Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ರಾಜ್ಯಸಭಾ ಸಮರ! 10 ರಾಜ್ಯಗಳ 37 ಸ್ಥಾನಕ್ಕೆ ಚುನಾವಣೆ! ಯಾರಿಗೆ ಲಾಭ? ಯಾರಿಗೆ ನಷ್ಟ?

  • Vijay Karnataka | ವಿಜಯ ಕರ್ನಾಟಕ
  • 2026-02-18
  • 29085
ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ರಾಜ್ಯಸಭಾ ಸಮರ! 10 ರಾಜ್ಯಗಳ 37 ಸ್ಥಾನಕ್ಕೆ ಚುನಾವಣೆ! ಯಾರಿಗೆ ಲಾಭ? ಯಾರಿಗೆ ನಷ್ಟ?
  • ok logo

Скачать ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ರಾಜ್ಯಸಭಾ ಸಮರ! 10 ರಾಜ್ಯಗಳ 37 ಸ್ಥಾನಕ್ಕೆ ಚುನಾವಣೆ! ಯಾರಿಗೆ ಲಾಭ? ಯಾರಿಗೆ ನಷ್ಟ? бесплатно в качестве 4к (2к / 1080p)

У нас вы можете скачать бесплатно ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ರಾಜ್ಯಸಭಾ ಸಮರ! 10 ರಾಜ್ಯಗಳ 37 ಸ್ಥಾನಕ್ಕೆ ಚುನಾವಣೆ! ಯಾರಿಗೆ ಲಾಭ? ಯಾರಿಗೆ ನಷ್ಟ? или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ರಾಜ್ಯಸಭಾ ಸಮರ! 10 ರಾಜ್ಯಗಳ 37 ಸ್ಥಾನಕ್ಕೆ ಚುನಾವಣೆ! ಯಾರಿಗೆ ಲಾಭ? ಯಾರಿಗೆ ನಷ್ಟ? бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ರಾಜ್ಯಸಭಾ ಸಮರ! 10 ರಾಜ್ಯಗಳ 37 ಸ್ಥಾನಕ್ಕೆ ಚುನಾವಣೆ! ಯಾರಿಗೆ ಲಾಭ? ಯಾರಿಗೆ ನಷ್ಟ?

ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ರಾಜ್ಯಸಭಾ ಸಮರ! 10 ರಾಜ್ಯಗಳ 37 ಸ್ಥಾನಕ್ಕೆ ಚುನಾವಣೆ! ಯಾರಿಗೆ ಲಾಭ? ಯಾರಿಗೆ ನಷ್ಟ? | Vijay Karnataka

ಭಾರತದ ರಾಜಕೀಯ ಇತಿಹಾಸದಲ್ಲೇ ಈ ವರ್ಷ ಅತ್ಯಂತ ನಿರ್ಣಾಯಕ ವರ್ಷವಾಗಲಿದೆ. ಯಾಕಂದ್ರೆ ಏಪ್ರಿಲ್‌ನಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಅಸೆಂಬ್ಲಿ ಎಲೆಕ್ಷನ್‌ಗಳು ನಡೆಯಲಿವೆ. ಈಗಾಗಲೇ ಕದನಕ್ಕೆ ರಾಜಕೀಯ ಪಕ್ಷಗಳಿಂದ ಕದನಕ್ಕೆ ಕಹಳೆ ಮೊಳಗಿದೆ. ಆದರೆ, ಐದು ರಾಜ್ಯಗಳ ಎಲೆಕ್ಷನ್‌ ಸಮರಕ್ಕೂ ಮುನ್ನವೇ ಅಂದ್ರೆ ಮಾರ್ಚ್‌ ತಿಂಗಳಲ್ಲೇ ಮತ್ತೊಂದು ಮಹಾಯುದ್ಧಕ್ಕೆ ದಿನಾಂಕ ನಿಗದಿಯಾಗಿದೆ. ಕೇಂದ್ರ ಚುನಾವಣಾ ಆಯೋಗ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಮಾರ್ಚ್ 16 ರಂದು ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ನಡೆಸುವುದಾಗಿ ಹೇಳಿದೆ. ಇದು ಕೇವಲ ಮೇಲ್ಮನೆ ಚುನಾವಣೆಯಲ್ಲ, ಬದಲಾಗಿ ಅಸೆಂಬ್ಲಿ ಎಲೆಕ್ಷನ್‌ಗೂ ಮುನ್ನ ನಡೆಯುತ್ತಿರುವ ಸೆಮಿಫೈನಲ್ ಎಂದೇ ಕರೆಯಲಾಗುತ್ತಿದೆ. ಈ ಚುನಾವಣೆಯ ಫಲಿತಾಂಶ, ಏಪ್ರಿಲ್‌ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ಹಾಗಾದ್ರೆ, ಯಾವ ರಾಜ್ಯಗಳಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದೆ? ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟ ಹಾಕಿಕೊಂಡಿರುವ ಆ ಸೀಕ್ರೆಟ್ ಪ್ಲಾನ್ ಏನು? ಈ ಚುನಾವಣೆಯಿಂದ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ ಎಷ್ಟಾಗಲಿದೆ? ಅಸೆಂಬ್ಲಿ ಎಲೆಕ್ಷನ್‌ಗೆ ಇದು ಹೇಗೆ ದಿಕ್ಸೂಚಿಯಾಗಲಿದೆ?

ರಾಜ್ಯಸಭೆ ಚುನಾವಣೆ: ಪಂಚ ರಾಜ್ಯ ಸಮರಕ್ಕೂ ಮುನ್ನ ಮಾರ್ಚ್ 16ಕ್ಕೆ ನಡೆಯಲಿದೆ ಸೆಮಿಫೈನಲ್! ಬಿಜೆಪಿಯ ಮಿಷನ್‌ 145, 37 ಸ್ಥಾನಗಳ ಮೇಲೆ ಎಲ್ಲರ ಚಿತ್ತ! | "Rajya Sabha Elections: A semifinal on March 16 ahead of the five-state battle! All eyes on 37 seats as BJP eyes Mission 145!" | #rajyasabhaelections #indiapolitics #bjp #nda #rajyasabha #assemblyelection2026 #vijaykarnataka

This year will be a decisive year in India's political history as Assembly elections are scheduled for Tamil Nadu, West Bengal, Assam, Kerala, and Puducherry in April, and while political parties have already sounded the battle cry, another "great war" has been scheduled for March even before the five-state combat begins. The Election Commission of India has made a significant announcement to hold elections for 37 Rajya Sabha seats on March 16, a contest being hailed as the "semifinal" ahead of the Assembly polls as its results will directly impact the political narrative of the April elections. This leads to critical questions: from which states are these Rajya Sabha elections being held, what secret plan have the BJP and the NDA alliance formulated, how much will the BJP's strength increase in the Upper House after this, and how will this serve as a compass for the upcoming Assembly elections?

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Комментарии

Информация по комментариям в разработке

Похожие видео

  • Ananth Kumar Hegde Grand Comeback? Political Re-Entry Confirmed? | ಭಟ್ಕಳದಿಂದ ಹಿಂದೂ ಟೈಗರ್ ಹೊಸ ಸಂಚಲನ!
    Ananth Kumar Hegde Grand Comeback? Political Re-Entry Confirmed? | ಭಟ್ಕಳದಿಂದ ಹಿಂದೂ ಟೈಗರ್ ಹೊಸ ಸಂಚಲನ!
    5 часов назад
  • ಅಮೆರಿಕ, ಇರಾನ್‌ಗಿಂತ ಡೇಂಜರ್ ಭಾರತದ ಈ ಡ್ರೋನ್! ಏನಿದು ಶೇಷನಾಗ್-150?‌ ಗಡಿಗೆ ಅಗ್ನಿ-2 ಕ್ಷಿಪಣಿ, ಪಾಕ್ ಶಾಕ್
    ಅಮೆರಿಕ, ಇರಾನ್‌ಗಿಂತ ಡೇಂಜರ್ ಭಾರತದ ಈ ಡ್ರೋನ್! ಏನಿದು ಶೇಷನಾಗ್-150?‌ ಗಡಿಗೆ ಅಗ್ನಿ-2 ಕ್ಷಿಪಣಿ, ಪಾಕ್ ಶಾಕ್
    2 часа назад
  • ಯತ್ನಾಳ್ ಐಡಿಯಾಗೆ ಮುಸ್ಲಿಂ ಮಹಿಳೆಯರು ಶಾಕ್! ಗ್ಯಾರಂಟಿ ಕೊಟ್ಟು ಕಣ್ಣೀರು ಹಾಕಿದ ಸಿದ್ದರಾಮಯ್ಯ! CM Siddaramaiah
    ಯತ್ನಾಳ್ ಐಡಿಯಾಗೆ ಮುಸ್ಲಿಂ ಮಹಿಳೆಯರು ಶಾಕ್! ಗ್ಯಾರಂಟಿ ಕೊಟ್ಟು ಕಣ್ಣೀರು ಹಾಕಿದ ಸಿದ್ದರಾಮಯ್ಯ! CM Siddaramaiah
    2 часа назад
  • ಪ್ರಧಾನಿ ಮೋದಿ ಬಾಯಲ್ಲಿ ಅಣ್ಣಾಮಲೈ ಹೆಸರು ಹೇಳ್ತಿದ್ದ ಹಾಗೆ ಜೋರಾಯ್ತು ಘೋಷಣೆ! ಸ್ಟಾಲಿನ್ ಗೆ ಮೋದಿಜಿ ಸವಾಲ್! PM Modi
    ಪ್ರಧಾನಿ ಮೋದಿ ಬಾಯಲ್ಲಿ ಅಣ್ಣಾಮಲೈ ಹೆಸರು ಹೇಳ್ತಿದ್ದ ಹಾಗೆ ಜೋರಾಯ್ತು ಘೋಷಣೆ! ಸ್ಟಾಲಿನ್ ಗೆ ಮೋದಿಜಿ ಸವಾಲ್! PM Modi
    2 дня назад
  • ಇರಾನ್ ಯುದ್ಧ:ಇದರ ಅಂತ್ಯ ಹೇಗೆ?
    ಇರಾನ್ ಯುದ್ಧ:ಇದರ ಅಂತ್ಯ ಹೇಗೆ?
    2 часа назад
  • Kannada News | ಇಂದಿನ ಪ್ರಮುಖ ಸುದ್ದಿಗಳು | 02-03-26 | Siddaramaiah 🆚 DK Shivakumar | Israel Iran War
    Kannada News | ಇಂದಿನ ಪ್ರಮುಖ ಸುದ್ದಿಗಳು | 02-03-26 | Siddaramaiah 🆚 DK Shivakumar | Israel Iran War
    1 день назад
  • ಇರಾನ್ ಯುದ್ಧಕ್ಕೆ ಪಾಕ್ ಎಂಟ್ರಿ ! ಇರಲಾರದೇ ಇರುವೆ ಬಿಟ್ಟುಕೊಂಡ ಪಾಕ್ ! ಮುಂದಿದೆ ನೋಡಿ ಪಾಕ್ಗೆ ಮಾರಿ ಹಬ್ಬ !
    ಇರಾನ್ ಯುದ್ಧಕ್ಕೆ ಪಾಕ್ ಎಂಟ್ರಿ ! ಇರಲಾರದೇ ಇರುವೆ ಬಿಟ್ಟುಕೊಂಡ ಪಾಕ್ ! ಮುಂದಿದೆ ನೋಡಿ ಪಾಕ್ಗೆ ಮಾರಿ ಹಬ್ಬ !
    1 час назад
  • ಅಸ್ಸಾಂನಲ್ಲಿ ಗೆಲ್ಲೋರ್ಯಾರು ಸೋಲೋರ್ಯಾರು?
    ಅಸ್ಸಾಂನಲ್ಲಿ ಗೆಲ್ಲೋರ್ಯಾರು ಸೋಲೋರ್ಯಾರು?
    8 дней назад
  • ದಳಪತಿ ವಿಜಯ್‌ ದಾಂಪತ್ಯ ಅಂತ್ಯ?, ಪತ್ನಿಗೆ 250 ಕೋಟಿ ಜೀವನಾಂಶ, ಯಾರು ಈ ಸಂಗೀತ? |  Vijay Karnataka
    ದಳಪತಿ ವಿಜಯ್‌ ದಾಂಪತ್ಯ ಅಂತ್ಯ?, ಪತ್ನಿಗೆ 250 ಕೋಟಿ ಜೀವನಾಂಶ, ಯಾರು ಈ ಸಂಗೀತ? | Vijay Karnataka
    24 минуты назад
  • ಎಲೆಕ್ಷನ್‌ಗೂ ಮುನ್ನವೇ ಕಾಂಗ್ರೆಸ್‌ಗೆ ಶಾಕ್‌, ಪ್ರಭಾವಿ ಲೀಡರ್‌ ಬಿಜೆಪಿಗೆ?, ರಾಹುಲ್‌ ಗಾಂಧಿಗೆ ಪಕ್ಷದವರೇ ವಿಲನ್‌!
    ಎಲೆಕ್ಷನ್‌ಗೂ ಮುನ್ನವೇ ಕಾಂಗ್ರೆಸ್‌ಗೆ ಶಾಕ್‌, ಪ್ರಭಾವಿ ಲೀಡರ್‌ ಬಿಜೆಪಿಗೆ?, ರಾಹುಲ್‌ ಗಾಂಧಿಗೆ ಪಕ್ಷದವರೇ ವಿಲನ್‌!
    2 недели назад
  • ಇದೇ ಮಾರ್ಚ್ 23ಕ್ಕೆ ಬಜೆಟ್ ಢಮಾರ್! ಬಜೆಟ್ ಬಿದ್ದು ಹೋದರೆ ಸರ್ಕಾರ ಬಿದ್ದು ಹೋದಂತೆ #dkshivakumar #hdkumaraswamy
    ಇದೇ ಮಾರ್ಚ್ 23ಕ್ಕೆ ಬಜೆಟ್ ಢಮಾರ್! ಬಜೆಟ್ ಬಿದ್ದು ಹೋದರೆ ಸರ್ಕಾರ ಬಿದ್ದು ಹೋದಂತೆ #dkshivakumar #hdkumaraswamy
    31 минуту назад
  • Karnataka Budget 2026: ಸಿದ್ದರಾಮಯ್ಯಗೆ ಅಗ್ನಿಪರೀಕ್ಷೆ! ಖಜಾನೆ ಖಾಲಿ? 8 ಲಕ್ಷ ಕೋಟಿ ಸಾಲ! ಗ್ಯಾರಂಟಿ ಕಥೆ ಏನು?
    Karnataka Budget 2026: ಸಿದ್ದರಾಮಯ್ಯಗೆ ಅಗ್ನಿಪರೀಕ್ಷೆ! ಖಜಾನೆ ಖಾಲಿ? 8 ಲಕ್ಷ ಕೋಟಿ ಸಾಲ! ಗ್ಯಾರಂಟಿ ಕಥೆ ಏನು?
    7 часов назад
  • ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸಂಚಲನ..! ಸಿಎಂ ಸ್ಥಾನಕ್ಕೆ ನಿತಿಶ್‌ ಕುಮಾರ್‌ ರಿಸೈನ್? | Nitish Kumar | Bihar |
    ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸಂಚಲನ..! ಸಿಎಂ ಸ್ಥಾನಕ್ಕೆ ನಿತಿಶ್‌ ಕುಮಾರ್‌ ರಿಸೈನ್? | Nitish Kumar | Bihar |
    1 час назад
  • Congress Guarantee Scheme: ಆಡಳಿತ ಬಿಗಿ ಮಾಡಿದ್ರೆ ದುಡ್ಡು ಉಳಿಯುತ್ತಾ? |Congress Government
    Congress Guarantee Scheme: ಆಡಳಿತ ಬಿಗಿ ಮಾಡಿದ್ರೆ ದುಡ್ಡು ಉಳಿಯುತ್ತಾ? |Congress Government
    5 дней назад
  • Pakistan:Modi:ಪಾಕ್ ಮೇಲೆ ಭಾರತ ಭೀಕರ ದಾಳಿ!ಪಾಕ್ ಸಂಸತ್ ನಲ್ಲಿ ಕೋಲಾಹಲ! ಗಡಿ ಗಂಭೀರ -ಬೆಚ್ಚಿಬಿದ್ದ ಪಾಪಿ
    Pakistan:Modi:ಪಾಕ್ ಮೇಲೆ ಭಾರತ ಭೀಕರ ದಾಳಿ!ಪಾಕ್ ಸಂಸತ್ ನಲ್ಲಿ ಕೋಲಾಹಲ! ಗಡಿ ಗಂಭೀರ -ಬೆಚ್ಚಿಬಿದ್ದ ಪಾಪಿ
    2 часа назад
  • ಇರಾನ್‌ ಮೇಲೆ ಅರಬ್‌ ರಾಷ್ಟ್ರಗಳ ಅಟ್ಯಾಕ್ ಏಕಿಲ್ಲ? ಸೌದಿ, UAE‌, ಕತಾರ್ ಧರ್ಮಸಂಕಟ! ಏನಿದು ಉಮ್ಮಾ? ಶಿಯಾ VS ಸುನ್ನಿ!
    ಇರಾನ್‌ ಮೇಲೆ ಅರಬ್‌ ರಾಷ್ಟ್ರಗಳ ಅಟ್ಯಾಕ್ ಏಕಿಲ್ಲ? ಸೌದಿ, UAE‌, ಕತಾರ್ ಧರ್ಮಸಂಕಟ! ಏನಿದು ಉಮ್ಮಾ? ಶಿಯಾ VS ಸುನ್ನಿ!
    23 часа назад
  • ಮಧ್ಯಪ್ರಾಚ್ಯ ಬಿಕ್ಕಟ್ಟು ಮುಂದುವರೆದರೆ ತೈಲ ಭದ್ರತೆಗಾಗಿ ರಷ್ಯಾಗೆ ಕರೆ ಮಾಡಲಿದೆ ಭಾರತ? ಪ್ರಮುಖ ಸಭೆ
    ಮಧ್ಯಪ್ರಾಚ್ಯ ಬಿಕ್ಕಟ್ಟು ಮುಂದುವರೆದರೆ ತೈಲ ಭದ್ರತೆಗಾಗಿ ರಷ್ಯಾಗೆ ಕರೆ ಮಾಡಲಿದೆ ಭಾರತ? ಪ್ರಮುಖ ಸಭೆ
    12 часов назад
  • ರಾಜ್ಯಸಭೆಯಲ್ಲಿ ವಕ್ಫ್ :ಮಲ್ಲಿಕಾರ್ಜುನ ಮುತ್ಯಾಬುಡಕ್ಕೆ ಬಿತ್ತು ಬೆಂಕಿ.
    ರಾಜ್ಯಸಭೆಯಲ್ಲಿ ವಕ್ಫ್ :ಮಲ್ಲಿಕಾರ್ಜುನ ಮುತ್ಯಾಬುಡಕ್ಕೆ ಬಿತ್ತು ಬೆಂಕಿ.
    11 месяцев назад
  • ಬಜೆಟ್‌ಗೆ ಸಿದ್ಧವಾಗುತ್ತಿರುವ ಕರ್ನಾಟಕಕ್ಕೆ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಟೆನ್ಶನ್‌; ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ?
    ಬಜೆಟ್‌ಗೆ ಸಿದ್ಧವಾಗುತ್ತಿರುವ ಕರ್ನಾಟಕಕ್ಕೆ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಟೆನ್ಶನ್‌; ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ?
    4 часа назад
  • ಖೊಮೇನಿ ಹತ್ಯೆ ಗಂಡ ಸತ್ತವರಂತೆ ಅಳ್ತೀರಲ್ರೀ !
    ಖೊಮೇನಿ ಹತ್ಯೆ ಗಂಡ ಸತ್ತವರಂತೆ ಅಳ್ತೀರಲ್ರೀ !
    2 дня назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com