Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka

Описание к видео Exclusive interview : ಉಪ್ಪಿಯ ಪ್ರಜಾ ರಾಜಕೀಯ ನನ್ನ ನಂಬಿಕೊಂಡು ಮತ ಹಾಕಬೇಡಿ | Vijay Karnataka

ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಪ್ರಜಾಕೀಯವೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿದಿದೆ. ಇತರ ರಾಜಕೀಯ ಪಕ್ಷಗಳ ಮುಂದೆ ಪರ್ಯಾಯ ರಾಜಕೀಯ ಕನಸನ್ನು ಉಪೇಂದ್ರ ಅವರು ಬಿಚ್ಚಿಡುತ್ತಿದ್ದಾರೆ. ನನ್ನದು ರಾಜಕೀಯವಲ್ಲ ಬದಲಾಗಿ ಪ್ರಜೆಗಳಿಗಾಗಿ ಪ್ರಜಾಕೀಯ ಎಂದು ಹೇಳುವ ಉಪೇಂದ್ರ ಅವರು ಪ್ರಜಾಕೀಯದ ಉದ್ದೇಶ ಏನು? ಯಾವ ರೀತಿಯ ಪರ್ಯಾಯವನ್ನು ಹುಟ್ಟು ಹಾಕಬಹುದು ಎಂಬ ವಿಚಾರವಾಗಿ ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

Upendra Exclusive Interview In Vijayakarnataka

#uppendra #uttamaprajaakeeyaparty #election

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке