ಅನಿಸಿದ್ದನ್ನು ನೇರವಾಗಿ ಹೇಳುವ ಪುಟ್ಟ ಪ್ರಯತ್ನ. ಕೇಳಿದವರ ಅನಿಸಿಕೆಗಳು ಧನಾತ್ಮಕವಾಗಿರಲಿ ಅಥವಾ ಬೈಗುಳವೇ ಆಗಿರಲಿ ನಿಜಕ್ಕೂ ಸಮಾನ. ಆಡಿದ ಮಾತುಗಳು ಬದುಕಿಗೆ ಉಪಯೋಗವಾದರೆ ಗುರುವಿತ್ತ ಭಿಕ್ಷೆ. ರಾಷ್ಟ್ರಕ್ಕಾಗಿ ಒಂದಾಗೋಣ, ಮುಂದಡಿಯಿಡೋಣ.