Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть Hiriyur new ksrtc depot opening - ಹಿರಿಯೂರು ಹೊಸ ಬಸ್ ಡಿಪೋ

  • KKRTC RAICHUR VLOG
  • 2025-08-30
  • 19410
Hiriyur new ksrtc depot opening - ಹಿರಿಯೂರು ಹೊಸ ಬಸ್ ಡಿಪೋ
  • ok logo

Скачать Hiriyur new ksrtc depot opening - ಹಿರಿಯೂರು ಹೊಸ ಬಸ್ ಡಿಪೋ бесплатно в качестве 4к (2к / 1080p)

У нас вы можете скачать бесплатно Hiriyur new ksrtc depot opening - ಹಿರಿಯೂರು ಹೊಸ ಬಸ್ ಡಿಪೋ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку Hiriyur new ksrtc depot opening - ಹಿರಿಯೂರು ಹೊಸ ಬಸ್ ಡಿಪೋ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео Hiriyur new ksrtc depot opening - ಹಿರಿಯೂರು ಹೊಸ ಬಸ್ ಡಿಪೋ

Hiriyur new ksrtc depot opening - ಹಿರಿಯೂರು ಹೊಸ ಬಸ್ ಡಿಪೋ

   / @kkrtcraichurvlog  

#newdepot #hiriyur #bus #ksrtcdepot #ksrtc #chitradurga #ksrtcstatus #viral #vlogs #vlog #kkrtcraichurvlogzzz #kkrtcraichurvlog #kkrtc

ಹಿರಿಯೂರು: ನಗರದಲ್ಲಿ ಕೆಎಸ್‌ಆರ್‌ಟಿಸಿ (ರಾಜ್ಯ ರಸ್ತೆ ಸಾರಿಗೆ ಸಂಸ್ಥೆ)ಯ ಬಸ್‌ ಘಟಕ (ಡಿಪೊ) ಸ್ಥಾಪನೆ ಆಗುವುದನ್ನು ಕಣ್ತುಂಬಿಕೊಳ್ಳಬೇಕೆಂಬ ಸ್ಥಳೀಯರ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಹುಳಿಯಾರು ರಸ್ತೆಯಲ್ಲಿ ಅಂದಾಜು ₹ 6 ಕೋಟಿ ವೆಚ್ಚದಲ್ಲಿ ಡಿಪೊ ನಿರ್ಮಾಣಗೊಂಡಿದ್ದು, ಆಗಸ್ಟ್ 30ರಂದು ಬೆಳಿಗ್ಗೆ 11ಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಲಿದ್ದಾರೆ.
ನಗರದಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಆರಂಭಿಸಬೇಕೆಂಬ ಕೂಗು ಮೊದಲ ಬಾರಿಗೆ ಕೇಳಿಬಂದಿದ್ದು 1998ರಲ್ಲಿ. ಸಚಿವರಾಗಿದ್ದ ಪಿಜಿಆರ್ ಸಿಂಧ್ಯಾ ಅವರು ಕೆಎಸ್‌ಆರ್‌ಟಿಸಿಯ ನೂತನ ಬಸ್‌ ನಿಲ್ದಾಣದ ಉದ್ಘಾಟನೆಗೆಂದು ನಗರಕ್ಕೆ ಬಂದಿದ್ದರು. ಆಗ ಸ್ಥಳೀಯರು ಡಿಪೊ ಆರಂಭಿಸಬೇಕೆಂಬ ಆಗ್ರಹ ಮುಂದಿಟ್ಟಿದ್ದರು. 2010ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಡಿ. ಸುಧಾಕರ್ ಅವರು ಸಾರಿಗೆ ಸಚಿವ ಆರ್. ಅಶೋಕ ಅವರನ್ನು ಕರೆತಂದು ಹಾಲಿ ಜಾಗದಲ್ಲೇ ಡಿಪೊ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಅದಾಗಿ 12 ವರ್ಷಗಳಾದರೂ ಈ ಕನಸು ಈಡೇರಿರಲಿಲ್ಲ.

ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ಬಿ.ಶ್ರೀರಾಮುಲು ಈ ಬೇಡಿಕೆಗೆ ಸ್ಪಂದಿಸಿದ್ದರು. 2022ರ ಜೂನ್ 6ರಂದು ಅವರು ಡಿಪೊ ನಿರ್ಮಾಣಕ್ಕೆ ಮತ್ತೆ ಭೂಮಿ ಪೂಜೆ ನೆರವೇರಿಸಿದ್ದರು. ತಮ್ಮ ಅಧಿಕಾರವಧಿಯಲ್ಲೇ ಅದನ್ನು ನಿರ್ಮಿಸಿ ಉದ್ಘಾಟಿಸುವ ಭರವಸೆಯನ್ನೂ ನೀಡಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅದು ಈಡೇರಲಿಲ್ಲ. ಅದಾಗಿ ಮೂರು ವರ್ಷಗಳ ನಂತರ ಲೋಕಾರ್ಪಣೆಗೆ ಮುಹೂರ್ತ ನಿಗದಿಯಾಗಿದೆ. ಇದು ನಾಗರಿಕರ ಸಂತಸಕ್ಕೂ ಕಾರಣವಾಗಿದೆ.

ಚಿತ್ರದುರ್ಗ ಬಿಟ್ಟರೆ ಜಿಲ್ಲೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಹಿರಿಯೂರು. ಬೀದರ್- ಶ್ರೀರಂಗಪಟ್ಟಣ, ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳು ನಗರದ ಮೂಲಕ ಹಾದು ಹೋಗಿವೆ. ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳಲ್ಲಿ ಸಾರಿಗೆ ಸಂಸ್ಥೆ ಡಿಪೊಗಳಿವೆ. ಆದರೆ ಹಿರಿಯೂರು ಇದರಿಂದ ವಂಚಿತವಾಗಿತ್ತು. ವಿಧಾನಸಭೆ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸಿ ಗೆದ್ದಿದ್ದ ಕೆ.ಎಚ್. ರಂಗನಾಥ್, ಡಿ. ಮಂಜುನಾಥ್ ಅವರು ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಆದರೂ ಇಲ್ಲಿ ಡಿಪೊ ಸ್ಥಾಪನೆ ಭಾಗ್ಯ ಮಾತ್ರ ದೊರೆತಿರಲಿಲ್ಲ.

ಮರುಚಾಲನೆ

2017ರಲ್ಲಿ ಪೂರ್ಣಿಮಾ ಶ್ರೀನಿವಾಸ್ ಶಾಸಕಿಯಾಗಿದ್ದಾಗ ತಾಲ್ಲೂಕಿನ ಪಟ್ರೆಹಳ್ಳಿ ಸಮೀಪದ ಆದಿವಾಲ ಗ್ರಾಮದ ರಿ.ಸ.ನಂ. 109ರಲ್ಲಿ ಎಂಟು ಎಕರೆ ಭೂಮಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದರು. ಡಿಪೊ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ ಕೇಳಿರುವುದಾಗಿಯೂ ಹೇಳಿದ್ದರು. ಕೋವಿಡ್ ಕಾರಣದಿಂದ ಕಾಮಗಾರಿ ಆರಂಭವಾಗಲೇ ಇಲ್ಲ. 2022ರ ಜೂನ್‌ನಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರನ್ನು ಕರೆಸಿದ್ದ ಪೂರ್ಣಿಮಾ, 2010 ರಲ್ಲಿ ಗುರುತಿಸಿದ್ದ ಜಾಗದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಅದಾಗಿ ಎರಡೂವರೆ ವರ್ಷ ಕಳೆದರೂ ಡಿಪೊ ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ತಾಲ್ಲೂಕು ರೈತಸಂಘದ ಎರಡು ಬಣಗಳು, ಪ್ರಗತಿಪರ ಸಂಘಟನೆಗಳು ಧರಣಿ ನಡೆಸಿದ್ದವು.

ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಒತ್ತಡಕ್ಕೆ ಮಣಿದ ಸಚಿವ ಡಿ.ಸುಧಾಕರ್ ಆದಷ್ಟು ಬೇಗ ಡಿಪೊ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಇದೀಗ ಲೋಕಾರ್ಪಣೆಗೆ ಕಾಲ ಕೂಡಿಬಂದಿದೆ.

ಚಿತ್ರದುರ್ಗಕ್ಕಿಂತ ಹೆಚ್ಚು ಬಸ್ಸು

ಹಿರಿಯೂರಿನ ಮೂಲಕ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕಿಂತಲೂ ಅಧಿಕ ಸಂಖ್ಯೆಯ ಬಸ್‌ಗಳು ಇಲ್ಲಿನ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಇಲ್ಲಿ ಡಿಪೊ ಆರಂಭವಾದಲ್ಲಿ ತುಮಕೂರು, ಚಿಕ್ಕಮಗಳೂರು, ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಲವು ಪ್ರಮುಖ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಓಡಿಸಬಹುದು. ಇದು ಸಂಸ್ಥೆಗೂ ಲಾಭದಾಯಕ' ಎಂದು ಸಂಸ್ಥೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹೇಳುತ್ತಾರೆ.

ಜಯಪ್ರಕಾಶ್ ಕೆ.ಕೆ.ಹಟ್ಟಿ ಹಿರಿಯೂರು25 ವರ್ಷಗಳ ಹೋರಾಟದ ಫಲವಾಗಿ ಡಿಪೊ ಪ್ರಾರಂಭವಾಗುತ್ತಿದೆ. ಈವರೆಗೂ ಸರ್ಕಾರಿ ಬಸ್‌ಗಳನ್ನೇ ಕಾಣದ ಗ್ರಾಮಗಳಿಗೆ ಇನ್ನಾದರೂ ಬಸ್‌ ಸೇವೆ ಸಿಗುವಂತಾಗಲಿ. ವಿನಾಯಕ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹಿರಿಯೂರು15 ವರ್ಷಗಳ ಹಿಂದೆ ಹಿರಿಯೂರಿನ ಜನಸಂಖ್ಯೆ 20000 ಇತ್ತು. ಈಗ 75000 ದಾಟಿದೆ. ಕೆಲ ಹಳ್ಳಿಗಳೂ ನಗರದ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಬಸ್‌ ಡಿಪೊ ಆರಂಭವಾದ ತಕ್ಷಣ ನಗರ ಸಾರಿಗೆ ವ್ಯವಸ್ಥೆ ಜಾರಿಗೆ ಬರಲಿ.

Комментарии

Информация по комментариям в разработке

Похожие видео

  • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE |
    🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE |
  • ತಿರುಪತಿ ಬಸ್ ನಿಲ್ದಾಣ 🙏 Tirupati Bus Stand 🔥 ಬೆಳಗಾವಿ, ಬಳ್ಳಾರಿ, ಧಾರವಾಡ, ಕುಮಟಾ, ಆನೇಕಲ್ #Tirupathi #bus
    ತಿರುಪತಿ ಬಸ್ ನಿಲ್ದಾಣ 🙏 Tirupati Bus Stand 🔥 ಬೆಳಗಾವಿ, ಬಳ್ಳಾರಿ, ಧಾರವಾಡ, ಕುಮಟಾ, ಆನೇಕಲ್ #Tirupathi #bus
    2 дня назад
  • ಮಗಳಿಗಾಗಿ ಏರೋಪ್ಲೇನ್ ರೆಸ್ಟೋರೆಂಟ್ ಕಟ್ಟಿದ ತಂದೆ |Aeroplane Restaurant In Bangalore| Tiger Aero Restaurant
    ಮಗಳಿಗಾಗಿ ಏರೋಪ್ಲೇನ್ ರೆಸ್ಟೋರೆಂಟ್ ಕಟ್ಟಿದ ತಂದೆ |Aeroplane Restaurant In Bangalore| Tiger Aero Restaurant
    1 год назад
  • ಹಗಲಿ ಸಾಧು ರಾತ್ರಿ ಚೋದು || fakkir kamble comedy  | #fakkirkamblecomedy #vakkundhudugaru
    ಹಗಲಿ ಸಾಧು ರಾತ್ರಿ ಚೋದು || fakkir kamble comedy | #fakkirkamblecomedy #vakkundhudugaru
    6 месяцев назад
  • Midnight - vlog 🔥 Chitradurga Bus Stand #bus #viral #shorts #trending #travel #ksrtc #chitradurga
    Midnight - vlog 🔥 Chitradurga Bus Stand #bus #viral #shorts #trending #travel #ksrtc #chitradurga
    6 месяцев назад
  • ವಾ. ಕ. ರ. ಸಾ. ಸಂಸ್ಥೆಯ 28 ನೇ ಸಂಸ್ಥಾಪಕ ಪ್ರಯುಕ್ತ ನೂತನ ಬಸ್ಸುಗಳ ಲೋಕಾರ್ಪಣೆ & 1 ರಾಜರಥ ಎಸಿ ಸ್ಲಿಪ್ಪರ್ 🔥👌🚍
    ವಾ. ಕ. ರ. ಸಾ. ಸಂಸ್ಥೆಯ 28 ನೇ ಸಂಸ್ಥಾಪಕ ಪ್ರಯುಕ್ತ ನೂತನ ಬಸ್ಸುಗಳ ಲೋಕಾರ್ಪಣೆ & 1 ರಾಜರಥ ಎಸಿ ಸ್ಲಿಪ್ಪರ್ 🔥👌🚍
    9 дней назад
  • УЧИТЕЛЯМ ЗАДЕРЖАТ ЗАРПЛАТЫ | ИЗБРАН НОВЫЙ ПРАВИТЕЛЬ ИРАНА | УДАР ПО ХРАНИЛИЩУ ЯДЕРНОГО ТОПЛИВА
    УЧИТЕЛЯМ ЗАДЕРЖАТ ЗАРПЛАТЫ | ИЗБРАН НОВЫЙ ПРАВИТЕЛЬ ИРАНА | УДАР ПО ХРАНИЛИЩУ ЯДЕРНОГО ТОПЛИВА
    2 часа назад
  • Кремль готовится к штурму / Переброска элитных подразделений
    Кремль готовится к штурму / Переброска элитных подразделений
    11 часов назад
  • Hassan - Hiriyur National Highway || Economic Corridor - 20 || NH375 || Chitradurga || Tumakuru
    Hassan - Hiriyur National Highway || Economic Corridor - 20 || NH375 || Chitradurga || Tumakuru
    11 месяцев назад
  • ಸಕಲೇಶಪುರ SAKALESHPURA Bus Stand | Heavy Rush | Mangaluru, Dharmasthala #bus #vlog #travel #ksrtc#goa
    ಸಕಲೇಶಪುರ SAKALESHPURA Bus Stand | Heavy Rush | Mangaluru, Dharmasthala #bus #vlog #travel #ksrtc#goa
    5 месяцев назад
  • "ಗಂಡ ಮಗು ಕೊಟ್ಟು ಸತ್ತ, ನಾನು BMTC ಬಸ್ ಡ್ರೈವರ್ ಆದೆ!-E01-BMTC Driver Prema Ramappa-Kalamadhyama-#param
    2 года назад
  • Kohli's Special Message To 'chetta' Sanju | ಕೋಚ್ ಸಾಬ್, ನಿಮ್ಮ ನಗು ಅದ್ಭುತವಾಗಿ ಕಾಣುತ್ತಿದೆ  |Suddiyaana
    Kohli's Special Message To 'chetta' Sanju | ಕೋಚ್ ಸಾಬ್, ನಿಮ್ಮ ನಗು ಅದ್ಭುತವಾಗಿ ಕಾಣುತ್ತಿದೆ |Suddiyaana
    1 час назад
  • Самые Опасные Дороги в Мире, по Которым Вы Не Захотите Проехать
    Самые Опасные Дороги в Мире, по Которым Вы Не Захотите Проехать
    1 год назад
  • ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣ 🔥 Night vlog 🔥 Hubballi Central Bus Stand | Shravanabelagola, Pune
    ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣ 🔥 Night vlog 🔥 Hubballi Central Bus Stand | Shravanabelagola, Pune
    8 дней назад
  • Channagiri New Ksrtc Depot opening - ಚನ್ನಗಿರಿ ನೂತನ ಕೆಎಸ್ಆಟಿಸಿ ಬಸ್ ಡಿಪೋ #newdepot #bus #ksrtc
    Channagiri New Ksrtc Depot opening - ಚನ್ನಗಿರಿ ನೂತನ ಕೆಎಸ್ಆಟಿಸಿ ಬಸ್ ಡಿಪೋ #newdepot #bus #ksrtc
    5 месяцев назад
  • ಸನ್ನಿಧಿ ಬಸ್‌ಗಳಲ್ಲಿ ಎಲ್ಲವೂ ಇದೆ – ಶೌಚಾಲಯ ಕೂಡ | Sannidhi Travels Buses EXPLAINED 🚍| Udayavani
    ಸನ್ನಿಧಿ ಬಸ್‌ಗಳಲ್ಲಿ ಎಲ್ಲವೂ ಇದೆ – ಶೌಚಾಲಯ ಕೂಡ | Sannidhi Travels Buses EXPLAINED 🚍| Udayavani
    7 месяцев назад
  • ಗುದ್ದಪ್ಪ ಸೌಕಾರ್ ಗುದ್ಯಾನ ಭಾಗ6| ಉತ್ತರ ಕರ್ನಾಟಕ ಕಾಮಿಡಿ| ಆನಂದ ಶಾಪುರ್| Uttar Karnataka comedy
    ಗುದ್ದಪ್ಪ ಸೌಕಾರ್ ಗುದ್ಯಾನ ಭಾಗ6| ಉತ್ತರ ಕರ್ನಾಟಕ ಕಾಮಿಡಿ| ಆನಂದ ಶಾಪುರ್| Uttar Karnataka comedy
    6 месяцев назад
  • ನಶಿಸಿ ಹೋದ ಸಹಕಾರ ಸಾರಿಗೆ | ಸಹಕಾರ ಸಾರಿಗೆ ಸಂಸ್ಧೆ ಕೊಪ್ಪ | TCS KOPPA | ಸಹಕಾರ ಸಾರಿಗೆ ಬಸ್ |
    ನಶಿಸಿ ಹೋದ ಸಹಕಾರ ಸಾರಿಗೆ | ಸಹಕಾರ ಸಾರಿಗೆ ಸಂಸ್ಧೆ ಕೊಪ್ಪ | TCS KOPPA | ಸಹಕಾರ ಸಾರಿಗೆ ಬಸ್ |
    6 месяцев назад
  • Brand new 140 Bus Opening in NWKRTC 🔥Belagavi Central Bus Stand | Raja Ratha & Pallaki & 20 Bolero
    Brand new 140 Bus Opening in NWKRTC 🔥Belagavi Central Bus Stand | Raja Ratha & Pallaki & 20 Bolero
    7 дней назад
  • Hiriyur Highlights.ಹಿರಿಯೂರಿನ ಕಿರುಪರಿಚಯ.#praveenvlogskannada.#hiriyur
    Hiriyur Highlights.ಹಿರಿಯೂರಿನ ಕಿರುಪರಿಚಯ.#praveenvlogskannada.#hiriyur
    4 года назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com