Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть 7.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್

  • ಕರ್ನಾಟಕ ಅಧ್ಯಯನ KARNATAKA ADHYAYANA
  • 2022-11-29
  • 10043
7.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್
  • ok logo

Скачать 7.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್ бесплатно в качестве 4к (2к / 1080p)

У нас вы можете скачать бесплатно 7.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку 7.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео 7.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್

ಡಿ. ಆರ್. ನಾಗರಾಜ್ ಅವರ ಸಾಹಿತ್ಯ ಕಥನ ಕೃತಿಯಲ್ಲಿ, ಕನ್ನಡ ರಾಷ್ಟ್ರೀಯತೆಯ ಸ್ವರೂಪ ಲೇಖನ ಪ್ರಕಟವಾಗಿದೆ. ಡಿ. ಆರ್. ನಾಗರಾಜ್ ಅವರು ಈ ಕೃತಿಯಲ್ಲಿ, ಕನ್ನಡ ರಾಷ್ಟ್ರೀಯತೆಯ ಸ್ವರೂಪ ಯಾವ ರೀತಿ ರೂಪುಗೊಳ್ಳುವ ಪ್ರಕ್ರಿಯೆಗೆ ಒಳಪಟ್ಟಿದೆ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳುವ ಹಾಗೂ ಮಾಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕನ್ನಡ ರಾಷ್ಟ್ರೀಯತೆ ಎಂಬ ಪದಪುಂಜವೇ ನಮಗೆ ವಿಚಿತ್ರವೆನಿಸಬಹುದು. ಏಕೆಂದರೆ ರಾಷ್ಟ್ರೀಯತೆ ಎಂಬ ಪರಿಕಲ್ಪನೆ ರಾಷ್ಟ್ರಕ್ಕೆ ಸಂಬಂಧಪಟ್ಟಂತೆ ಇರುವುದು ಎಂಬುದು ನಮ್ಮ ಇವತ್ತಿನ ತಿಳುವಳಿಕೆ. ಆ ಹಿನ್ನೆಲೆಯಲ್ಲಿ ನಮ್ಮ ಕಲ್ಪನೆಗೆ ನಿಲುಕುವುದು ರಾಷ್ಟ್ರ ಎಂದರೆ ಭಾರತ ಅಂತಹ ರಾಷ್ಟ್ರಗಳು ಎಂಬ ಅರ್ಥದಲ್ಲಿ. ಆದರೆ ಕನ್ನಡ ರಾಷ್ಟ್ರ ಅಥವಾ ಕನ್ನಡ ರಾಷ್ಟ್ರೀಯತೆ ಎನ್ನುವ ಈ ಪದಪುಂಜವು ಈ ರೀತಿಯ ಪರಿಕಲ್ಪನೆಗೆ ಸಂಬಂಧ ಪಟ್ಟಿರುವುದಿಲ್ಲ. ಅಂದರೆ ರಾಷ್ಟ್ರೀಯತೆಯ ವ್ಯಾಖ್ಯಾನಕ್ಕೆ ಸಂಬಂಧಪಟ್ಟಂತೆ ವಿದ್ವಾಂಸರು, ರಾಜ್ಯಶಾಸ್ತ್ರೀಯವಾಗಿ ಮಾಡಿರುವ ವ್ಯಾಖ್ಯಾನಗಳಿಗೆ ಇದು ಸರಿಹೊಂದುವುದಿಲ್ಲ. ಆದರೆ ಕನ್ನಡ ರಾಷ್ಟ್ರೀಯತೆ ಎಂಬ ಈ ಪರಿಕಲ್ಪನೆಯಲ್ಲಿ ಕನ್ನಡ ಒಂದು ಸಾಂಸ್ಕೃತಿಕ ರಾಷ್ಟ್ರ ಎಂಬ ಅರ್ಥವಿದೆ. ಹಾಗಾಗಿ ಇದನ್ನು ರಾಜಕೀಯ ರಾಷ್ಟ್ರ ಎಂದು ಪರಿಭಾವಿಸದೆ, ಸಾಂಸ್ಕೃತಿಕವಾದ ರಾಷ್ಟ್ರ ಎಂದು ಪರಿಕಲ್ಪಿಸಿಕೊಂಡು ಈ ಅಧ್ಯಾಯವನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಡಿ. ಆರ್. ನಾಗರಾಜ್ ಅವರು ಮೊದಲು ಎರಡು ಪಠ್ಯಗಳನ್ನು ಪ್ರಸ್ತಾಪಿಸುತ್ತಾರೆ. ಒಂದು ಡಾ. ಎಂ. ಚಿದಾನಂದಮೂರ್ತಿ ಅವರ ಕನ್ನಡ ಸಂಸ್ಕೃತಿ; ನಮ್ಮ ಹೆಮ್ಮೆ, ಇದರ ಮೊದಲ ಮುದ್ರಣ 1987. ಎರಡನೆಯದು, ಆಲೂರ ವೆಂಕಟರಾಯರ ಕರ್ನಾಟಕತ್ವದ ವಿಕಾಸ ಎಂಬ ಕೃತಿ. ಇತರ ಮೊದಲ ಮುದ್ರಣ 1957. ಡಿ. ಆರ್. ನಾಗರಾಜ್ ಅವರು ಪ್ರಾರಂಭದಲ್ಲಿ ಡಾ. ಎಂ. ಚಿದಾನಂದಮೂರ್ತಿಯವರ ಕೃತಿಯಿಂದ ಕೆಲವು ವಾಕ್ಯವೃಂದಗಳನ್ನು ಉಲ್ಲೇಖಿಸುತ್ತಾರೆ. ಅದರಲ್ಲಿ, ಕನ್ನಡಿಗರು ಅನ್ಯಭಾಷೆಯ ಸೋದರರು ಕರ್ನಾಟಕಕ್ಕೆ ಬಂದು ಕರ್ನಾಟಕವನ್ನು ತಮ್ಮ ವಸಾಹತುಗಳಂತೆ ಮಾಡಿಕೊಂಡಿರುವುದರಿಂದ ನಾಶವಾಗುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಮತ್ತೊಂದು ಉದೃತದಲ್ಲಿ ಡಾ. ಡಿ. ಆರ್. ನಾಗರಾಜ್ ಅವರು ವೆಂಕಟರಾಯರ ಕರ್ನಾಟಕತ್ವದ ವಿಕಾಸ ಕೃಷಿಯಿಂದ ಈ ಮುಂದಿನ ವಾಕ್ಯಗಳನ್ನು ಉದಾಹರಿಸುತ್ತಾರೆ. ರಾಜ್ಯವು ಸುಪ್ರಜಾ ರಾಜ್ಯವೆನಿಸುವುದಕ್ಕೆ ಬಹುಸಂಖ್ಯಾತರ ತುಷ್ಟಿ ತುಷ್ಟಿಗಳಿಗಿಂತಲೂ, ಅಲ್ಪಸಂಖ್ಯಾತರ ತುಷ್ಟಿ ಪುಷ್ಟಿಗಳೆ ಹೆಚ್ಚಿನ ಮಾಪಕಗಳು. ಅಲ್ಲದೆ ವಿಶ್ವದ ಕಿರಣಗಳು, ಭಾರತದ ಕಿರಣಗಳು, ನಮ್ಮ ಕರ್ನಾಟಕ ಕಾಜಿನಲ್ಲಿ ಅಂತರ್ಯಾಮಿಯಾಗಿದೆ ಎಂಬ ಅಂಶವನ್ನು ಆಲೂರರು ಪ್ರಸ್ತಾಪಿಸುವುದನ್ನು ಡಿ.ಆರ್. ನಾಗರಾಜ್ ಅವರು ಉದಾಹರಿಸುತ್ತಾರೆ.
ಡಿ.ಆರ್. ನಾಗರಾಜ್ ಅವರು ಈ ಎರಡು ಪಠ್ಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಚಿದಾನಂದಮೂರ್ತಿಯವರ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಆತಂಕ ಕೇಂದ್ರಿತ ರಾಷ್ಟ್ರೀಯತೆ ಎಂದು ಕರೆಯುತ್ತಾರೆ. ಇದಕ್ಕೆ ಭಿನ್ನವಾಗಿ ಆಲೂರ ವೆಂಕಟರಾಯರ ಕನ್ನಡ ರಾಷ್ಟ್ರೀಯತೆಯನ್ನು ಆಧ್ಯಾತ್ಮಿಕ ರಾಷ್ಟ್ರೀಯತೆ ಎಂದು ಕರೆದಿದ್ದಾರೆ. ಚಿದಾನಂದಮೂರ್ತಿಯವರು ಹಾಗೂ ಆಲೂರರು ಕನ್ನಡ ಮತ್ತು ಕರ್ನಾಟಕ ಅನ್ಯಭಾಷೆಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಭಾವಿಸುತ್ತಾರೆ. ಆದರೆ ಆಲೂರು ವೆಂಕಟರಾಯರು ಈ ಸಮಸ್ಯೆಯನ್ನು ಎದುರಿಸಲು ಸಾಧ್ಯ ಎಂಬ ಆತ್ಮವಿಶ್ವಾಸವನ್ನು ತಮ್ಮ ಆಧ್ಯಾತ್ಮಿಕ ರಾಷ್ಟ್ರೀಯತೆಯಲ್ಲಿ ತೋರುತ್ತಾರೆ. ಆದರೆ ಇಲ್ಲಿ ಒಂದು ಅಂಶವನ್ನು ನಾವು ಪರಿಗಣಿಸಬೇಕಿದೆ. ಕರ್ನಾಟಕತ್ವದ ವಿಕಾಸ ಕೃತಿಗೆ ತಾನು ಮಂಡಿಸುತ್ತಿರುವ ಕನ್ನಡ ರಾಷ್ಟ್ರೀಯತೆ ಒಂದು ಘಟ್ಟದಲ್ಲಿ ವಿಕೃತವಾಗಬಲ್ಲದು ಎಂಬ ಕಾಲಜ್ಞಾನದ ಗುಣವನ್ನು ತೋರುತ್ತದೆ. ಅಂದರೆ ಕರ್ನಾಟಕ ವಿಕಾಸದ ಗರ್ಭದಿಂದಲೇ ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ರೀತಿಯ ಚಿಂತನೆ ಹುಟ್ಟಬಲ್ಲದು ಎಂಬ ತಿಳುವಳಿಕೆ ಇದೆ. ಈ ಅಂಶ ಕನ್ನಡ ರಾಷ್ಟ್ರೀಯತೆ ಎಂಬ ವಾಗ್ವಾದದಲ್ಲಿರುವ ಜಟಿಲತೆಯನ್ನು ತೋರುತ್ತದೆ.
ಡಿ. ಆರ್. ನಾಗರಾಜ ಅವರು ಇಲ್ಲಿಂದ ಮುಂದೆ ರಾಷ್ಟ್ರೀಯತೆ ಎಂಬ ಪರಿಕಲ್ಪನೆ ರೂಪು ತಳೆದ ರೀತಿಯ ಬಗ್ಗೆ ಚರ್ಚಿಸುತ್ತಾರೆ. ರಾಷ್ಟ್ರೀಯತೆ ಎಂಬುದು ನೆನಪುಗಳ ನಿರ್ಮಿತಿ. ಇದನ್ನು ಕಳೆದ 200-.300 ವರ್ಷಗಳ ಹಿಂದೆ, ಯುರೋಪ್ ಚಿಂತನೆ ಹಠ ಹಿಡಿದು ಸೃಷ್ಟಿಸಿದ್ದು. ಮಾರ್ಕ್ಸ್ ವಾದಿಗಳು ಆರ್ಥಿಕವಾದ ಅಂಶಗಳನ್ನು, ವರ್ಗಗಳ ಆಶೋತ್ತರವನ್ನು ರಾಷ್ಟ್ರದ ಉಗಮದಲ್ಲಿ ಮೂಲವಾಗಿ ಗಮನಿಸಿದರೆ, ಸಮಾಜಶಾಸ್ತ್ರಜ್ಞರು ಧರ್ಮ ಮತ್ತು ಭಾಷೆಗಳನ್ನು ಪ್ರಧಾನ ಪರಿಕಲ್ಪನೆಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಆಧುನಿಕ ಪೂರ್ವ ಸಮಾಜಗಳಲ್ಲಿ ಮನುಷ್ಯರಿಗೆ ಬಹುಮುಖಿ ವ್ಯಕ್ತಿತ್ವಗಳು ಅಂದರೆ ಜಾತಿ, ಪ್ರದೇಶ, ಧಾರ್ಮಿಕ ಪರಂಪರೆ, ಕಲಾಪರಂಪರೆ, ಭೌಗೋಳಿಕ ಸಂಸ್ಕೃತಿ, ನಿಸರ್ಗದ ಜೊತೆಗೆ ಸಂಬಂಧ, ಹೀಗೆ ಸಮಾಜದ ವ್ಯಕ್ತಿ ರೂಪುಗೊಂಡಿರುತ್ತಾನೆ. ಆದರೆ ರಾಷ್ಟ್ರೀಯತೆಯ ಉಗಮದಲ್ಲಿ ಈ ಬಹುಮುಖ ವ್ಯಕ್ತಿತ್ವಗಳಲ್ಲಿ ಮೊದಲ ಬಾರಿಗೆ, ಮುಖ್ಯ ಹಾಗೂ ದ್ವಿತೀಯ ಎಂಬ ತಾರತಮ್ಯ ಹುಟ್ಟುತ್ತದೆ. ಭಾಷೆ, ಧರ್ಮ, ಸಂಸ್ಕೃತಿಗಳ ನೆಲೆಗಳಲ್ಲಿ ಜನಾಂಗದ ನೆನಪುಗಳನ್ನು ಆಯುವ ಹಾಗೂ ಪುನರ್ ಸಂಘಟಿಸುವ ಮತ್ತು ಒಂದು ನಿರ್ದಿಷ್ಟ ಸೂತ್ರಕ್ಕೆ ಪೋಣಿಸುವ ಕಾರ್ಯ ಮಾಡಲಾಗುತ್ತದೆ. ಹೊಸ ಆಕಾರಗಳನ್ನು ಹುಟ್ಟಿಸಲಾಗುತ್ತದೆ. ಹೀಗಾಗಿ ಆಧುನಿಕ ಸಮಾಜಗಳ ಎಲ್ಲಾ ಸಾಂಸ್ಕೃತಿಕ ಐಡೆಂಟಿಟಿಗಳು ನೆನಪುಗಳ ಪುನರ್ ಸಂಘಟನೆಯೆ ಆಗಿದೆ. ಹೀಗೆ ರಾಷ್ಟ್ರೀಯತೆ ಒಂದು ಪ್ರಜ್ಞಾಪೂರ್ವಕ ಪ್ರಯತ್ನದ ಕಾರಣದಿಂದ ಹುಟ್ಟುವ ಸೃಷ್ಟಿಯಾಗಿದೆ.

Комментарии

Информация по комментариям в разработке

Похожие видео

  • Darbar Full Movie (Kannada) | Rajinikanth | Nayanthara | AR Murugadoss | Anirudh | Lyca Productions
    Darbar Full Movie (Kannada) | Rajinikanth | Nayanthara | AR Murugadoss | Anirudh | Lyca Productions
    2 года назад
  • Липсиц. Шок! В Украину пришла беда! Начинается самое ужасное! Мир идет к гибели! США сдают Тайвань!
    Липсиц. Шок! В Украину пришла беда! Начинается самое ужасное! Мир идет к гибели! США сдают Тайвань!
    1 час назад
  • 🔴 СРОЧНО РАНЕН МОДЖТАБА ХАМЕНЕИ #новости #одиндень
    🔴 СРОЧНО РАНЕН МОДЖТАБА ХАМЕНЕИ #новости #одиндень
    2 часа назад
  • ⚡10 марта! НОВОСТИ ДНЯ! СРОЧНО! ТРАМП УДАРИЛ по ПУТИНУ! БЕЗВЫХОДНОЕ ПОЛОЖЕНИЕ ПРЕЗИДЕНТА!
    ⚡10 марта! НОВОСТИ ДНЯ! СРОЧНО! ТРАМП УДАРИЛ по ПУТИНУ! БЕЗВЫХОДНОЕ ПОЛОЖЕНИЕ ПРЕЗИДЕНТА!
  • "ನನ ಗಂಡ ಒಬ್ಬ ಕುಡುಕ ಸಾರ್! ಮಗ ಐಎಎಸ್ ಮಾಡ್ತಿದ್ದಾನೆ!-Sirsi Marikamba Jaatre!-E07-Kalamadhyama-#param
    23 часа назад
  • 6.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್
    6.ಕನ್ನಡ ರಾಷ್ಟ್ರೀಯತೆಯ ಸ್ವರೂಪ- ಡಾ.ಡಿ. ಆರ್. ನಾಗರಾಜ್
    3 года назад
  • 🔥Вот, куда ИСЧЕЗ Путин! Москва ДЕРЗКО ОТКАЗАЛА ИРАНУ. Соловьев АУТЕ: ПОТЕРЯЛ ТОРМОЗА в эфире. Лучшее
    🔥Вот, куда ИСЧЕЗ Путин! Москва ДЕРЗКО ОТКАЗАЛА ИРАНУ. Соловьев АУТЕ: ПОТЕРЯЛ ТОРМОЗА в эфире. Лучшее
    2 часа назад
  • 🔥 Срочно! РЕКОРДНЫЙ УДАР ВСУ ПО РОССИИ. Жданов: запустили 700 дронов. КРЫМ РАЗОРВАЛО ВЗРЫВАМИ
    🔥 Срочно! РЕКОРДНЫЙ УДАР ВСУ ПО РОССИИ. Жданов: запустили 700 дронов. КРЫМ РАЗОРВАЛО ВЗРЫВАМИ
    2 часа назад
  • TOP 1000 HISTORY QUESTIONS SERIES FOR FDA/SDA/PSI/KPSC GROUP C/PC/KSRP/KAS
    TOP 1000 HISTORY QUESTIONS SERIES FOR FDA/SDA/PSI/KPSC GROUP C/PC/KSRP/KAS
    Трансляция закончилась 2 года назад
  • Tholi Prema Kannada Full Movie | Varun Tej | Raashi Khanna | Thaman S | Venky Atluri | #TholiPrema
    Tholi Prema Kannada Full Movie | Varun Tej | Raashi Khanna | Thaman S | Venky Atluri | #TholiPrema
    2 года назад
  • 3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು
    3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು
    3 года назад
  • Пентагон готовит дерзкую операцию против Ирана / Тайная игра Трампа и Нетаньяху /№1107/ Юрий Швец
    Пентагон готовит дерзкую операцию против Ирана / Тайная игра Трампа и Нетаньяху /№1107/ Юрий Швец
    10 часов назад
  • ಭಾನುಮತಿಯ ನೆತ್ತ | Bhanumatiya Netta
    ಭಾನುಮತಿಯ ನೆತ್ತ | Bhanumatiya Netta
    8 лет назад
  • Стратегия РФ по Ирану. Новый верховный лидер. Трамп — новый Гитлер? Максим Шевченко: Особое мнение
    Стратегия РФ по Ирану. Новый верховный лидер. Трамп — новый Гитлер? Максим Шевченко: Особое мнение
    Трансляция закончилась 15 часов назад
  • Что будет с Лукашенко, если иранский режим падет?
    Что будет с Лукашенко, если иранский режим падет?
    17 часов назад
  • Скотт Риттер: Иран 7-минут назад срочно!
    Скотт Риттер: Иран 7-минут назад срочно!
    5 часов назад
  • ಗಿರಣಿಯ ವಿಸ್ತಾರ ನೋಡಮ್ಮ ತತ್ವಪದ  ಶಿಶುನಾಳ ಶರೀಫ GIRANIYA VISTARA NODAMMA  TATVA PADA SHISHUNALA SHARIFA
    ಗಿರಣಿಯ ವಿಸ್ತಾರ ನೋಡಮ್ಮ ತತ್ವಪದ ಶಿಶುನಾಳ ಶರೀಫ GIRANIYA VISTARA NODAMMA TATVA PADA SHISHUNALA SHARIFA
    7 месяцев назад
  • ⚡️ Операция войск началась || Трамп срочно вызвал Путина на переговоры
    ⚡️ Операция войск началась || Трамп срочно вызвал Путина на переговоры
    3 часа назад
  • ИРАН ОФИЦИАЛЬНО ПОДТВЕРДИЛ: НОВЫЙ ВЕРХОВНЫЙ ЛИДЕР БЫЛ СЕРЬЕЗНО РАНЕН. СПЕЦЭФИР. 10 марта. 06:00
    ИРАН ОФИЦИАЛЬНО ПОДТВЕРДИЛ: НОВЫЙ ВЕРХОВНЫЙ ЛИДЕР БЫЛ СЕРЬЕЗНО РАНЕН. СПЕЦЭФИР. 10 марта. 06:00
  • Кто переживет войну в Иране?
    Кто переживет войну в Иране?
    10 часов назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com