Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть 24 ವರ್ಷಗಳ ನಂತರ ಸ್ವಾಮಿಯವರ ಮಹಾ ಭೇಟಿ ನಂತರ ಗವಿರಂಗನಾಥ ಸ್ವಾಮಿಗೇ ಬೆನ್ನು ತೋರಿಸದೆ ಹಿಮ್ಮುಕವಾಗಿ ಕೆಳಗೆ ಬರುತ್ತದೆ.

  • Devaloka - ದೇವಲೋಕ
  • 2026-02-05
  • 2201
24 ವರ್ಷಗಳ ನಂತರ ಸ್ವಾಮಿಯವರ ಮಹಾ ಭೇಟಿ ನಂತರ ಗವಿರಂಗನಾಥ ಸ್ವಾಮಿಗೇ ಬೆನ್ನು ತೋರಿಸದೆ ಹಿಮ್ಮುಕವಾಗಿ ಕೆಳಗೆ ಬರುತ್ತದೆ.
  • ok logo

Скачать 24 ವರ್ಷಗಳ ನಂತರ ಸ್ವಾಮಿಯವರ ಮಹಾ ಭೇಟಿ ನಂತರ ಗವಿರಂಗನಾಥ ಸ್ವಾಮಿಗೇ ಬೆನ್ನು ತೋರಿಸದೆ ಹಿಮ್ಮುಕವಾಗಿ ಕೆಳಗೆ ಬರುತ್ತದೆ. бесплатно в качестве 4к (2к / 1080p)

У нас вы можете скачать бесплатно 24 ವರ್ಷಗಳ ನಂತರ ಸ್ವಾಮಿಯವರ ಮಹಾ ಭೇಟಿ ನಂತರ ಗವಿರಂಗನಾಥ ಸ್ವಾಮಿಗೇ ಬೆನ್ನು ತೋರಿಸದೆ ಹಿಮ್ಮುಕವಾಗಿ ಕೆಳಗೆ ಬರುತ್ತದೆ. или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку 24 ವರ್ಷಗಳ ನಂತರ ಸ್ವಾಮಿಯವರ ಮಹಾ ಭೇಟಿ ನಂತರ ಗವಿರಂಗನಾಥ ಸ್ವಾಮಿಗೇ ಬೆನ್ನು ತೋರಿಸದೆ ಹಿಮ್ಮುಕವಾಗಿ ಕೆಳಗೆ ಬರುತ್ತದೆ. бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео 24 ವರ್ಷಗಳ ನಂತರ ಸ್ವಾಮಿಯವರ ಮಹಾ ಭೇಟಿ ನಂತರ ಗವಿರಂಗನಾಥ ಸ್ವಾಮಿಗೇ ಬೆನ್ನು ತೋರಿಸದೆ ಹಿಮ್ಮುಕವಾಗಿ ಕೆಳಗೆ ಬರುತ್ತದೆ.

ಶ್ರೀ ಕಂಚೀವರದರಾಜ ಸ್ವಾಮಿ ಭಕ್ತರ ಕೋರಿಕೆ ಮೇರೆಗೆ ದೂರದ ಊರುಗಳಿಗೂ ಹೋಗುವುದು ಸಾಮಾನ್ಯ ಮತ್ತು ಕಾಯಕದಲ್ಲಿ ಸಮರ್ಪಣೆ ಭಾವ.

ಹೀಗೆ 2002 ರಲ್ಲಿ ಮೋಟಿಹಳ್ಳಿ ಗ್ರಾಮದ ಭಕ್ತರಿಂದ ಬಂದ ಅಹ್ವಾನದ ಮೇರೆಗೆ ಶ್ರೀ ಲಷ್ಮಿ ದೇವರ ನೂತನ ದೇವಾಲಯದ ಕಳಸಾರೋಹಣ ಕಾರ್ಯಕ್ರಮಕ್ಕೆ ಹೋಗಿದ್ದು. 20/21-1-2002 ರ ಎರಡೂ ದಿನ ಮೋಟಿಹಳ್ಳಿಯಲ್ಲಿ ಶ್ರೀ ಲಷ್ಮಿ ದೇವರ ದೇವಾಲಯದ ಕಳಸಾರೋಹಣ ಕಾರ್ಯಕ್ಕೆ ಯಾವುದೇ ವಿಘ್ನ ಬಾರದಂತೆ ವಿಜೃಂಭಣೆಯಿಂದ ಮುಗಿಸಿ ಸ್ವ ಕ್ಷೇತ್ರ ಕಂಚೀಪುರದ ಕಡೆಗೆ ಹೊರಡಲು ಸಿದ್ಧವಾಗುವಾಗ.

ಸ್ವಾಮಿ ವರದಾದ್ರಿ ಯವರು ಶ್ರೀ ಗವಿರಂಗನಾಥ ಸ್ವಾಮಿ ಕ್ಷೇತ್ರದ ಕಡೆಗೆ ಯಾವಾಗಾದರೂ ಹೋದರೆ ಅಲ್ಲಿಗೆ ಹೋಗಲೇ ಬೇಕು, ಯಾರು ಏನೇ ಹೇಳಿದರು ಪಿತೃ ಸಮಾನರಾದ ರಂಗನಾಥ ಸ್ವಾಮಿಗೇ ನಮಿಸುವುದು ಅತೀವ ಆನಂದ. ಈ ಕಾರ್ಯ ಅಷ್ಟು ಸುಲಭದ ಕೆಲಸವಲ್ಲ,ಈ ಕಾರಣವಾಗಿ ಅರ್ಚಕರು, ಗುಡಿ ಗೌಡರು ಮತ್ತು ಸ್ವಾಮಿ ಪರಿವಾರದವರು ಆತಂಕದಲ್ಲಿ ಇದ್ದು

ಅಂದು ಸಹ ಎಲ್ಲರ ಪ್ರಯತ್ನ ವಿಫಲವಾಗಿ ಕಂಚಪ್ಪ ಮೋತಿಹಳ್ಳಿಯಿಂದ ಹೊರಟ ನಂತರ ಮೂರು ಕಿಲೋಮೀಟರ್ ದೂರದ ರಂಗನಾಥ ಸ್ವಾಮಿಯ ಸೆಳೆತ ಯಾರಿಂದಲೂ ತದೆಯಲಾಗಲಿಲ್ಲ.

ಶ್ರೀರಾಮನ ಬಂಟನಾದ ಸುಗ್ರೀವ ಅವತಾರಿಯಾದ ಶ್ರೀ ವರದಾದ್ರಿ ಗೇ ನಾರಾಯಣನಿಗೆ ನಮಿಸುವುದು ತನ್ನ ಪಿತೃ ಸ್ವರೂಪ ದೇವನ ಕಾಣುವ ಹರಿಕೆಯು ಹೌದೂ. ವರದರಾಜ ಸ್ವಾಮಿಗೇ ಗವಿರಂಗನಾಥನ ಸನ್ನಿದಿಗೇ ಹೋಗುವುದು ಎಂದರೇ ಬಹಳ ಇಷ್ಟವೂ, ಹಠವು, ಆನಂದವು, ಆರ್ಭಟವು, ರಭಸವು, ವೇಗ ಆವೇಗವು, ಭಕ್ತಿಯು ನಿಷ್ಠೆಯು ಹೌದೂ.

ಆ ಮಾರ್ಗವಾಗಿ ಯಾವುದೇ ಗ್ರಾಮ ಕ್ಕೆ ಹೋದರು ರಂಗನಾಥ ಸ್ವಾಮಿ ಸನ್ನಿದಿಗೇ ಹೋಗಲು ತವಣಿಸುತ್ತದೆ. ಅದು ತುಂಬಾ ಕಷ್ಟದ ಕೆಲಸವಾದದ್ದರಿಂದ ಅರ್ಚಕರು, ಕರದೇವ್ ವಾದ್ಯದವರು ಪರಿವಾರದವರು ಎದೆಗುಂದುತ್ತಾರೆ.

ಅಂದು ಮೋಟಿಹಳ್ಳಿಯಿಂದ ಹೊರಟ ಸ್ವಾಮಿ ವರದಾದ್ರಿ ರಂಗನಾಥ ಸ್ವಾಮಿ ಸನ್ನಿದಿಯ ಹತ್ತಿರದ ಕಲ್ಲಿನ ಮಂಟಪದಲ್ಲಿ ವಾಡಿಕೆಯಂತೆ ಗದ್ದುಗೆಯಾಗುತ್ತದೆ. ಸ್ವಾಮಿ ಬಂದಿರುವ ಸುದ್ದಿ ಕ್ಷಣದಲ್ಲೇ ಪುರವನ್ನು ನುಂಗಿ ಅಲ್ಲಿಗೆ ಭಕ್ತರು ಬಂದು ಪೂಜೆ ಪುನಸ್ಕಾರ ಮಾಡಿಸಿಕೊಂಡು ಹೋಗುತ್ತಾರೆ. ಪುರದ ಸಂಬಂಧ ಪಟ್ಟವರು ಸ್ವಾಗತಕ್ಕಾಗಿ ಸ್ವಾಮಿಯ ಹತ್ತಿರ ಬಂದು ಮಹಾಮಂಗಳಾರತಿ ಮಾಡಿಸಿ ಸ್ವಾಗತ ಕೋರುತ್ತಾರೆ. ಅಖಂಡ ಪುಷ್ಪಾಲಂಕಾರದೊಂದಿಗೆ ಸಕಲ ಸಿದ್ದವಾಗಿ ನಾರಾಯಣ @ ಗವಿರಂಗನಾಥ ಸ್ವಾಮಿ ದರುಶನ ಕ್ಕೆ ಹೋರಡುತ್ತದೆ.

ಮಂಡೆ ಮೇಲೆ ಕೂರುವುದೇ ತಡ ಸುಗ್ರೀವ ಮೂರ್ತಿಗೆ ಗೋವಿಂದ ನಾಮಸ್ಮರಣೆ ಮುಗಿಲುಮುಟ್ಟುತ್ತದೆ. ಅಲ್ಲೇ ಆರ್ಭಟಿಸಿ, ಅಬ್ಬರಿಸಿ ಮೈದುಂಬಿ ಕರದೇವ್ ವಾದ್ಯವನ್ನು ಉರಿದುಂಬಿಸಿ ಮಿಂಚಿನ ವೇಗದಲ್ಲಿ ಜಿಂಕೆಯ ಮೋಹಕತೆಯಲ್ಲಿ ಪುರ ಪ್ರವೇಶ ಮಾಡುವಷ್ಟುತ್ತಿಗೆ ಜನಸಾಗರವು ಸಾಗರೋಪಾದಿಯಲ್ಲಿ ನೆರೆದಿದ್ದು, ದೇವಾಲಯದ ಹೆಬ್ಬಾಗಿಲು ಸುತ್ತಲೂ ಭಕ್ತರ ದಂಡು ಕಿಕ್ಕಿರಿದು ನಿಂತಿದ್ದು ಅಡಿಗಡಿಗೂ ಗೋವಿಂದ ನಾಮಸ್ಮರಣೆ ಇಡೀ ಪುರಾವನ್ನೆ ವೈಕುಂಠವಾಗಿಸಿದ್ದು ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ.

ಅಲ್ಲಿ ಎಲ್ಲರಲ್ಲೂ ಆಶ್ಚರ್ಯ ವಿಸ್ಮಯಗಳು ಮುಖದಲ್ಲಿ ನಲಿದಾಡುತ್ತ ಇದ್ದು. ಶ್ರೀ ರಂಗನಾಥ ಸ್ವಾಮಿ ತನ್ನ ವಾನರ ಸೇನೆಗೆ ರಾಜ ಸುಗ್ರೀವ ಮೂರ್ತಿ ಸ್ವಾಗತ ಕೋರಲು ಅಪ್ಪಣೆ ನೀಡಿದಂತೆ ವಾನರ ದಂಡೇ ಹೆಬ್ಬಾಗಿನ ಸುತ್ತಲೂ ಒಮ್ಮೆಲೇ ಪ್ರತ್ಯಕ್ಷವಾಗಿದ್ದು, ಅಲ್ಲಿದ್ದವರೆಲ್ಲ ಈ ಪವಾಡವನ್ನು ನೋಡಿ ಮೂಕವಿಸ್ಮಿತರಾಗಿದ್ದು. ಕಪಿಸೇನೆ ಮೆಟ್ಟಲುಗಳ ಮೇಲೇ ಕರದೇವ್ ವಾದ್ಯ ಕ್ಕೆ ಕುಣಿಯುತ್ತಿದ್ದು ಪವಾಡಗಳ ಸದೃಶ್ಯವಾಗಿತ್ತು.

ಇತ್ತ ಸ್ವಾಮಿ ಕಂಚಪ್ಪ ಅಡಿಗಡಿಗೂ ಆರ್ಭಟಿಸಿ ಗುಡುಗು ಸಿಡಿಲಿನಂತೆ ಘರ್ಜಿಸಿ, ಗೋವಿಂದ ನಾಮಸ್ಮರಣೆಗೇ ತಲೆದೂಗಿ, ಕರದೇವ್ ವಾದ್ಯಕ್ಕೆ ಮೈ ಕೊಡವಿ,ಶಂಖ ಚಿಂಗಳೆ ನಾದ ನಾಮಸ್ಮರಣೆ ಇಮ್ಮಡಿಯಾಗಿ ಇಡೀ ಕ್ಷೇತ್ರವನ್ನೇ ಆಕ್ರಮಿಸಿ, ಮೆಟ್ಟಿಲು ಮೆಟ್ಟಿಲಿಗೂ ಭವ್ಯವಾದ ಮದಾಸಿ ಮೂಲಕ ಸುಮಾರು ನೂರಾರು ಅಡಿ ಏತ್ತರದಲ್ಲಿ ಇರುವ ಬೆಟ್ಟದವಾಸಿ ಶ್ರೀ ರಂಗನಾಥ ಸ್ವಾಮಿ ಪುಣ್ಯ ಸನ್ನಿದಿ ತಲುಪಲು ಸುಮಾರು ಒಂದೂವರೆ ಗಂಟೆ ತೆಗೆದು ಕೊಳ್ಳುವುದೆಂದರೆ ಸ್ವಾಮಿಯ ಆನಂದಕ್ಕೆ ಅಲ್ಲಿ ಪಾರವೇ ಇರುವುದಿಲ್ಲ.

ಇತ್ತ ವಾನರ ಸೇನೆ ಮೆಟ್ಟಿಲುಗಳ ಮೇಲೆ ಕುಣಿತದ ಮೂಲಕ ಅಂದು ಸ್ವಾಗತ ಕೋರಿದ್ದು ವಿಸ್ಮಯ. ವರದಾದ್ರಿಯ ಹತ್ತಿರ ಬಂದು ಸ್ವಾಮಿಯ ಆರ್ಶಿವಾದ ಪಡೆದು ಕರದೇವ್ ವಾದ್ಯ ನಿಲ್ಲಿಸಿದರೆ ಅವರನ್ನೇ ನುಂಗುವಂತೆ ದಿಟ್ಟಿಸಿ ನೋಡಿದ್ದು ಕಣ್ಣಾರೆ ಕಂಡವರ ಆಶ್ಚರ್ಯಕರ ಅನುಭವ.

ವರದಾದ್ರಿ ಭವ್ಯ ಮದಾಸಿ ಮೂಲಕ ಸನ್ನಿದಿಗೇ ತಲುಪಿದ್ದು. ಭವ್ಯವಾದ ಅಮೋಘ ಭೇಟಿಯ ಸಮಯ ರಂಗನಾಥ ಸ್ವಾಮಿಯ ಅರ್ಚಕರ ವಿರೋಧ ನಡುವೆಯೂ ಸುಮಾರು ಐದು ಅಡಿ ಏತ್ತರದ ಹುಂಡಿಯನ್ನು ನೆರೆದಿದ್ದ ಭಕ್ತರ ದೃಷ್ಟಿ ಮಂಜೂ ಕವಿದಂತೆ ಮಾಡಿ ಸಾಗರವು ಸಮುದ್ರವನ್ನು ಅಪ್ಪಳಿಸಿದಂತೆ, ಜಲಪಾತ ದುಮ್ಮುಕುವ ವೇಗದಲ್ಲಿ, ಬೀಸುವ ಚಂಡಮಾರುತದಂತೆ ಸ್ವಾಮಿ ಯನ್ನು ಅಪ್ಪಿಕೊಂಡಿತು. ಇಂತಹ ವೈಕುಂಠ ದರುಶನ ಭಾಗ್ಯ ಪಡೆದವರೇ ದನ್ಯರು. ಈ ಮಹಾಕಾರ್ಯಕ್ಕೆ ತಡೆ ಮಾಡಿದ ಅರ್ಚಕರು ಹಿಂದೆ ಸರಿದು ಮಹಾಶಕ್ತಿಯ ಎದುರು ಮೂಕರಾಗಿ ನಿಂತರು. ಸ್ವಾಮಿ ದರುಶನವಾಗಿ ಹಿಂದೆ ಬಂದ ನಂತರ ಪಂಜಿನ ದೀವಟಿಗೇ ಸೇವೆ ನೆಡೆದು ಭಕ್ತ ಸಮೂಹ ಅತೀ ಅಮೂಲ್ಯ ಭೇಟಿಗೇ ಸಾಕ್ಷಿಯಾಗಿ ಪಾವನರಾದರು.

ನಂತರ ಅಲ್ಲೇ ಸ್ವಲ್ಪ ಸಮಯ ಮದಾಸಿ ಮಾಡಿ ರಂಗನಾಥ ಸ್ವಾಮಿಗೇ ಬೆನ್ನು ತೋರಿಸದೆ ಹಿಮ್ಮುಕವಾಗಿ ನೆಡೆದು ಕೆಳಗೆ ಬರುವ ಮಾರ್ಗದಲ್ಲಿ ಸಿಗುವ ಶ್ರೀ ಮಾರುತಿಗೇ ಪೂಜೆ ಸಲ್ಲಿಸಿ ಏಳು ನಾರಾಯಣ ದರ್ಶನ ಪಡೆದು ಪಂಜಿನ ದೀವಟಿಗೆ ಸೇವೆ ಮಾಡಿಸಿ, ಕರ್ಪುರದ ಆರತಿ ಅಡಿಗಡಿಗೂ ನೆಡೆಯುತ್ತದೆ. ಕರದೇವ್ ವಾದ್ಯ ಶಂಖ ಸಿಂಗಳೇ ನಾಮಸ್ಮರಣೆ ಯಾವುದರಲ್ಲೂ ಕೊರತೆ ಬಾರದಂತೆ ಕಾಯ್ದುಕೊಂಡು ಕೇಳಬರುತ್ತದೆ.

ನಮ್ಮ ಕಂಚಿಪುರದ ಗ್ರಾಮ ದೇವರು,ಅಖಂಡ ಭೂ ಮಂಡಲದ ರಾಜ ಶ್ರೀ ಕಂಚಿ ವರದರಾಜ ಸ್ವಾಮಿಯ ಬರೋಬ್ಬರಿ ಸುಮಾರು 24 ವರ್ಷದ ನಂತರ ತನ್ನ ಗ್ರಾಮದಿಂದ ಸುಮಾರು 15-16 ಕಿಲೋಮೀಟರ್ ದೂರದಲ್ಲಿರುವ ಗವಿರಂಗಪುರ ಕ್ಕೆ ತೆಗೆದುಕೊಂಡಿರುವುದು ಒಂದು ವಿಶೇಷಗಳಲ್ಲಿ ವಿಶೇಷ.

ನಮ್ಮ ಕಂಚಿಪುರದ ಶ್ರೀ ವರದಾದ್ರಿ @ ವರದರಾಜ ಸ್ವಾಮಿಗೆ ಶ್ರೀ ಗವಿರಂಗನಾಥ ಸ್ವಾಮಿ ಎಂದರೆ ಅತಿಯಾದ ಅಚ್ಚುಮೆಚ್ಚು, ಸ್ವಾಮಿಯ ಸನ್ನಿದಿ ಗೆ ಹೋದಾಗ ವರದರಾಜ ಸ್ವಾಮಿಯನ್ನು ಹಿಡಿಯುವುದು ಕಷ್ಟವೊ ಕಷ್ಟ ಮತ್ತು ಅಲ್ಲಿಗೆ ಕರೆದುಕೊಂಡು ಹೋಗಿ ಬರುವುದು ಆಡಳಿತ ಮಂಡಳಿ ಅರ್ಚಕರು ಹಾಗೂ ಕೈವಾಡದವರಿಗೂ ಸಾಹಸಮಯ ಕೆಲಸವಾಗಿರುತ್ತದೆ.

ಗವಿರಂಗನಾಥ ಸ್ವಾಮಿಯ ಸನ್ನಿದಿಯಲ್ಲಿ ಗವಿರಂಗನಾಥ ಸ್ವಾಮಿಯ ದರುಶನ ಪಡೆಯಲು ಬರಿ ಗೈ ಮೂಲಕ ಹೋದರು ಎದುರುಸಿರು ಬಿಡುವ ಈ ಜಾಯಮಾನದಲ್ಲಿ ಸುಮಾರು ಗಂಟೆಗಳ ಕಾಲ ಸ್ವಾಮಿಯನ್ನು ಮಂಡೆ ಮೇಲೆ ಇಟ್ಟುಕೊಂಡು ಅಡಿಗಡಿಗೆ ಸ್ವಾಮಿಯ ಆರ್ಭಟ, ಕುಣಿತ, ಮಾದಾಸಿ ಎಲ್ಲವನ್ನು ತಡೆದುಕೊಂಡು ಮೆಟ್ಟಿಲುಗಳನ್ನು ಚಂಗನೆ ಇರುತ್ತಾ ನೋಡುಗರಾದ ಭಕ್ತರನ್ನು ಮುಖ ವಿಸ್ಮಯರನ್ನಾಗಿ ಮಾಡಿ ಭಗವಂತ ಶ್ರೀ ವಿಷ್ಣು ರೂಪಿ ಕೂರ್ಮ ಅವತಾರಿ ಶ್ರೀ ಗವಿರಂಗನಾಥ ಸ್ವಾಮಿಗೆ ಭೇಟಿ ಕೊಟ್ಟು ನಮಿಸುವುದು ಒಂದು ಪವಾಡ ಎಂದರೆ ಖಂಡಿತ ತಪ್ಪಾಗಲಾರದು

ಇಂದು 80% ಜನ ಅಂತಹ ಭವ್ಯವಾದ ಅಮೋಘವಾದ ಮೈಮನ ನವಿರೇಳಿಸುವಂತ ಭೇಟಿಯನ್ನು ನೋಡಿರಕಿಲ್ಲ. ಮುಂದೆ ಆ ಶುಭ ಗಳಿಗೆ ಬಂದರು ಬರಬಹುದು ಎಂದು ಜಾತಕ ಪಕ್ಷಿಯಂತೆ ಸಾವಿರಾರು ಭಕ್ತರು ತುದಿಗಾಲಲ್ಲಿ ನಿಂತಿದ್ದು ಇಂದು ನಾವೆಲ್ಲರೂ ನೋಡುವ ಕೃಪೆ ನಮ್ಮದಾಗಲಿ ಎಲ್ಲರಿಗೂ ಶುಭವಾಗಲಿ
#kanchivaradasong
#kanchivaradarajaswamyvideo
#kanchivaradaraja
#kanchivarada
#ranganatha #srigaviranganathaswamy
#sriranganathaswamytemple
#hosadurga
#chithradurga

Комментарии

Информация по комментариям в разработке

Похожие видео

  • ಸಸಿಹಿತ್ಲುಗ್‌ ಬೈದಿನ ಹೊರೆಕಾಣಿಕೆ ತೂಲೆ 😍|ದೇವಸ್ಥಾನ ಎಂಚ ಆಂಡ್‌ ತೂಲೆ 👌|#thudardhabolpu #vlog #temple
    ಸಸಿಹಿತ್ಲುಗ್‌ ಬೈದಿನ ಹೊರೆಕಾಣಿಕೆ ತೂಲೆ 😍|ದೇವಸ್ಥಾನ ಎಂಚ ಆಂಡ್‌ ತೂಲೆ 👌|#thudardhabolpu #vlog #temple
    15 часов назад
  • ಹಾನುಮಲೆ ಜೇನುಮಲೆ ಗುಂಜು ಗುಲಗಂಜಿಮಲೆ | Hanumale Jenumale | Mahadeshwara Swamy Bhakthi Songs Jukebox
    ಹಾನುಮಲೆ ಜೇನುಮಲೆ ಗುಂಜು ಗುಲಗಂಜಿಮಲೆ | Hanumale Jenumale | Mahadeshwara Swamy Bhakthi Songs Jukebox
    2 месяца назад
  • 🤯Не УСПЕЛ Путин ОТВЕТИТЬ ПО Ирану, а Трамп ОБЪЯВИЛ НОВУЮ войну! АТАКА ДУБАЯ дронами РФ. Важное 05.03
    🤯Не УСПЕЛ Путин ОТВЕТИТЬ ПО Ирану, а Трамп ОБЪЯВИЛ НОВУЮ войну! АТАКА ДУБАЯ дронами РФ. Важное 05.03
    1 час назад
  • ಶ್ರೀ ಬೇವಿನಹಳ್ಳಿ ಕರಿಯಮ್ಮ ದೇವಸ್ಥಾನದ ಪ್ರಾರಂಭೋತ್ಸವ ದೇವರುಗಳ ಆಗಮನ ಹಾಗೂ ಕೂಡುಭೇಟಿ
    ಶ್ರೀ ಬೇವಿನಹಳ್ಳಿ ಕರಿಯಮ್ಮ ದೇವಸ್ಥಾನದ ಪ್ರಾರಂಭೋತ್ಸವ ದೇವರುಗಳ ಆಗಮನ ಹಾಗೂ ಕೂಡುಭೇಟಿ
    1 месяц назад
  • ಶ್ರೀ ಕಾಳಿಕಾಂಬ ದೇವಿಯವರು ಕೋಡಿಪಾಳ್ಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯವರ ದೇವಾಲಯ ಪ್ರಾರಂಭೋತ್ಸವದಲ್ಲಿ
    ಶ್ರೀ ಕಾಳಿಕಾಂಬ ದೇವಿಯವರು ಕೋಡಿಪಾಳ್ಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯವರ ದೇವಾಲಯ ಪ್ರಾರಂಭೋತ್ಸವದಲ್ಲಿ
    1 месяц назад
  • Live ಗುರುವಾರದಂದು ಕೇಳಬೇಕಾದ ರಾಘವೇಂದ್ರ ಸುಪ್ರಭಾತ|Raghavendra Suprabhata|ಭಕ್ತಿ ಸುಧೆ
    Live ಗುರುವಾರದಂದು ಕೇಳಬೇಕಾದ ರಾಘವೇಂದ್ರ ಸುಪ್ರಭಾತ|Raghavendra Suprabhata|ಭಕ್ತಿ ಸುಧೆ
  • 🔴 СРОЧНО ИРАН УДАРИЛ БАЛЛИСТИКОЙ ПО ТУРЦИИ! ЭРДОГАН В ЯРОСТИ #новости #одиндень
    🔴 СРОЧНО ИРАН УДАРИЛ БАЛЛИСТИКОЙ ПО ТУРЦИИ! ЭРДОГАН В ЯРОСТИ #новости #одиндень
    13 часов назад
  • ಬೆಳಗ್ಗೆ ಇದ್ದ ತಕ್ಷಣ ಕೇಳಬೇಕಾದ ರಾಯರ ಭಕ್ತಿ ಹಾಡು ತೂಗಿರೆ ರಾಯರ ತೂಗಿರೆ ಗುರುಗಳ |ರಾಘವೇಂದ್ರ ಸ್ವಾಮಿ ಅವರ ಮಂತ್ರ |
    ಬೆಳಗ್ಗೆ ಇದ್ದ ತಕ್ಷಣ ಕೇಳಬೇಕಾದ ರಾಯರ ಭಕ್ತಿ ಹಾಡು ತೂಗಿರೆ ರಾಯರ ತೂಗಿರೆ ಗುರುಗಳ |ರಾಘವೇಂದ್ರ ಸ್ವಾಮಿ ಅವರ ಮಂತ್ರ |
    9 часов назад
  • ತಿಹಾರ್ ಜೈಲಿನಲ್ಲಿ ನಡೆದ ನಿಜವಾದ ಘಟನೆ | Shocking Last Wish of a Death Row Prisoner | SHAKTHI KANNADA
    ತಿಹಾರ್ ಜೈಲಿನಲ್ಲಿ ನಡೆದ ನಿಜವಾದ ಘಟನೆ | Shocking Last Wish of a Death Row Prisoner | SHAKTHI KANNADA
    1 месяц назад
  • Siddappaji Pavadagalu kannada Movie Part 02
    Siddappaji Pavadagalu kannada Movie Part 02
    12 лет назад
  • ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane Ganapathiye Ninage Song Kannada | Ganapathi Bhakti Geethe
    ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane Ganapathiye Ninage Song Kannada | Ganapathi Bhakti Geethe
    1 день назад
  • Новости Израиля. СРОЧНО! МЕСТЬ ИРАНА! №1219. Радио Наария #израиль #новости #news
    Новости Израиля. СРОЧНО! МЕСТЬ ИРАНА! №1219. Радио Наария #израиль #новости #news
    2 часа назад
  • ಶ್ರೀ ದಶರಥರಾಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದೇವರುಗಳ ಮಹಾಸಂಗಮ ಕ್ಷೇತ್ರ ದೊಡ್ಡವಜ್ರ🕉️🌸🚩
    ಶ್ರೀ ದಶರಥರಾಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದೇವರುಗಳ ಮಹಾಸಂಗಮ ಕ್ಷೇತ್ರ ದೊಡ್ಡವಜ್ರ🕉️🌸🚩
    6 дней назад
  • ಗುರುವಾರ ಈ ದಿನ ಈ ಹಾಡುಗಳನ್ನು ಕೇಳಿದರೆ ನಿಮಗೆ ಒಂದು ಅದ್ಭುತ ನಡೆಯುತ್ತದೆಯ - SAI MANTHRAM - SRI SAI BABA SONGS
    ಗುರುವಾರ ಈ ದಿನ ಈ ಹಾಡುಗಳನ್ನು ಕೇಳಿದರೆ ನಿಮಗೆ ಒಂದು ಅದ್ಭುತ ನಡೆಯುತ್ತದೆಯ - SAI MANTHRAM - SRI SAI BABA SONGS
    3 недели назад
  • ಸೋಮವಾರದ ವಿಶೇಷ ಶಿವ ಕನ್ನಡ ಭಕ್ತಿಗೀತೆಗಳು | Om Namah Shivay 🙏 | Powerful Lord Shiva Kannada Bhakti Songs
    ಸೋಮವಾರದ ವಿಶೇಷ ಶಿವ ಕನ್ನಡ ಭಕ್ತಿಗೀತೆಗಳು | Om Namah Shivay 🙏 | Powerful Lord Shiva Kannada Bhakti Songs
    2 месяца назад
  • Иран. Штаты побеждают?
    Иран. Штаты побеждают?
    10 часов назад
  • ಬೇವಿನಹಳ್ಳಿ ಶ್ರೀಕರಿಯಮ್ಮದೇವಿ ದಕ್ಷಬ್ರಹ್ಮಸ್ವಾಮಿ ಚಿಕ್ಕಬ್ಯಾಲದಕೆರೆ ಕರಿಯಮ್ಮದೇವಿ ಹಾಗೂ ಆಂಜನೇಯಸ್ವಾಮಿ ಕೂಡು ಭೇಟಿ.
    ಬೇವಿನಹಳ್ಳಿ ಶ್ರೀಕರಿಯಮ್ಮದೇವಿ ದಕ್ಷಬ್ರಹ್ಮಸ್ವಾಮಿ ಚಿಕ್ಕಬ್ಯಾಲದಕೆರೆ ಕರಿಯಮ್ಮದೇವಿ ಹಾಗೂ ಆಂಜನೇಯಸ್ವಾಮಿ ಕೂಡು ಭೇಟಿ.
    2 месяца назад
  • "ವರ್ಷಕ್ಕೊಮ್ಮೆ ಕಾರಣಿಕ ನುಡಿಯುವ ಮೈಲಾರಲಿಂಗೇಶ್ವರ ಕ್ಷೇತ್ರ ಟೂರ್!-E01--Mylaralingeshwara-Kalamadhyama-#param
    2 года назад
  • ಕೆಲಸಗಾರನು ರಾಮು FULL MOVIE | Kannada Short Film | Kannada Short Movie | Kannada Web Series
    ಕೆಲಸಗಾರನು ರಾಮು FULL MOVIE | Kannada Short Film | Kannada Short Movie | Kannada Web Series
    2 месяца назад
  • ಶ್ರೀ ರಾಘವೇಂದ್ರ ಭಕ್ತಿಗೀತೆಗಳು | ಒಂದು ಬಾರಿ ಬಂದು ನೋಡಿ | Powerful Raghavendra Bhakti Songs In Kannada
    ಶ್ರೀ ರಾಘವೇಂದ್ರ ಭಕ್ತಿಗೀತೆಗಳು | ಒಂದು ಬಾರಿ ಬಂದು ನೋಡಿ | Powerful Raghavendra Bhakti Songs In Kannada
    8 часов назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com