Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಶಿವಮೊಗ್ಗ ಜಿಲ್ಲೆಯಿಂದ ಯಾರಾಗ್ತಾರೆ MP ಅಭ್ಯರ್ಥಿ? Geetha Shivarajkumar ಅಥವಾ Sundaresh? | Vijay Karnataka

  • Vijay Karnataka | ವಿಜಯ ಕರ್ನಾಟಕ
  • 2023-06-13
  • 923
ಶಿವಮೊಗ್ಗ ಜಿಲ್ಲೆಯಿಂದ ಯಾರಾಗ್ತಾರೆ MP ಅಭ್ಯರ್ಥಿ? Geetha Shivarajkumar ಅಥವಾ Sundaresh? |  Vijay Karnataka
ಬೆಂಗಳೂರುಶಿವರಾಜ್ ಕುಮಾರ್ಗೀತಾ ಶಿವರಾಜ್ ಕುಮಾರ್ಕಾಂಗ್ರೆಸ್ ಸೇರ್ಪಡೆಕೆಪಿಸಿಸಿ ಕಚೇರಿಕಾಂಗ್ರೆಸ್ ಪಕ್ಷಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಕಾಂಗ್ರೆಸ್ಪ್ರಾಥಮಿಕ ಸದಸ್ಯತ್ವಬಂಗಾರಪ್ಪಮಧು ಬಂಗಾರಪ್ಪಡಿಕೆಶಿರಾಹುಲ್‌ ಗಾಂಧಿಉಚಿತ ಬಸ್ ಪ್ರಯಾಣGeetha ShivarajkumarCongressMadhu BangarappaVijay KarnatakaVijay Karnataka onlineವಿಜಯ ಕರ್ನಾಟಕcongressdk shivakumarrahul gandhielection
  • ok logo

Скачать ಶಿವಮೊಗ್ಗ ಜಿಲ್ಲೆಯಿಂದ ಯಾರಾಗ್ತಾರೆ MP ಅಭ್ಯರ್ಥಿ? Geetha Shivarajkumar ಅಥವಾ Sundaresh? | Vijay Karnataka бесплатно в качестве 4к (2к / 1080p)

У нас вы можете скачать бесплатно ಶಿವಮೊಗ್ಗ ಜಿಲ್ಲೆಯಿಂದ ಯಾರಾಗ್ತಾರೆ MP ಅಭ್ಯರ್ಥಿ? Geetha Shivarajkumar ಅಥವಾ Sundaresh? | Vijay Karnataka или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಶಿವಮೊಗ್ಗ ಜಿಲ್ಲೆಯಿಂದ ಯಾರಾಗ್ತಾರೆ MP ಅಭ್ಯರ್ಥಿ? Geetha Shivarajkumar ಅಥವಾ Sundaresh? | Vijay Karnataka бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಶಿವಮೊಗ್ಗ ಜಿಲ್ಲೆಯಿಂದ ಯಾರಾಗ್ತಾರೆ MP ಅಭ್ಯರ್ಥಿ? Geetha Shivarajkumar ಅಥವಾ Sundaresh? | Vijay Karnataka

ಶಿವಮೊಗ್ಗ: ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಗೆ ಸೇರ್ಪಡೆಯಾದ ಮೇಲೆ ಸಂಸತ್ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹ ಎದ್ದಿವೆ. ಇದಕ್ಕೆ ಪೂರಕವಾಗಿ ನಟ ಶಿವರಾಜ್ ಕುಮಾರ್ ದಂಪತಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದು ಸಾಕಷ್ಟು ಕುತೂಹಲ ಮೂಡಿಸಿವೆ. ಗೀತಾ ಶಿವರಾಜ್ ಕುಮಾರ್ 2014ರಲ್ಲಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿ ಸೋತಿದ್ದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಕೂಡ ಚುನಾವಣಾ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷದ ತೀರ್ಮಾನವೇ ಅಂತಿಮ. ತಾವು ಎರಡು ಸಲ ಎಂಪಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದೆ ಎಂದು ಹೇಳಿದ್ದಾರೆ. ಸುಂದರೇಶ್ ಮಾತನಾಡಿ, ಲೋಕಸಭಾ ಚುನಾವಣೆಗೆ ಮುಂದಿನ ವಾರದಿಂದ ತಯಾರಿ ನಡೆಸಲಿದ್ದೇವೆ. ಚುನಾವಣಾ ಅಭ್ಯರ್ಥಿಗಳ ಸಂಬಂಧ ಈಗಾಗಲೇ ಸರ್ವೇಗಳೂ ಆರಂಭವಾಗಿವೆ. ಕೆಲವು ಮಾಧ್ಯಮಗಳಲ್ಲಿ ನನ್ನ ಹೆಸರು ಹಾಗೂ ಗೀತಾ ಶಿವರಾಜಕುಮಾರ್ ಹೆಸರು ಕೂಡ ಹಾಕಿದ್ದಾರೆ. ಆದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತಾ ಹೋಗುವುದು ನನ್ನ ಆದ್ಯ ಕರ್ತವ್ಯ. ಪಕ್ಷ ಏನು ಮಾಡುತ್ತೋ ನೋಡಬೇಕು. ನಾನು ಎರಡು ಸಲ ಎಂಪಿ ಚುನಾವಣೆಗೆ ಉತ್ಸುಕನಾಗಿದ್ದೆ. ಈ ಸಲ ನಾನು ಆಕಾಂಕ್ಷಿಯಂತೂ ಅಲ್ಲ. ಆದರೆ ಪಕ್ಷ ಏನು ಮಾಡುತ್ತೋ ನೋಡಬೇಕು ಎಂದು ಅಡ್ಡ ಗೋಡೆ ಮೇಲೆ‌ ದೀಪವಿಟ್ಟಂತೆ ಮಾತನಾಡಿದರು.

ರಾಜ್ಯದಲ್ಲಿ ಲೋಕಸಭಾ ಸದಸ್ಯರು 25 ಜನರಿದ್ದಾರೆ. ಎಲ್ಲರಿಗೂ ಮಾನ ಮರ್ಯಾದೆ ಇದ್ರೆ ಪ್ರಣಾಳಿಕೆಯಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದರಲ್ಲ ಅವೆಲ್ಲ ಈಡೇರಿಸಿದ್ದಾರಾ ಎಂದು ಜನಗಳ ಎದುರು ಹೇಳಬೇಕು. ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಹಾಕುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದರು. ಎರಡು ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದರು. ಏಕರೂಪ ತೆರಿಗೆ ಮೂಲಕ ಅಚ್ಚೆ ದಿನ್ ಬರುತ್ತೆ ಎಂದು ಹೇಳಿದ್ದರು. ಸಿಲಿಂಡರ್ 400 ಸಿಗುತ್ತೆ ಎಂದು ಭರವಸೆ ನೀಡಿದ್ದರು, ಅವೆಲ್ಲಾ ಈಡೇರಿಲ್ಲ ಎಂದರು.

Geeta shivraj kumar or sundaresh? who will be congress mp candidate from shimoga?

#geethashivarajkumar #congress #shivamogga


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]