ಇನ್ಯಾತಕೆ ಬರಲಿ ನಿಮ್ಮೂರಿಗೆ ನಾನು ,, ತತ್ವ ಭಜನಾಪದ ,,ಶ್ರೀ ಚಿದಾನಂದ ಚನ್ನೂರ್ ಇವರಿಂದ

Описание к видео ಇನ್ಯಾತಕೆ ಬರಲಿ ನಿಮ್ಮೂರಿಗೆ ನಾನು ,, ತತ್ವ ಭಜನಾಪದ ,,ಶ್ರೀ ಚಿದಾನಂದ ಚನ್ನೂರ್ ಇವರಿಂದ

ಈ ಹಾಡನ್ನು ಕಡಕೋಳದ ಶ್ರೀ ಮಡಿವಾಳೇಶ್ವರರು ರಚಿಸಿದ್ದಾರೆ.ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮದ ಶ್ರೀ ಗ್ರಾಮದೇವತೆ ಭಜನಾ ಮಂಡಳಿ ಯವರಿಂದ ಈ ಹಾಡು ಹೊರ ಬಂದಿರುತ್ತದೆ.ಈ ಹಾಡನ್ನುಶ್ರೀ ಚಿದಾನಂದ ಚನ್ನೂರ್ ಮಧುರ ಕಂಠದಲ್ಲಿ ಹಾಡಿದ್ದು , ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .

Комментарии

Информация по комментариям в разработке