ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುಳಿಗ ದೈವದ ಪುನ‌ರ್ ಪ್ರತಿಷ್ಠೆ| Mangaluru News | Suvarna News | Kannada News

Описание к видео ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುಳಿಗ ದೈವದ ಪುನ‌ರ್ ಪ್ರತಿಷ್ಠೆ| Mangaluru News | Suvarna News | Kannada News

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ದೈವಾರಾಧನೆ ನಿರ್ಲಕ್ಷಿಸಿದ್ರೆ ಎಚ್ಚರ...ಎಚ್ಚರ...
ಮಂಗಳೂರಿನಲ್ಲಿ ಮತ್ತೊಂದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೈವ ಪವಾಡ ಬಯಲು
ಮಂಗಳೂರಿನ ಮತ್ತೊಂದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗುಳಿಗ ದೈವದ ಕಾರ್ನಿಕ ಬೆಳಕಿಗೆ
ಗುಳಿಗ ದೈವದ ಪವಾಡಕ್ಕೆ ಸಾಕ್ಷಿಯಾದ ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ
ಸರ್ಕಾರಿ ಆಡಳಿತಕ್ಕೂ ತಟ್ಟಿದ ಶರವು ಗುಳಿಗ ದೈವದ ಕಾರ್ನಿಕ
ಸಾಲು ಸಾಲು ಅವಘಡಗಳ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಸರ್ಕಾರಿ ವೆನ್ ಲಾಕ್ ಆಸ್ಪತ್ರೆ ಆಡಳಿತ
ಸಮಸ್ಯೆ ನಿವಾರಣೆಗೆ ಸರ್ಕಾರಿ ಆಸ್ಪತ್ರೆ ಆವರಣದಲ್ಲೇ ಗುಳಿಗ ದೈವದ ಪುನ‌ರ್ ಪ್ರತಿಷ್ಠೆ
#Mangaluru
Suvarna News Live: https://www.youtube.com/live/R50P2knC...

#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / asianetsuvarnanews  

Комментарии

Информация по комментариям в разработке