Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3

  • NAMMA BILLAVER OFFICIAL
  • 2026-02-09
  • 33073
 ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3
  • ok logo

Скачать ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 бесплатно в качестве 4к (2к / 1080p)

У нас вы можете скачать бесплатно ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3

ಪ್ರಪ್ರಥಮ ಬಾರಿಗೆ AI ಎಡಿಟಿಂಗ್ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3
ವಿಡಿಯೋ ಕೃಪೆ:RNP VISUALS
ಧ್ವನಿ:- ಕೀರ್ತನಾ ಸನಿಲ್
#MUNDKUR #STORY
ಮುಂಡಾಕಾಸುರನ ವದೆಯ ನಂತರ ಭೂಲೋಕದಲ್ಲಿ ಶಾಂತಿ ಪುನಃ ಸ್ಥಾಪಿತವಾಯಿತು. ಜನರು ಭಯವಿಲ್ಲದೆ ಜೀವನ ನಡೆಸಲಾರಂಭಿಸಿದರು. ಒಂದು ದಿನ ಮಹಾತಪಸ್ವಿಗಳಾದ ಭಾರ್ಗವ ಮುನಿಗಳು ಕಾಡಿನಲ್ಲಿ ಸಂಚರಿಸುತ್ತಿರುವಾಗ ದಿವ್ಯ ಪ್ರಕಾಶವೊಂದನ್ನು ಕಂಡರು. ಧ್ಯಾನಸ್ಥರಾದಾಗ ಮುಂಡಾಕಾಸುರನ ವಧೆಯ ದಿವ್ಯ ದೃಶ್ಯವು ಅವರಿಗೆ ಗೋಚರಿಸಿತು. ಆ ಸ್ಥಳವೇ ಮುಂಡಾಕಾಸುರನ ವದೆ ಮಾಡಿದ ದೇವಿಯ ಶಕ್ತಿಪೀಠವೆಂದು ಅರಿತ ಮುನಿಗಳು ತಕ್ಷಣ ಈ ವಿಷಯವನ್ನು ಸುರತ ಮಹಾರಾಜರಿಗೆ ತಿಳಿಸಿದರು. ಮುನಿಗಳ ಸಲಹೆಯಂತೆ ರಾಜರು ಅಲ್ಲಿ ದೇವಾಲಯವನ್ನು ನಿರ್ಮಿಸಿ ಶ್ರೀ ದುರ್ಗಾಪರಮೇಶ್ವರಿಯ ಮೂರ್ತಿಯನ್ನು ಭವ್ಯವಾಗಿ ಪ್ರತಿಷ್ಠಾಪಿಸಿದರು. ಆ ದಿನದಿಂದ ಈ ಕ್ಷೇತ್ರವು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.
ಕಾಲಕ್ರಮೇಣ ಶಾಂಭವಿನದಿಯ ಇನ್ನೊಂದು ದಡದಲ್ಲಿರುವ ಬಳ್ಕುಂಜೆಯ ಕೊಲ್ಲೂರಿನಲ್ಲಿ ಬಿಲ್ಲವ ಸಮಾಜದ ಕುಟುಂಬದಲ್ಲಿ ವೀರರಾದ ಕಾಂತ ಬಾರೆ ಬೂದಬಾರೆಯರೆಂಬ ವೀರ ಮಕ್ಕಳು ಜನಿಸಿದರು. ಅವರ ತಾಯಿ ಆಚು ಬಾರೆದಿ ಆಲದ ಮರಕ್ಕೆ ತೊಟ್ಟಿಲನ್ನು ಕಟ್ಟಿಕೊಂಡು ಅವಳಿ ಮಕ್ಕಳನ್ನು ತೂಗುತ್ತಿದ್ದಳು. ಬೆಳೆದ ಬಾರೆಯರು ಗರಡಿ ವಿದ್ಯಾಭ್ಯಾಸ ಪಡೆದು ದೈಹಿಕ ಶಕ್ತಿ, ಧೈರ್ಯ ಮತ್ತು ಶೌರ್ಯದಲ್ಲಿ ಪ್ರಸಿದ್ಧರಾದರು. ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಮಹಾತ್ಮೆಯನ್ನು ಅರಿತ ಅವರು ಪ್ರತಿದಿನ ದೋಣಿಯ ಮೂಲಕ ಶಾಂಭವಿ ನದಿಯನ್ನು ದಾಟಿ ದೇವಿಯ ದರ್ಶನ ಪಡೆಯುತ್ತಿದ್ದರು.
ಒಂದು ಬಾರಿ ಭೀಕರ ಮಳೆಗಾಲದಲ್ಲಿ ಶಾಂಭವಿ ನದಿ ತುಂಬಿ ಹರಿದಾಗ ವೀರವರ್ಮನು ಯಾರನ್ನೂ ನದಿ ದಾಟಿಸಬಾರದೆಂದು ದೋಣಿಯವನಿಗೆ ಕಟ್ಟಪ್ಪನೆ ಮಾಡಿದನು.ಎಂದಿನಂತೆ ನದಿ ತೀರಕ್ಕೆ ಬಂದಾಗ ದೋಣಿಗಳನ್ನು ಕಾಣದೆ ನಿರಾಸರಾಗಿ ನದಿ ತೀರದಲ್ಲಿ ನಿಂತು ಬಾರೆಯರು ಅಲ್ಲಿಯೇ ಭಕ್ತಿಯಿಂದ ಮುಂಡ್ಕೂರು ತಾಯಿಗೆ ವಂದಿಸಿ ಪ್ರಾರ್ಥಿಸಿದರು. ಅವರ ಅಚಲ ಭಕ್ತಿಗೆ ಕರಗಿದ ಶ್ರೀ ದೇವಿಯು ನದಿಯನ್ನು ಎರಡು ಭಾಗವಾಗಿ ವಿಭಜಿಸಿ ದೇವಸ್ಥಾನಕ್ಕೆ ಬರಲು ದಾರಿ ಮಾಡಿಕೊಟ್ಟಳು.
ಇದನ್ನು ತಿಳಿದ ಕುತಂತ್ರಿ ವೀರವರ್ಮನು ದೇವಿಯ ಶಕ್ತಿಯನ್ನು ಕುಗ್ಗಿಸಲು ಸ್ಥಳೀಯ ಅರ್ಚಕರು, ತಾಂತ್ರಿಗಳು ಒಪ್ಪದಿದ್ದಾಗ ಕೇರಳದ ಮಂತ್ರಿಕರನ್ನು ಕರೆಸಿ ಶ್ರೀ ದೇವಿಯ ಸನ್ನಿದಾನವನ್ನು ಕುಗ್ಗಿಸಿ ಶ್ರೀ ಕ್ಷೇತ್ರ ರಕ್ಷಕರನ್ನು ಸ್ಥoಬನಗೊಳಿಸಿ ಪಶ್ಚಿಮಾಬಿಮುಖವಾಗಿದ್ದ ದೇವಿಯ ಮೂಲಬಿಂಬವನ್ನು ಪೂರ್ವಭಿಮುಖವಾಗಿ ತಿರುಗಿಸಿ ಬಿಂಬದ ಅಡಿಯಲ್ಲಿದ್ದ ಮುತ್ತು, ರತ್ನಾದಿ ಅಮೂಲ್ಯ ಆಭರಣಗಳನ್ನು ದೋಚಿದನಂತೆ..ನಂತರ ಬಾರೆಯರ ಶಕ್ತಿಯನ್ನು ತಿಳಿದ
ವೀರವರ್ಮನು ಮೋಸದಿಂದ ಕಬ್ಬಿನ ಕಟ್ಟಿನೊಳಗೆ ಕಬ್ಬಿಣದ ಸರಳುಗಳನ್ನು ಅಡಗಿಸಿ "ನೀವು ಇದನ್ನು ಒಂದೇ ಏಟಿಗೆ ತುಂಡರಿಸಿದರೆ ಫಲಭರಿತ ಒಬ್ಬನ್ ತೋಟವನ್ನು ನೀಡುತ್ತೇನೆ” ಎಂದು ಪಂಥಾಹ್ವಾನವಿಟ್ಟನು.ಬಾರೆಯರಿಗೆ ವೀರವರ್ಮನ ಕುಕೃತ್ಯ ಅರಿವಾಗಿ ದೇವಿಯನ್ನು ಪ್ರಾರ್ಥಿಸಿದಾಗ ಕಲ್ಲಕಂಡ ಎಂಬ ಸ್ಥಳದಲ್ಲಿ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಿಯು ಬಾರೆಯರಿಗೆ ಹರಿತವಾದ ಖಡ್ಗವನ್ನು ಪ್ರಸಾಡಿಸಿದಳು.ಆ ಖಡ್ಗದಿಂದ ಒಂದೇ ಏಟಿಗೆ ಕಬ್ಬಿನ ಕಟ್ಟಿನೊಳಗಿದ್ದ ಕಬ್ಬಿಣದ ಸರಳುಗಳೂ ಸಹ ತುಂಡಾಗಿ ಬಿದ್ದವು. ಪಣದಂತೆ ತೋಟವನ್ನು ಕೊಡಲೊಪ್ಪದ ವೀರವರ್ಮ ಹಾಗೂ ಆತನ ಸಹಚರರನ್ನು ಬಾರೆಯರು ಶ್ರೀ ದೇವಿಯು ನೀಡಿದ ಖಡ್ಗದಲ್ಲೇ ವೀರವರ್ಮ ಹಾಗೂ ದುಷ್ಟರ ಸಂಹಾರವನ್ನು ಮಾಡುತ್ತಾರೆ. ಹೀಗೆ ಶ್ರೀ ದೇವಿಯ ಕೃಪೆಯಿಂದ ದುಷ್ಟಶಕ್ತಿಗಳ ಕುತಂತ್ರ ನಶಿಸಿ ಧರ್ಮಕ್ಕೆ ಜಯ ದೊರೆಯಿತು.
ಪಣದಲ್ಲಿ ಗೆದ್ದ ಒಬ್ಬನ್ ತೋಟದಲ್ಲಿ ಬಾರೆಯರು ತಮ್ಮ ಕೈಗಳಿಂದಲೇ ಬಾವಿ ತೋಡಿ ನೀರು ಪಡೆದು ತೆಂಗಿನ ತೋಟದಿಂದ ದೊರೆಯುವ ಎಣ್ಣೆಯನ್ನು ದೇವಿಯ ನಂದಾದೀಪಕ್ಕೆ ಅರ್ಪಿಸಿದರು. ನಂತರ ಚೌಟ ಅರಸರನ್ನು ಆಹ್ವಾನಿಸಿ ದೇವಸ್ಥಾನದ ನಿತ್ಯ ಸೇವೆ ಹಾಗೂ ಇನ್ನಾ, ಮುಂಡ್ಕೂರು ಮತ್ತು ಮುಲ್ಲಡ್ಕ ಗ್ರಾಮಗಳ ಮೇಲ್ವಿಚಾರಣೆಯ ಹೊಣೆಯನ್ನು ಅವರಿಗೆ ವಹಿಸಲಾಯಿತು. ಹೀಗೆ ಧರ್ಮ, ಭಕ್ತಿ ಮತ್ತು ನ್ಯಾಯ ಆ ಪ್ರದೇಶದಲ್ಲಿ ಸ್ಥಾಪಿತವಾಯಿತು.
ಒಮ್ಮೆ ಚೌಟ ಅರಸನ ರಾಣಿ ದೇವಸ್ಥಾನಕ್ಕೆ ಬಂದ ಸಂದರ್ಭದಲ್ಲಿ ಅವಳ ಕಿವಿಯಲ್ಲಿ ಇದ್ದ ವಜ್ರದ ಓಲೆ ಕೆಳಗೆ ಬಿದ್ದಿತು. ಅರಿಯದೇ ಅದನ್ನು ಮರಳಿ ಧರಿಸಿಕೊಂಡು ಅರಮನೆಗೆ ಹಿಂತಿರುಗಿದಳು. ಆ ರಾತ್ರಿ ಶ್ರೀ ದೇವಿಯು ರಾಣಿಯ ಕನಸಿನಲ್ಲಿ ಪ್ರತ್ಯಕ್ಷವಾಗಿ “ನೀನು ಧರಿಸಿರುವ ಆ ಓಲೆ ನನ್ನದು” ಎಂದು ತಿಳಿಸಿದಳು. ಮುಂದಿನ ದಿನ ರಾಣಿ ಭಕ್ತಿಯಿಂದ ಆ ವಜ್ರದ ಓಲೆಯನ್ನು ದೇವಿಗೆ ಸಮರ್ಪಿಸಿದಳು.
ಹೀಗೆ ವರುಷಗಳು ಕಳೆದವು. ಒಮ್ಮೆ ಊರಿನ ಮನೆಯಲ್ಲಿ ಮದುವೆ ಸಂಭ್ರಮದ ಸಂದರ್ಭ ಮದುವೆ ಹಾಲ್‌ಗೆ ಹೊರಟ ವಾಹನ ಮುಂದಕ್ಕೆ ಚಲಿಸದೆ ದೇವಸ್ಥಾನದ ಎದುರೇ ಕೆಟ್ಟು ನಿಂತಿತು. ಎಷ್ಟೇ ಪ್ರಯತ್ನಿಸಿದರೂ ವಾಹನ ಸರಿಯಾಗದಿದ್ದಾಗ ಊರಿನ ಹಿರಿಯರು ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಲ್ಲಿಗೆ ಹೂ ಅರ್ಪಣೆ ಮಾಡದಿರುವುದೇ ಇದಕ್ಕೆಲ್ಲ ಕಾರಣವೆಂದು ನೆನಪಿಸಿದರು. ಕೂಡಲೇ ಕುಟುಂಬದವರು ಶ್ರೀ ಕ್ಷೇತ್ರಕ್ಕೆ ಬಂದು ಮಲ್ಲಿಗೆ ಹೂ ಅರ್ಪಿಸಿದ ನಂತರ ವಾಹನ ಸರಿಯಾಯಿತು. ಇದರಿಂದ ದೇವಿ ಮಲ್ಲಿಗೆ ಪ್ರೀಯಲು ಎಂಬುದಾಗಿ ತಿಳಿದು ಅಂದಿನಿಂದ ಊರಿನಲ್ಲಿ ಯಾವುದೇ ಸಂಭ್ರಮ ನಡೆಯುವಾಗಲೂ ಪ್ರಥಮವಾಗಿ ಶ್ರೀ ದೇವಿಗೆ ಮಲ್ಲಿಗೆ ಹೂ ಅರ್ಪಿಸುವ ಪದ್ಧತಿ ರೂಢಿಯಾಯಿತು.
ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆಯಿಂದ ಭಕ್ತಿಗೆ ಗೌರವ, ಧರ್ಮಕ್ಕೆ ಜಯ ಮತ್ತು ಅಹಂಕಾರಕ್ಕೆ ಪತನ ಎಂಬ ಸತ್ಯ ಸದಾಕಾಲ ಉಳಿಯಿತು. ಸಪ್ತ ದುರ್ಗೆಯರಲ್ಲಿ ಒಬ್ಬಳಾದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ತಾಯಿ ಪರಮ ಪವಿತ್ರ ಶಂಭಾವಿ ನದಿಯ ತಟದಲ್ಲಿ ನೆಲೆಯೂರಿ ಇನ್ನಾ, ಮುಂಡ್ಕುರು, ಮುಲ್ಲಡ್ಕ ಈ ಮೂರು ಗ್ರಾಮದ ಆದಿ ದೇವಿಯಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಜಗದ ಮಹಾ ತಾಯಿಯಾಗಿ ಭಕ್ತರನ್ನು ರಕ್ಷಿಸುತ್ತಿದ್ದಾಳೆ.

ಪ್ರತಿ ವರ್ಷ ಫೆಬ್ರವರಿ 18ರಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವವು ಭಕ್ತಿ ಭಾವದಿಂದ ಜರಗುತ್ತದೆ.

Комментарии

Информация по комментариям в разработке

Похожие видео

  • ಕೇರಳದಲ್ಲಿ ನಡೆದ ನಿಜವಾದ ಘಟನೆ | Farmer Saved a Poor Lady's Life | Real Story | SHAKTHI KANNADA
    ಕೇರಳದಲ್ಲಿ ನಡೆದ ನಿಜವಾದ ಘಟನೆ | Farmer Saved a Poor Lady's Life | Real Story | SHAKTHI KANNADA
    1 месяц назад
  • 🔴 СРОЧНО АВИАУДАР ПО МИТИНГУ В ИРАНЕ, БАЛЛИСТИКА ПО ТУРЦИИ #новости #одиндень
    🔴 СРОЧНО АВИАУДАР ПО МИТИНГУ В ИРАНЕ, БАЛЛИСТИКА ПО ТУРЦИИ #новости #одиндень
    9 часов назад
  • ಮಹಾಭಾರತದ ಧರ್ಮ–ಅಧರ್ಮ ರಹಸ್ಯಗಳು |Rajesh Reveals Ft Akshay Vasu | Mahabharatha Decoded
    ಮಹಾಭಾರತದ ಧರ್ಮ–ಅಧರ್ಮ ರಹಸ್ಯಗಳು |Rajesh Reveals Ft Akshay Vasu | Mahabharatha Decoded
    3 недели назад
  • EPI-99 : ಕೆಮಿಕಲ್ ಇಜ್ಜಂದೆ
    EPI-99 : ಕೆಮಿಕಲ್ ಇಜ್ಜಂದೆ "ಓಲೆ ಬೆಲ್ಲ" ತಯಾರಿ ಮಲ್ಪುನ ಕಂಪ್ಲೀಟ್ ವೀಡಿಯೊ...!! | ಆನಂದ್ ಪೂಜಾರಿ ಬಡಕಬೈಲ್.
    2 недели назад
  • Prasad Shetty Pervaje|| Chakrida Mana || Daivada Loka
    Prasad Shetty Pervaje|| Chakrida Mana || Daivada Loka
    1 месяц назад
  • The History of Mundkur Shri Durgaparameshwari (FULL VIDEO )
    The History of Mundkur Shri Durgaparameshwari (FULL VIDEO )
    2 недели назад
  • Пентагон готовит дерзкую операцию против Ирана / Тайная игра Трампа и Нетаньяху /№1107/ Юрий Швец
    Пентагон готовит дерзкую операцию против Ирана / Тайная игра Трампа и Нетаньяху /№1107/ Юрий Швец
    5 часов назад
  • ಫ್ಲೋರ್ ಮಿಲ್ ಮಂಜ | Kolar Kannada Comedy Video | Manju Doddeerappa | Geetha Raghavendra | Manu Somanna
    ಫ್ಲೋರ್ ಮಿಲ್ ಮಂಜ | Kolar Kannada Comedy Video | Manju Doddeerappa | Geetha Raghavendra | Manu Somanna
    2 недели назад
  • ಹಂಪಿ  ಜನರ ನಕ್ಕು ನಗಿಸಿದ ಕಾಂತಾರ Movie Team | Prakash Thuminad | Deepak Rai Panaje | ಹಂಪಿ ಉತ್ಸವ 2026
    ಹಂಪಿ ಜನರ ನಕ್ಕು ನಗಿಸಿದ ಕಾಂತಾರ Movie Team | Prakash Thuminad | Deepak Rai Panaje | ಹಂಪಿ ಉತ್ಸವ 2026
    3 недели назад
  • ಮನನೊಂದು ದಾನ ಕಾರ್ಯಕ್ಕೆ ವಿದಾಯ ಘೋಷಿಸಿದ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ
    ಮನನೊಂದು ದಾನ ಕಾರ್ಯಕ್ಕೆ ವಿದಾಯ ಘೋಷಿಸಿದ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ
    3 недели назад
  • 10 БЕЗУМНЫХ Тайн Тибета, Вы Точно не Знали
    10 БЕЗУМНЫХ Тайн Тибета, Вы Точно не Знали
    1 день назад
  • Bigg Boss Rakshitha Shetty Fun Singing Song Full Video 🤣 | Sevanthiye | Malligegintha Hanumantha
    Bigg Boss Rakshitha Shetty Fun Singing Song Full Video 🤣 | Sevanthiye | Malligegintha Hanumantha
    3 недели назад
  • ಮೊನ್ನೆ ಅಲಂಗಾರ್ ನಲ್ಲಿ ಚಕ್ರೇಶ್ವರ ಪರೀಕ್ಷಿತ | HANUMAGIRI MELA | FULL YAKSHAGANA | PAREEKSHITHA
    ಮೊನ್ನೆ ಅಲಂಗಾರ್ ನಲ್ಲಿ ಚಕ್ರೇಶ್ವರ ಪರೀಕ್ಷಿತ | HANUMAGIRI MELA | FULL YAKSHAGANA | PAREEKSHITHA
    2 недели назад
  • Shankara ಶಂಕ್ರ Kannada film | Raghavendra Shiriyara | Raghu Pandeshwar | Santosh Santu Fishtail Goa
    Shankara ಶಂಕ್ರ Kannada film | Raghavendra Shiriyara | Raghu Pandeshwar | Santosh Santu Fishtail Goa
    2 недели назад
  • ಗರುಡೋದ್ಭವ | ಪಾವಂಜೆ ಮೇಳ | GARUDODBHAVA | FULL YAKSHAGNA | PATLA SATISH SHETTY | PAVANJE MELA
    ಗರುಡೋದ್ಭವ | ಪಾವಂಜೆ ಮೇಳ | GARUDODBHAVA | FULL YAKSHAGNA | PATLA SATISH SHETTY | PAVANJE MELA
    2 недели назад
  • ತಮಿಳುನಾಡಿನಲ್ಲಿ ನಡೆದ ನಿಜವಾದ ಘಟನೆ | Childless Lady Saved a Baby's Life | Real Story | SHAKTHI KANNADA
    ತಮಿಳುನಾಡಿನಲ್ಲಿ ನಡೆದ ನಿಜವಾದ ಘಟನೆ | Childless Lady Saved a Baby's Life | Real Story | SHAKTHI KANNADA
    2 недели назад
  • Кремль готовится к штурму / Переброска элитных подразделений
    Кремль готовится к штурму / Переброска элитных подразделений
    1 день назад
  • ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಬಾಗ ಹಾಕಲಾಗಿರುವ ಭವ್ಯ ರಂಗಮಂಟಪದಿಂದ
    ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಬಾಗ ಹಾಕಲಾಗಿರುವ ಭವ್ಯ ರಂಗಮಂಟಪದಿಂದ "ಶ್ವೇತಕುಮಾರ ಚರಿತ್ರೆ" ಯಕ್ಷಗಾನ ನೇರಪ್ರಸಾರ
    Трансляция закончилась 2 недели назад
  • ಜಿತೇಂದ್ರ ಕೊಟ್ಟಾರಿ ಹಾಗು ಮಗಳ ಮೇಲೆ ಕೇಸ್ ದಾಖಲು.! ಅವರನ್ನು ಸುಮ್ಮನೆ ಬಿಡಬೇಡಿ ಎಂದ ಕೊಟ್ಟಾರಿ ಮಗಳು.!
    ಜಿತೇಂದ್ರ ಕೊಟ್ಟಾರಿ ಹಾಗು ಮಗಳ ಮೇಲೆ ಕೇಸ್ ದಾಖಲು.! ಅವರನ್ನು ಸುಮ್ಮನೆ ಬಿಡಬೇಡಿ ಎಂದ ಕೊಟ್ಟಾರಿ ಮಗಳು.!
    2 недели назад
  • ಹಳೆ ದೈವದಗಳ ಶಕ್ತಿಯನ್ನು ಹೊಸ ದೈವದಗಳ ಮಂಚಕ್ಕೆ ತರುವ ತುಳುನಾಡ ಮೂಲ ಕ್ರಮವನ್ನು ಮಾಡಿಸಿದ ತಮ್ಮಣ್ಣ ಶೆಟ್ಟಿ.!
    ಹಳೆ ದೈವದಗಳ ಶಕ್ತಿಯನ್ನು ಹೊಸ ದೈವದಗಳ ಮಂಚಕ್ಕೆ ತರುವ ತುಳುನಾಡ ಮೂಲ ಕ್ರಮವನ್ನು ಮಾಡಿಸಿದ ತಮ್ಮಣ್ಣ ಶೆಟ್ಟಿ.!
    2 недели назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com