ರೌಡಿಗಳು ಲಾಂಗು, ಮಚ್ಚಿಗೆ ಕೆಲಸ ಕೊಟ್ಟರೆ ನಾವು ಪಿಸ್ತೂಲ್ಗೆ ಕೆಲಸ ಕೊಡುತ್ತೇವೆ - ಎಸ್ಪಿ.ರವಿ.ಡಿ.ಚನ್ನಣ್ಣನವರ್

Описание к видео ರೌಡಿಗಳು ಲಾಂಗು, ಮಚ್ಚಿಗೆ ಕೆಲಸ ಕೊಟ್ಟರೆ ನಾವು ಪಿಸ್ತೂಲ್ಗೆ ಕೆಲಸ ಕೊಡುತ್ತೇವೆ - ಎಸ್ಪಿ.ರವಿ.ಡಿ.ಚನ್ನಣ್ಣನವರ್

ಆನೇಕಲ್ ಪೋಲಿಸ್ ಠಾಣೆಯ ಆವರಣದಲ್ಲಿ ಎಸ್ಪಿ ರವಿ.ಡಿ.ಚನ್ನಣ್ಣ ನವರ್ ರವರ ನೇತೃತ್ವದಲ್ಲಿ ರೌಡಿ ಪೆರೇಡ್ ಆಯೋಜನೆ

ಆನೇಕಲ್ ಪೋಲಿಸ್ ಠಾಣೆಯ ಆವರಣದಲ್ಲಿ ಎಸ್ಪಿ ರವಿ.ಡಿ. ಚನ್ನಣ್ಣ ನವರ್ ರವರ ನೇತೃತ್ವದಲ್ಲಿ ರೌಡಿ ಪೆರೇಡ್ ಆಯೋಜಿಸಲಾಗಿತ್ತು. ನಿನ್ನೇ ರಾತ್ರಿಯೇ ರೌಡಿ ಶೀಟರ್ ಗಳ ಮನೆ ಮೇಲೆ ಪೋಲಿಸರು ದಾಳಿ ಮಾಡಿ ರೌಡಿಶೀಟರ್ ಗಳನ್ನು ವಶಕ್ಕೆ ಪಡೆದಿದ್ದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ನಂಜುಂಡೇಗೌಡರು, ವೃತ್ತ ನಿರೀಕ್ಷಕರಾದ ಕೃಷ್ಣ, ಕೆ.ವಿಶ್ವನಾಥ್, ಶೇಖರ್, ನಾಗರಾಜ್, ಉಪನಿರೀಕ್ಷಕರಾದ ನವೀನ್, ಗೋವಿಂದ್, ಹರೀಶ್ ರೆಡ್ಡಿ ಮತ್ತು ಪೋಲಿಸರು ಹಾಜರಿದ್ದರು. ಗ್ರಾಮ ಪಂಚಾಯಿತಿಗಳ ಚುನಾವಣೆ ಮತ್ತು ಪುರಸಭೆ ಅಧ್ಯಕ್ಷರ ಚುನಾವಣೆ ಬರುತ್ತಿದ್ದು ತಾಲ್ಲೂಕಿನಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳು ನಡೆಯಬಾರದು ಎಂಬುವ ಉದ್ದೇಶದಿಂದ ರೌಡಿ ಪೆರೇಡ್ ಆಯೋಜಿಸಲಾಗಿದೆ ಜೊತೆಗೆ ರೌಡಿಗಳು ಲಾಂಗು ಮಚ್ಚಿಗೆ ಕೆಲಸ ಕೊಟ್ಟರೆ ನಾವು ಪಿಸ್ತೂಲ್ ಗೆ ಕೆಲಸ ಕೊಡುತ್ತೇವೆ ಎಂದು ಎಸ್ಪಿ ರವಿ.ಡಿ. ಚನ್ನಣ್ಣ ನವರ್ ರೌಡಿಗಳಿಗೆ ವಾನರ್ಿಂಗ್ ನೀಡಿದರು.

Комментарии

Информация по комментариям в разработке