👣ಭಗವಂತನನ್ನು ಕಾಣಲು ಏಕಾಗ್ರತೆ ಅವಶ್ಯವಿಲ್ಲ. ಹಾಗಾದರೆ ಇನ್ನೇನು ಬೇಕು..??☀⛳️

Описание к видео 👣ಭಗವಂತನನ್ನು ಕಾಣಲು ಏಕಾಗ್ರತೆ ಅವಶ್ಯವಿಲ್ಲ. ಹಾಗಾದರೆ ಇನ್ನೇನು ಬೇಕು..??☀⛳️

🌷 🦜🌷

ಅನೇಕರ ಪ್ರಶ್ನೆ :-
ಅಪ್ಪಾಜಿ,
ನಾವು ಪೂಜೆ, ಪಾರಾಯಣ, ಜಪ ಎಲ್ಲಾ ಮಾಡ್ತೀವಿ. ಆದರೆ ಈ ಸಮಯದಲ್ಲಿ ನಮ್ಮ ಮನಸ್ಸು ಏಕಾಗ್ರತೆ ಇರುವುದಿಲ್ಲ. ಬೇರೆ ಏನೇನೊ ಆಲೋಚನೆಗಳು ಬರುತ್ತಿರುತ್ತವೆ. ಹಾಗಾಗಿ ಪೂಜೆಯ ಫಲ ನಮಗೆ ಸಿಗುತ್ತೋ ಇಲ್ಲವೋ ದಯವಿಟ್ಟು ತಿಳಿಸಿ. ಮತ್ತು *ನಾವು ಏನು ಮಾಡಬೇಕು ತಿಳಿಸಿ..... pl.
🦚🦚🦚
ಈ ಬಹು ಮುಖ್ಯವಾದ ಪ್ರಶ್ನೆಗೆ ಅಪ್ಪಾಜಿಯ ವಿವರಣೆಯೇ ಈ ವಿಡಿಯೋ .....
🌺🌺🌺🌺🌺🌺🌺☘️🙌☘️☘🌺🌺🌺🌺🌺🌺
☘️🌺ಲಲಿತಾ ಸಹಸ್ರನಾಮ🌺☘️
"ನೈಜ ಕಲಿಕೆ" ಮೊದಲನೇ ವರ್ಷದ ವಾರ್ಷಿಕೋತ್ಸವ.
ಈವರೆಗೆ '334 WhatsApp' ಗ್ರೂಪಗಳ "82,000" (ಎಂಬತ್ತೆರಡು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ.
ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ.
ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ.
ಸಂಪರ್ಕ :-
ಸಂಗಮೇಶ ಭಾರದ್ವಾಜ್ : 83174 45010
ಕಾರ್ತಿಕ್ ಭಾರದ್ವಾಜ್ : 77604 04626
ಹೇಮಾ ವಿಜಯಕುಮಾರ್ : 98454 58792
🌎 "ನೈಜ ಕಲಿಕೆ" ಸೇರಲು link 👇


https://chat.whatsapp.com/ChoOfBlnI07...

🌹🙏🌹☘️🌺🙏🙏🙏🌺☘️🌹🙏🌹

Комментарии

Информация по комментариям в разработке