ತೇಜಸ್ವಿ ಅವರ ಬರಹ ಸರಳ, ಯೋಚನೆ ಸಂಕೀರ್ಣ | Nataraj Huliyar | Poornachandra Tejaswi | Book Brahma

Описание к видео ತೇಜಸ್ವಿ ಅವರ ಬರಹ ಸರಳ, ಯೋಚನೆ ಸಂಕೀರ್ಣ | Nataraj Huliyar | Poornachandra Tejaswi | Book Brahma

ತೇಜಸ್ವಿ ಅವರ ಬರಹ ಸರಳ, ಯೋಚನೆ ಸಂಕೀರ್ಣ - ನಟರಾಜ ಹುಳಿಯಾರ್

ತೇಜಸ್ವಿ ಬರಹದ ಕುರಿತು ನಟರಾಜ ಹುಳಿಯಾರ್ ಮಾತು

ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು, ವಿಮರ್ಶಕರು ಹಾಗೂ ಸಂಸ್ಕೃತಿ ಚಿಂತಕರಾದ ಪ್ರೊ. ನಟರಾಜ್‌ ಹುಳಿಯಾರ್‌ ಅವರ ಮಾತು.

ಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2024
ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಉಚಿತ ನೋಂದಣಿ ಆರಂಭವಾಗಿದೆ..
ಈ ಲಿಂಕ್‌ ಬಳಸಿ ನಿಮ್ಮ ಸ್ಥಳ ಕಾಯ್ದಿರಿಸಿಕೊಳ್ಳಿ 👇
https://bookbrahmalitfest.com/registe...

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

Our Whatsapp Channel Link: https://whatsapp.com/channel/0029Va5j...

#BookBrahma #PoornachandraTejaswi #NatarajHuliyar

Комментарии

Информация по комментариям в разработке