ಹೇ.. ಯತ್ನಾಳ್‌ ನಿಂಗೆ ಸೀರಿಯಸ್‌ನೆಸೇ ಇಲ್ವಲ್ರಿ; Siddaramaiah ಮಾತಿಗೆ ಯತ್ನಾಳ್‌ ಕೆಂಡ |Vijay Karnataka

Описание к видео ಹೇ.. ಯತ್ನಾಳ್‌ ನಿಂಗೆ ಸೀರಿಯಸ್‌ನೆಸೇ ಇಲ್ವಲ್ರಿ; Siddaramaiah ಮಾತಿಗೆ ಯತ್ನಾಳ್‌ ಕೆಂಡ |Vijay Karnataka

ಸದನದಲ್ಲಿ ಮುಡಾ ಹಗರಣ, ವಾಲ್ಮೀಕಿ ಹಗರಣದ ಚರ್ಚೆ ನಡೆಯಿತು, ಈ ವೇಳೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಗದ್ದಲ ಕೋಲಾಹಲವೇ ನಡೆಯಿತು, ಸಿದ್ದರಾಮಯ್ಯ ಮಾತಿಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಕೆರಳಿ ಕೆಂಡವಾದರೂ ನಿಮ್ಮ ಎಲ್ಲ ಹಗರಣಗಳನ್ನು ಸಿಬಿಐಗೆ ನೀಡಿ ಎಂದು ಒತ್ತಾಯಿಸಿದರು.. ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಈಗಾಗಲೇ ಮುಕ್ಕಾಲು ಭಾಗ ತನಿಖೆ ಮುಗಿದಿದೆ, ಚರ್ಚೆ ಅವಶ್ಯಕತೆ ಇಲ್ಲ, ಎಸ್‌ಐಟಿ ಅವರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯದ ಜನರಿಗೆ ಸರಿಯಾದ ಮಾಹಿತಿ ಹೋಗಬೇಕು ಎನ್ನುವ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Mla Basanagouda Patil Yatnal Lashes Out Against Cm Siddaramaiah In The Session

#siddaramaiah #basanagoudapatilyatnal

Комментарии

Информация по комментариям в разработке