ಹುಬ್ಬಳ್ಳಿ: ಜೋಶಿಯವರ ಏಳಿಗೆ ಸಹಿಸಲಾರದೆ ಪಿತೂರಿ ನಡೆಯುತ್ತಿದೆ- ಕೌತಾಳ.

Описание к видео ಹುಬ್ಬಳ್ಳಿ: ಜೋಶಿಯವರ ಏಳಿಗೆ ಸಹಿಸಲಾರದೆ ಪಿತೂರಿ ನಡೆಯುತ್ತಿದೆ- ಕೌತಾಳ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ರಾಜಕೀಯ ಬೆಳವಣಿಗೆಯನ್ನು ಸ್ವಲ್ಪ ಜನರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ಇಡೀ ರಾಜಕಾರಣದಲ್ಲಿ ಕಪ್ಪು ಚುಕ್ಕಿ ಇರದೆ ಕೆಲಸ ಮಾಡಿದವರು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಅವರು ತಿಳಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ನಾನು ಧಾರವಾಡ ಕ್ಷೇತ್ರದ ಪ್ರಜೆ; ಅಲ್ಲೇ ಹುಟ್ಟಿ ಬೆಳೆದಿದ್ದೇನೆ. ಹಾಗೇ ಮಾನ್ಯ ಪ್ರಲ್ಲಾದ್ ಜೋಶಿಯವರನ್ನು ಹತ್ತಿರದಿಂದ ನೋಡಿದ್ದೇನೆ ಎಂದರು.

Комментарии

Информация по комментариям в разработке