ಸಾಲಬಾಧೆಯಿಂದ ಕಂಗೆಟ್ಟವರು ಇದನ್ನು ನೋಡಲೇಬೇಕು.ಸಾಲದಿಂದ ಹೊರಗೆ ಬರುವುದು ಹೇಗೆ ? ನೇರಪ್ರಶ್ನೆಗೆ ದಿಟ್ಟ ಉತ್ತರ .

Описание к видео ಸಾಲಬಾಧೆಯಿಂದ ಕಂಗೆಟ್ಟವರು ಇದನ್ನು ನೋಡಲೇಬೇಕು.ಸಾಲದಿಂದ ಹೊರಗೆ ಬರುವುದು ಹೇಗೆ ? ನೇರಪ್ರಶ್ನೆಗೆ ದಿಟ್ಟ ಉತ್ತರ .

ಶ್ರೀಮತಿ ತನುಜಾ ಎಂಬ ರಾಯರ ಭಕ್ತರೊಬ್ಬರು ಸಾಲ ಬಾಧೆಯಿಂದ ಹೇಗೆ ಹೊರಗೆ ಬರಬಹುದು ಎಂಬುದನ್ನು ಇಲ್ಲಿ ಆದರ್ಶಪ್ರಾಯವಾಗಿ ನಿರೂಪಣೆ ಮಾಡಿದ್ದಾರೆ.
ಮನಸ್ಸಿಗೆ ಪ್ರಭಾವ ಬೀರುವ ಈ ಅನುಭವವನ್ನು ನೀವು ನೋಡಲೇಬೇಕು .
ರಾಯರ ಅನುಗ್ರಹವನ್ನು ನಂಬಿ ನಡೆಯಬೇಕು.
ಪರಿಮಳ ಗ್ರಂಥವನ್ನು ಮನೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ಪೂಜಿಸಿದರೆ ಎಲ್ಲಾ ಇಷ್ಟಾರ್ಥಗಳನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಇದುವೇ ಜ್ವಲಂತ ಉದಾಹರಣೆಯಾಗಿದೆ.

ಪರಿಮಳ ಗ್ರಂಥಕ್ಕಾಗಿ ತಾವು ನಮ್ಮನ್ನು ಕೇವಲ ವಾಟ್ಸಾಪ್ ಮೂಲಕ ಸಂಪರ್ಕ ಮಾಡಿ. ಫೋನ್ ಮಾಡಬೇಡಿ.
ನಮ್ಮ ವಾಟ್ಸಾಪ್ ನಂಬರ್ ಹೀಗಿದೆ 8861983526

Комментарии

Информация по комментариям в разработке