ಯಕ್ಷಗಾನ ಕಂಸವಧೆ | Yakshagana Kamsavadhe |

Описание к видео ಯಕ್ಷಗಾನ ಕಂಸವಧೆ | Yakshagana Kamsavadhe |

ಯಕ್ಷಗಾನ ಕಂಸವಧೆ (ಕವಿ ಗುಂಡೂ ಸೀತಾರಾಮ ರಾವ್)
15 ಅಗಸ್ಟ್ 2024
ಶ್ರೀ ಶಂಕರ ಧಾರ್ಮಿಕ ಮಂದಿರ, ನೇರಳಕಟ್ಟೆ

ಭಾಗವತರು:
ಶ್ರೀ ರಾಘವೇಂದ್ರ ಭಟ್ ನಿಟ್ಟೂರು, ಶ್ರೀ ಕೃಷ್ಣಮೂರ್ತಿ ಬಾಯರಿ

ಮದ್ದಲೆ:
ಶ್ರೀ ಸುಬ್ರಹ್ಮಣ್ಯ ಅಡಿಗ ಕಂಚಾರು

ಚಂಡೆ:
ಶ್ರೀ ಗುರುರಾಜ ಐತಾಳ ತೊಟ್ಲಕಲ್ಲು
ಶ್ರೀ ಕೃಷ್ಣಮೂರ್ತಿ ಬಾಯರಿ

ಮುಮ್ಮೇಳ :
ಕಂಸ : ಶ್ರೀ ಕೇಶವ ಭಟ್ ನಾಗೂರು
ಅಕ್ರೂರ : ಶ್ರೀ ರಾಘವೇಂದ್ರ ಮಯ್ಯ ಕಮಲಶಿಲೆ
ಕೃಷ್ಣ : ಶ್ರೀ ಗಜಾನನ ಉಡುಪ ಹರವರಿ
ಬಲರಾಮ : ಶ್ರೀ ಶಿವರಾಜ ಭಟ್ ಗುಡ್ರಿ
ರಜಕ : ಶ್ರೀ ಸತ್ಯನಾರಾಯಣ ಅಡಿಗ ಆಜ್ರಿ

- ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ

Комментарии

Информация по комментариям в разработке