Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಕೃಷಿ ವಿಜ್ಞಾನದಿಂದ ಚಾರಿತ್ರಿಕ ಕಾದಂಬರಿಗಳೆಡೆಗೆ ಪಯಣ,ಇತಿಹಾಸದ ಗರ್ಭದಿಂದ ಆರಿಸಿದ ಅಮೂಲ್ಯ ನಿಧಿರತ್ನಗಳು

  • Mysuru Literature Festival
  • 2025-07-16
  • 37
ಕೃಷಿ ವಿಜ್ಞಾನದಿಂದ ಚಾರಿತ್ರಿಕ ಕಾದಂಬರಿಗಳೆಡೆಗೆ ಪಯಣ,ಇತಿಹಾಸದ ಗರ್ಭದಿಂದ ಆರಿಸಿದ ಅಮೂಲ್ಯ ನಿಧಿರತ್ನಗಳು
  • ok logo

Скачать ಕೃಷಿ ವಿಜ್ಞಾನದಿಂದ ಚಾರಿತ್ರಿಕ ಕಾದಂಬರಿಗಳೆಡೆಗೆ ಪಯಣ,ಇತಿಹಾಸದ ಗರ್ಭದಿಂದ ಆರಿಸಿದ ಅಮೂಲ್ಯ ನಿಧಿರತ್ನಗಳು бесплатно в качестве 4к (2к / 1080p)

У нас вы можете скачать бесплатно ಕೃಷಿ ವಿಜ್ಞಾನದಿಂದ ಚಾರಿತ್ರಿಕ ಕಾದಂಬರಿಗಳೆಡೆಗೆ ಪಯಣ,ಇತಿಹಾಸದ ಗರ್ಭದಿಂದ ಆರಿಸಿದ ಅಮೂಲ್ಯ ನಿಧಿರತ್ನಗಳು или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಕೃಷಿ ವಿಜ್ಞಾನದಿಂದ ಚಾರಿತ್ರಿಕ ಕಾದಂಬರಿಗಳೆಡೆಗೆ ಪಯಣ,ಇತಿಹಾಸದ ಗರ್ಭದಿಂದ ಆರಿಸಿದ ಅಮೂಲ್ಯ ನಿಧಿರತ್ನಗಳು бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಕೃಷಿ ವಿಜ್ಞಾನದಿಂದ ಚಾರಿತ್ರಿಕ ಕಾದಂಬರಿಗಳೆಡೆಗೆ ಪಯಣ,ಇತಿಹಾಸದ ಗರ್ಭದಿಂದ ಆರಿಸಿದ ಅಮೂಲ್ಯ ನಿಧಿರತ್ನಗಳು

ಗೋಷ್ಠಿ 6
ವಿಷಯ : ಕೃಷಿ ವಿಜ್ಞಾನದಿಂದ ಚಾರಿತ್ರಿಕ ಕಾದಂಬರಿಗಳೆಡೆಗೆ ಪಯಣ,
ಇತಿಹಾಸದ ಗರ್ಭದಿಂದ ಆರಿಸಿದ ಅಮೂಲ್ಯ ನಿಧಿರತ್ನಗಳು

ಭಾಗವಹಿಸುವವರು : ಗಣೇಶಯ್ಯ ಮತ್ತು ಕೊಳ್ಳೇಗಾಲ ಶರ್ಮ

ತಮ್ಮನ್ನು ಯಾವ ರೀತಿಯಲ್ಲಿ ಗುರುತಿಸಿಕೊಳ್ಳ ಬಯಸುವಿರೆಂಬ ಕೊಳ್ಳೆಗಾಲ ಶರ್ಮ ಅವರ ಪ್ರಶ್ನೆಗೆ ವಿಜ್ಞಾನಿಯಾಗಿ ಮತ್ತು ಸಾಹಿತಿಯಾಗಿ ಎರಡೂ ಬಗೆಯಲ್ಲಿ ಗುರುತಿಸಿಕೊಳ್ಳ ಬಯಸುವೆ ಎಂದು ಗಣೇಶಯ್ಯ ಉತ್ತರಿಸಿದರು.

ಚಿಕ್ಕಂದಿನಿಂದಲೇ ಪುಸ್ತಕ ಓದುವ ಹವ್ಯಾಸಕ್ಕೆ ತಮ್ಮ ತಂದೆಯೇ ಕಾರಣವೆಂದು ಹಂಚಿಕೊಂಡರು.
ವೈದ್ಯಕೀಯ ವಿಜ್ಞಾನಿಯಲ್ಲದವರು ವೈದ್ಯಕೀಯ ವಿಜ್ಞಾನ ಸಾಹಿತ್ಯ ಬರೆದವರು ಬಹಳ ಕಡಿಮೆ ಎಂದರು. ಇವರಲ್ಲಿ ನಾನೊಬ್ಬ ಎನ್ನುತ್ತಾ ಆತ್ಮಸಂತೋಷ ಪಡೆದುದಾಗಿ ತಿಳಿಸಿದರು. ಸಾಹಿತ್ಯ ತಮಗೆ ಬಹಳ ಸಂತಸ ನೀಡುತ್ತದೆ ಎಂದರು.
ವಿಜ್ಞಾನ ಪ್ರಬಂಧಗಳನ್ನು ರಚಿಸುವ ಕಾರ್ಯಕ್ಕೆ ಮಾಹಿತಿ ಕೊರತೆಯಂತಹ ಅನೇಕ ತಡೆಗೋಡೆಗಳಿವೆ. ಅದನ್ನು ಮೀರಿ ಬರೆಯುವುದು ಕಷ್ಟಕರ. ಇದನ್ನು ಸಾಧಿಸಿದರೆ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ ಅವರಂತಹ ಇನ್ನೂ ಅನೇಕ ನವಸಾಹಿತಿಗಳು ಬೆಳಕಿಗೆ ಬರುವುದು ಸಾಧ್ಯವೆಂದರು.

ಗಣೇಶಯ್ಯ ಅವರ ‘ಕನಕ ಮುಸುಕು’ ಕೃತಿಯ ಬಗ್ಗೆ ಚರ್ಚೆಯಾಗಿ ಅನೇಕ ವಿಷಯಗಳು ಹೊರಬಿದ್ದವು. ತಮ್ಮ ಕಾದಂಬರಿಗಳು ಭಿನ್ನ ಜಾಡನ್ನು ಅರಸಿ ಹೋಗಿರುವುದು ತಮ್ಮ ವಿಜ್ಞಾನದ ಗೀಳಿನಿಂದ ಎಂದರು.
ತಮ್ಮ ಕಾದಂಬರಿಗಳಿಂದ ಪ್ರೇರಿತರಾಗಿ ಅನೇಕರು ಕಥೆಯಲ್ಲಿನ ಜಾಗವನ್ನು ಅರಸಿ ಹೋಗುತ್ತಿದ್ದಾರೆ. ಇದು ನನಗೆ ಬಹಳ ಸಂತಸದ ವಿಷಯ ಎಂದರು.

ವಿಜ್ಞಾನವು ಸಾಹಿತ್ಯ ಸೌಂದರ್ಯವನ್ನು ಕಡಿಮೆಗೊಳಿಸಲಾರದು ಎಂದರು. ವಿಜ್ಞಾನಿಗಳಲ್ಲಿ ಕಲ್ಪನೆಯಿಲ್ಲ ಎಂಬ ಮಾತನ್ನು ತಳ್ಳಿ ಹಾಕಿದರು.

ಗಣೇಶಯ್ಯನವರ ವೈವಿಧ್ಯಮಯ ಹಲವಾರು ಕೃತಿಗಳ ಬಗ್ಗೆ ಚರ್ಚಿಸುತ್ತಾ ಗೋಷ್ಠಿಯು ಸಭಿಕರನ್ನು ರಂಜಿಸಿತು.

#MysuruLitFest2025 #mysuru #LiteratureFestival #nammamysuru #mysurulitfest #books #saahitya #kannada #kannadawritings #MysuruLiteratureFestival #LiteratureForAll #ReadingCommunity #booklovers

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]