ಕಣ್ಣೆದುರೇ | ಬೆಂಗಳೂರು | ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಗುಡ್ಡ ಕುಸಿದು ಬಿತ್ತು

Описание к видео ಕಣ್ಣೆದುರೇ | ಬೆಂಗಳೂರು | ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಗುಡ್ಡ ಕುಸಿದು ಬಿತ್ತು

ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ರೈಲ್ವೆ ಕ್ರಾಸಿಂಗ್ ಪಕ್ಕದಲ್ಲಿ ಬೆಂಗಳೂರು ಮಂಗೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕಾಗಿ ಸುಮಾರು 100 ಅಡಿಗೂ ಎತ್ತರ ಪ್ರದೇಶದ ಗುಡ್ಡಗಳನ್ನು 90 ಡಿಗ್ರಿಯಲ್ಲಿ ಕತ್ತರಿಸಿರುವ ಪರಿಣಾಮ ನಿರಂತರವಾಗಿ ಬೀಳುತ್ತಿರುವ ಮಳೆಗೆ ದಿನಾಂಕ 17–0–2024ರಂದು ಪತ್ರಕರ್ತ ಜಾನೇಕೆರೆ ಆರ್. ಪರಮೇಶ್‌ ರಸ್ತೆ ಅವ್ಯವಸ್ಥೆ ವಿಡೀಯೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಕಣ್ಣೆದುರು ಗುಡ್ಡ ಕುಸಿದ ವಿಡಿಯೋ

Комментарии

Информация по комментариям в разработке