ಭಯ:ಕಾರಣ ಮತ್ತು ಪರಿಹಾರ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji

Описание к видео ಭಯ:ಕಾರಣ ಮತ್ತು ಪರಿಹಾರ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji

ಭಯ: ಕಾರಣ ಮತ್ತು ಪರಿಹಾರ - ಸ್ವಾಮಿ ಜ್ಞಾನಯೋಗಾನಂದಜಿ ಅವರ ಪ್ರವಚನ Talk by Swami Jnanayoganandaji on Overcoming Fear

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 08-08-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜ್ಞಾನಯೋಗಾನಂದಜಿ (ಸಂಪಾದಕರು, ವಿವೇಕಪ್ರಭ ಮಾಸಪತ್ರಿಕೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು) ಇವರು 'ಭಯ: ಕಾರಣ ಮತ್ತು ಪರಿಹಾರ' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Комментарии

Информация по комментариям в разработке