Vijay Karnataka Live: Bigg Boss Kannada Season 11 || 'ಕಿಚ್ಚ' ಸುದೀಪ್ ಮಹತ್ವದ ಸುದ್ದಿಗೋಷ್ಠಿ

Описание к видео Vijay Karnataka Live: Bigg Boss Kannada Season 11 || 'ಕಿಚ್ಚ' ಸುದೀಪ್ ಮಹತ್ವದ ಸುದ್ದಿಗೋಷ್ಠಿ

'ಬಿಗ್ ಬಾಸ್‌ ಕನ್ನಡ' ಸೀಸನ್ 11ರ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಇದೀಗ ಅದೆಲ್ಲದಕ್ಕೂ ತೆರೆಬಿದ್ದಿದೆ. ಸೋಮವಾರ (ಸೆ.23) ಪತ್ರಿಕಾಗೋಷ್ಠಿ ನಡೆಸಿದ ನಟ ಹಾಗೂ 'ಬಿಗ್ ಬಾಸ್' ಶೋ ನಿರೂಪಕ 'ಕಿಚ್ಚ' ಸುದೀಪ್ ಅವರು ಎಲ್ಲಾ ಅನುಮಾನಗಳಿಗೂ ಉತ್ತರ ನೀಡಿದ್ದಾರೆ. 'ಬಿಗ್ ಬಾಸ್‌ ಕನ್ನಡ' ಸೀಸನ್ 11ರ ಸಾಕಷ್ಟು ವಿಷಯಗಳನ್ನು ಸುದೀಪ್ ಹಂಚಿಕೊಂಡಿದ್ದು, ಆ ಕುರಿತ ನೇರ ಪ್ರಸಾರ ಇಲ್ಲಿದೆ ನೋಡಿ.

#KicchaSudeep #BiggBossKannadaSeason11 #BiggBossKannada11contestants

Комментарии

Информация по комментариям в разработке