ಶ್ರೀ ಪರಮ ಪೂಜ್ಯ ಕನ್ನೇರಿ ಮಠ ಕಾಡ ಸಿದ್ದೇಶ್ವರ ಸ್ವಾಮೀಜಿಯವರು ಗೋಕೃಪಾಮೃತಮ್ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಾರೆ.

Описание к видео ಶ್ರೀ ಪರಮ ಪೂಜ್ಯ ಕನ್ನೇರಿ ಮಠ ಕಾಡ ಸಿದ್ದೇಶ್ವರ ಸ್ವಾಮೀಜಿಯವರು ಗೋಕೃಪಾಮೃತಮ್ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಾರೆ.

"ಮನೆ ಮನೆಗೆ ಗೋಕೃಪಾಅಮೃತ ಜಲ" ವಿತರಣೆಯ ಕರ್ನಾಟಕವ್ಯಾಪಿ ಅಭಿಯಾನವನ್ನು ಪರಮಪೂಜ್ಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ಪ್ರಾರಂಭಿಸಿದ್ದಾರೆ.. ಕರ್ನಾಟಕದ ರೈತಬಾಂಧವರು ನಮ್ಮ ಸಮಾಜವನ್ನು ವಿಷಾಹಾರದಿಂದ ಮುಕ್ತ ಮಾಡಲು ಈಗಾಗಲೇ ಗೋಕೃಪಾಮೃತವನ್ನು ಬಳಸುತ್ತಿರುವ ಸಾವಯವ ರೈತರು 200ಲೀಟರ್ ಗೋಕೃಪಾಮೃತವನ್ನು ತಯಾರಿಸಿ ತಮ್ಮ ಅಕ್ಕ ಪಕ್ಕದ ರೈತ ಬಾಂಧವರಿಗೆ ಗೋಕೃಪಾಅಮೃತವನ್ನು ವಿತರಿಸಿ, ವಿಷಮುಕ್ತವಾದ ಗೋಆಧಾರಿತ ಕೃಷಿ ಮಾಡುವಂತೆ ಪ್ರೇರೇಪಿಸಲು ಪರಮಪೂಜ್ಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ಕರ್ನಾಟಕದ ಎಲ್ಲ ರೈತಬಾಂಧವರಿಗೆ ಕರೆ ನೀಡಿದ್ದಾರೆ....ಸ್ವಾಮೀಜಿಯವರ ಈ ಅದ್ಭುತ ಸಂದೇಶವನ್ನು ಕರ್ನಾಟಕದಾದ್ಯಂತ ಎಲ್ಲ ರೈತಬಾಂಧವರಿಗೆ ತಲುಪಿಸಿವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಸ್ವಾಸ್ಥ್ಯ ಭಾರತ ನಿರ್ಮಾಣದ ಮಹತ್ಕಾರ್ಯದಲ್ಲಿ ಕೈಜೋಡಿಸಿ ಮುನ್ನಡೆಯೋಣ.... ವಂದೇ ಗೋಮಾತರಂ 🙏🏻🙏🏻🙏🏻🌴🌳🌱

ದಯವಿಟ್ಟು ಈ ಸಂದೇಶವನ್ನು ನಿಮ್ಮ ಸಂಪರ್ಕದಲ್ಲಿರುವ ರೈತ ಮಿತ್ರರಿಗೆ ರವಾನಿಸಿ... ಎಲ್ಲರು ಕೈಜೋಡಿಸಿ..

Комментарии

Информация по комментариям в разработке