Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಸಧೃಡ, ಸುಸ್ಥಿರ ಸಮಾಜದಲ್ಲಿ ಸಮಾನತೆಮತ್ತು ಮಹಿಳಾ ಸಬಲೀಕರಣಗಳನ್ನುಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ.

  • Mysuru Literature Festival
  • 2025-07-15
  • 83
ಸಧೃಡ, ಸುಸ್ಥಿರ ಸಮಾಜದಲ್ಲಿ ಸಮಾನತೆಮತ್ತು ಮಹಿಳಾ ಸಬಲೀಕರಣಗಳನ್ನುಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ.
  • ok logo

Скачать ಸಧೃಡ, ಸುಸ್ಥಿರ ಸಮಾಜದಲ್ಲಿ ಸಮಾನತೆಮತ್ತು ಮಹಿಳಾ ಸಬಲೀಕರಣಗಳನ್ನುಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ. бесплатно в качестве 4к (2к / 1080p)

У нас вы можете скачать бесплатно ಸಧೃಡ, ಸುಸ್ಥಿರ ಸಮಾಜದಲ್ಲಿ ಸಮಾನತೆಮತ್ತು ಮಹಿಳಾ ಸಬಲೀಕರಣಗಳನ್ನುಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ. или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಸಧೃಡ, ಸುಸ್ಥಿರ ಸಮಾಜದಲ್ಲಿ ಸಮಾನತೆಮತ್ತು ಮಹಿಳಾ ಸಬಲೀಕರಣಗಳನ್ನುಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ. бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಸಧೃಡ, ಸುಸ್ಥಿರ ಸಮಾಜದಲ್ಲಿ ಸಮಾನತೆಮತ್ತು ಮಹಿಳಾ ಸಬಲೀಕರಣಗಳನ್ನುಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ.

ವಿಷಯ :
ಸಧೃಡ, ಸುಸ್ಥಿರ ಸಮಾಜದಲ್ಲಿ ಸಮಾನತೆ
ಮತ್ತು ಮಹಿಳಾ ಸಬಲೀಕರಣಗಳನ್ನು
ಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ.

ಭಾಗವಹಿಸುವವರು:
ಡಾ॥ ಅಮ್ಮಸಂದ್ರ ಸುರೇಶ್
ಜಯಲಕ್ಷ್ಮೀ ಮತ್ತು ಡಾ॥ ಶೋಭಾರಾಣಿ

ಪ್ರತಿ ಹೆಣ್ಣಿಗೂ ಘನತೆಯಿಂದ ಬದುಕುವ ಹಕ್ಕಿದೆ.. ನಿಮ್ಮ ಬದುಕಿನಲ್ಲಿ ನೀವು ಎದುರಿಸಿದ ಸಂಕಷ್ಟಗಳನ್ನು ವಿವರಿಸಿ ಎಂಬ ಡಾ॥ ಶೋಭಾರಾಣಿಯವರ ಪ್ರಶ್ನೆಗೆ ಶ್ರೀಮತಿ ಜಯಲಕ್ಷ್ಮಿಯವರು ತಾವು ತಮ್ಮ ಕೌಟುಂಬಿಕ ಜೀವನದಲ್ಲಿ ಪತಿಯಿಂದ ಅನುಭವಿಸಿದ ಶೋಷಣೆ , ಆಸಿಡ್ ಧಾಳಿಯ ಬಗ್ಗೆ ಹಂಚಿಕೊಳ್ಳುತ್ತಾ ಭಾವೋದ್ರೇಕಕ್ಕೆ ಒಳಗಾದರು.

ನಂತರ ಡಾ॥ ಅಮ್ಮಸಂದ್ರ ಸುರೇಶ್ ರವರು ಜಯಲಕ್ಷ್ಮಿಯವರು ಒಳಗಾದ ಆಸಿಡ್ ಹಲ್ಲೆಯ ವಿವರಗಳನ್ನು ನೀಡುತ್ತಾ, ಅವರು ಪಟ್ಚ ಬವಣೆಯನ್ನು ವಿವರಿಸುತ್ತಾ , ಆಗ ನೆರವಿಗೆ ಬಂದ ಎಲ್ಲಾ ಬಗೆಯ ಮಾಧ್ಯಮದ ಶಕ್ತಿಯನ್ನು ವಿವರಿಸುತ್ತಾ ಸಮಾಜದ ದನಿಯಿಲ್ಲದವರ ಪರವಾಗಿ ದನಿ ಎತ್ತುವುದು ನನ್ನ ಕರ್ತವ್ಯ ಎಂದು ತಿಳಿದು ತಾವು ‘ಅಗ್ನಿಕುಂಡದಿಂದ ಬಂದ ಚೇತನ’ ಎಂಬ ಕಾದಂಬರಿ ಬರೆದೆನು ಎಂದು ತಿಳಿಸಿದರು.

ಶೋಭಾರಾಣಿಯವರು ಜಯಲಕ್ಷ್ಮಿಯವರನ್ನು ಕುರಿತು ನಿಮ್ಮ ಸಂಘಟನೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿದಾಗ ಅವರು ಸಂತ್ರಸ್ತರ ನೆರವಿಗೆ ತಮ್ಮ ದುರ್ಘಟನೆಯ ನಂತರ ಸರಕಾರವು ಘೋಷಿಸಿದ ಅನೇಕ ನಿಯಮ ಬದಲಾವಣೆಗಳು, ಪರಿಹಾರಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ತಮ್ಮ ಹೋರಾಟದ ಸಾರ್ಥಕತೆಯನ್ನು ಹಂಚಿಕೊಂಡರು.

ಡಾ॥ ಅಮ್ಮಸಂದ್ರ ಸುರೇಶ್ ರವರು ಮುಂದುವರಿಯುತ್ತಾ ಅಲೆಮಾರಿ ಜನಾಂಗದ ಮತ್ತು ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳ ನೆರವಿಗಾಗಿ ಹಮ್ಮಿಕೊಂಡ ಹೋರಾಟಗಳ ಮತ್ತು ಫಲಿಸಿದ ಆರ್ಥಿಕ ಮತ್ತಿತರ ಪರಿಹಾರಗಳನ್ನು ವಿಸ್ತೃತವಾಗಿ ವಿವರಿಸಿದ್ದಾರೆ.

ಮುಂದುವರೆಯುತ್ತಾ ಸುರೇಶ್ ರವರು ಜಯಲಕ್ಷ್ಮಿಯವರ ನಿರಂತರ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ತಮ್ಮ ‘ಗೆಳತಿ’ ಎಂಬ ಸಂಘಟನೆಯಿಂದ ಮತ್ತು ಇನ್ನೂ ಅನೇಕ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ ಮತ್ತು ಮಹಿಳೆಯರಿಗೆ ಆಪ್ತ ಸಮಾಲೋಚನೆಯ ಸಹಕಾರ ನೀಡುತ್ತಿದ್ದಾರೆ ಎಂದು ವಿವರಿಸಿದರು.

#MysuruLitFest2025 #mysuru #LiteratureFestival #nammamysuru #mysurulitfest #books #saahitya #kannada #kannadawritings #MysuruLiteratureFestival #LiteratureForAll #ReadingCommunity #booklovers

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]