Shankaracharya : 🙏 -9 "ಪರಕಾಯ ಪ್ರವೇಶದ ಮೂಲಕ " ಅನುಭವಕ್ಕಾಗಿ ಹೊರಟ ಶ್ರೀ ಶಂಕರಾಚಾರ್ಯರು.

Описание к видео Shankaracharya : 🙏 -9 "ಪರಕಾಯ ಪ್ರವೇಶದ ಮೂಲಕ " ಅನುಭವಕ್ಕಾಗಿ ಹೊರಟ ಶ್ರೀ ಶಂಕರಾಚಾರ್ಯರು.

ವಾದದಲ್ಲಿ :ಉಭಯ ಭಾರತಿ'ಯನ್ನು ಸೋಲಿಸುವುದಕ್ಕಾಗಿ, "ಪರಕಾಯ ಪ್ರವೇಶ"ದ ಮೂಲಕ ಅನುಭವಕ್ಕಾಗಿ ಭಗವಾದ್ಪಾದ ಶ್ರೀ ಶಂಕರಾಚಾರ್ಯರು ಹೊರಡುತ್ತಾರೆ.

ಆಗತಾನೆ ಮರಣ ಹೊಂದಿದ 'ಅಮರುಕ' ಎಂಬ ರಾಜನ ಶರೀರಕ್ಕೆ "ಪರಕಾಯ ಪ್ರವೇಶ" ಮಾಡಿ, ಆ ದೇಹದ ಮೂಲಕ ಶೃಂಗಾರದ ಅನುಭವ ಪಡೆದು ನಂತರ ತಮ್ಮ ಮೂಲ ದೇಹಕ್ಕೆ ಹಿಂದಿರುಗುತ್ತಾರೆ.

Комментарии

Информация по комментариям в разработке