ದಕ್ಷ ಯಜ್ಞ | ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು

Описание к видео ದಕ್ಷ ಯಜ್ಞ | ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು

ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಮಂಗಳೂರು
ಶರನ್ನವರಾತ್ರಿ ಪ್ರಯುಕ್ತ ಯಕ್ಷೋತ್ಸವ

ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ
ದಕ್ಷ ಯಜ್ಞ

ದಿನಾಂಕ 03- 10- 2023 ಸಂಜೆ 6 :30 ರಿಂದ

ದಕ್ಷ ಯಜ್ಞ
ಹಿಮ್ಮೇಳ : ಚಿನ್ಮಯಿ ಭಟ್ ಕಲ್ಲಡ್ಕ, ಮಯೂರ ನಾಯ್ಗ, ಶಿತಿಕಂಠ ಭಟ್ ಉಜಿರೆ, ಶೈವಿನ್ ಶೆಟ್ಟಿಗಾರ್.

ಮುಮ್ಮೇಳ : ಸುಬ್ರಾಯ ಹೊಳ್ಳ ಕಾಸರಗೋಡು, ವಾಸುದೇವ ರಂಗಭಟ್, ಗಣೇಶ್ ಚಂದ್ರಮಂಡಲ, ರಕ್ಷೀತ್ ಶೆಟ್ಟಿ ಪಡ್ರೆ, ಮುಕ್ಕ ರಾಮಚಂದ್ರ, ಬಾಲಕೃಷ್ಣ ಮಿಜಾರು, ಪ್ರಸಾದ್ ಸವಣೂರು
ಸೇವಕರ್ತರು:
ದಿ. ವೆಂಕಟ್ರಾಜ್ ಭಟ್ ಸ್ಮರಣಾರ್ಥ ಅವರ ಸುಪುತ್ರರು ದತ್ತಗುರು ಟ್ರೇಡರ್ಸ್, ಕುಲ್ಲಂಗಾಲು ಸೂರಿಂಜೆ

ಅಧ್ಯಕ್ಷರು ಮತ್ತು ಸರ್ವಸದಸ್ಯರು
ಶ್ರೀ ಮಹಾಗಣಪತಿ ಭಗಿನಿ ಸೇವಾ ಸಮಿತಿ (ರಿ,) ಗಣೇಶಪುರ ಕಾಟಿಪಳ್ಳ

ಅಧ್ಯಕ್ಷರು ಮತ್ತು ಸರ್ವಸದಸ್ಯರು
ಶ್ರೀ ಸಿದ್ಧಿ ವಿನಾಯಕ ಪೂರ್ವ ವಿದ್ಯಾರ್ಥಿ ಸಂಘ ಗಣೇಶಪುರ ಕಾಟಿಪಳ್ಳ

ದಿ. ಪ್ರೇಮಲತಾ ಸ್ಮರಣಾರ್ಥ ಶ್ರೀ ರಾಜಾರಾಮ್ ಸಾಲ್ಯಾನ್ ಮತ್ತು ಮಕ್ಕಳು
ಮಾಲಕರು: ಮೆ. ಧನಲಕ್ಮೀ ಕನ್‌ಸ್ಟ್ರಕ್ಷನ್, MRPL

ಡಾ. ಸಂಗೀತಾ ಮೋಹನದಾಸ ಪೈ ಮತ್ತು ಮಕ್ಕಳು " ಮನೋರಥ ಕಾನ-ಕಟ್ಲ, ಸುರತ್ಕಲ್

ಶ್ರೀಮತಿ ಭಾರತಿ ಎಮ್.ಕೆ. ಮತ್ತು ಶ್ರೀ ಶ್ರೀಶ ಎಮ್. ಕರ್ಮಾರನ್ ಹಾಗೂ ಮಕ್ಕಳು, ಚೇಳ್ಯಾರು


Streaming by #malyadi_live

Streaming by @malyadi_live

Комментарии

Информация по комментариям в разработке