Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಕವಿತೆಗಳ ಪ್ರಸ್ತುತತೆ

  • Mysuru Literature Festival
  • 2025-07-14
  • 128
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಕವಿತೆಗಳ ಪ್ರಸ್ತುತತೆ
  • ok logo

Скачать ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಕವಿತೆಗಳ ಪ್ರಸ್ತುತತೆ бесплатно в качестве 4к (2к / 1080p)

У нас вы можете скачать бесплатно ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಕವಿತೆಗಳ ಪ್ರಸ್ತುತತೆ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಕವಿತೆಗಳ ಪ್ರಸ್ತುತತೆ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಕವಿತೆಗಳ ಪ್ರಸ್ತುತತೆ

ಗೋಷ್ಠಿ 3
ವಿಷಯ :
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ
ಕವಿತೆಗಳ ಪ್ರಸ್ತುತತೆ

ಭಾಗವಹಿಸುವವರು :
ಕಲ್ಲಚ್ಚು ಮಹೇಶ್ ಆರ್ ನಾಯಕ್
ಕಿರಣ್ ಭಟ್, ಗುರು ಎಂ.ಡಿ.,
ಸುಚಿತ್ರಾ ಹೆಗಡೆ

ಕಾವ್ಯ ಎಂದರೇನು ಎಂಬ ಸುಚಿತ್ರಾರವರ ಪ್ರಶ್ನೆಗೆ ಉತ್ತರಿಸುತ್ತಾ -
ಶ್ರೀ ಕಲ್ಲಚ್ಚು ಮಹೇಶ್ ರವರು ಜೀವನದ ಅನುಭವ, ವೇದನೆಗಳು, ಬಾಧ್ಯತೆಗಳು.. ಅಮೂರ್ತತೆಯೆಡೆಗೆ ಒಯ್ಯುವುದೇ ಕಾವ್ಯ ಎಂದರು.
ಶ್ರೀ ಕಿರಣ್ ಭಟ್ ರವರು ಕಾವ್ಯ ತುಂಬಾ ವೈಯುಕ್ತಿಕ ಎಂದರು.
ಶ್ರೀ ಎಂ.ಡಿ. ಗುರು ರವರು ಕಾವ್ಯ -
ವಿಶ್ವಾಸದ ನಂಬಿಕೆ ಎಂದರು.

ಎದೆಯಾಳದ ಕವಿತೆ ಮತ್ತು ಕೃತಕ ಬುದ್ಧಿಮತ್ತೆಯ ಕವಿತೆಗಳ ಬಗ್ಗೆ ಉತ್ತರಿಸುತ್ತಾ —
ಕಲ್ಲಚ್ಚು ಮಹೇಶ್ ರವರು ಬದಲಾವಣೆಗೆ ಹೊಂದಿಕೊಳ್ಳುತ್ತಾ ಯಾವುದನ್ನೂ ಒಮ್ಮೆಲೇ ನಿರಾಕರಿಸದೆ ಓದುಗರೇ ವಿವೇಚಿಸಿ ತಮ್ಮ ಆಸಕ್ತಿಯ ನೆಲೆಯನ್ನು ನಿರ್ಧರಿಸಬೇಕು ಎಂದರು.

ಕಿರಣ್ ಭಟ್ ರವರು ಈ ಬಗ್ಗೆ ಉತ್ತರಿಸುತ್ತಾ
ಸಾಧಕ ಬಾಧಕಗಳಿವೆ.. ತಂತ್ರಜ್ಞಾನದಿಂದ ಅಡ್ಡ ಪರಿಣಾಮವು ಖಂಡಿತವಾಗಲೂ ಇದೆಯೆಂದರು.

ಎಂ.ಡಿ. ಗುರು ರವರು ಲಾಭನಷ್ಟದ ಪ್ರಶ್ನೆಯಿಲ್ಲ.. ತೃಪ್ತಿಯೇ ಮುಖ್ಯ ಎಂದರು.

ಕಿರಣ್ ಭಟ್ ರವರು AI ನ್ನು ಅನುಕರಿಸುವಂತೆ ತಮ್ಮದೊಂದು ‘ಬೆಂಕಿಯಾಗಿ ಜೀವಿಸುವುದು ನನ್ನ ಆತ್ಮದ ನೋವು’ ಎನ್ನುವ ಹಾಯ್ಕುವನ್ನು ಸ್ಪಾನಿಷ್ , ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಉದಹರಿಸಿದರು.

ತಂತ್ರಜ್ಞಾನದ ಯುಗದಲ್ಲಿ ನೈಜತೆಯನ್ನು ಕಾಪಿಡುವುದು ಹೇಗೆ ? ಎಂಬ ಪ್ರಶ್ನೆಗೆ ಮಹೇಶ್ ರವರು ಉತ್ತರಿಸುತ್ತಾ .. ಬೇಂದ್ರೆಯವರ ‘ ನೀ ಹೀಂಗ ನೋಡಬ್ಯಾಡ ಎನ್ನಾ’ ಎಂಬ ಕವಿತೆಯನ್ನು ಉದಹರಿಸುತ್ತಾ ಎದೆಯಭಾವವನ್ನು ವ್ಯಕ್ತಪಡಿಸಲು AI ಗೆ ಸಾಧ್ಯವಿಲ್ಲ ಎಂದರು.

ಕಿರಣ್ ಭಟ್ ರವರು AI ನ್ನು ಮೀರಿ ಕವಿತೆಗಳು ಹರಿದು ಬರಲಿ ಎಂದರು.

ಶ್ರೀ ಎಂ.ಡಿ. ಗುರು ರವರು ನಿಷ್ಕಲ್ಮಶ ಮನಸ್ಸು ಮತ್ತು ಪರಿಶುದ್ಧತೆಯೇ ಶ್ರೇಷ್ಠ ಕವಿತೆಯ ಉತ್ತಮ ಮೂಲ ಎಂದರು.
ಮಹೇಶ್ ರವರು .. ಪೂರ್ಣ ಬರೆಯುವ ಶಕ್ತಿಯು ಮಾನವರಲ್ಲಿರುವ ತನಕ AI ನಿಂದ ಅಪಾಯವಿಲ್ಲ ಎಂದರು.

ಡಿಜಿಟಲ್ ಕ್ರಾಂತಿಯು ಕವನ ಲೋಕವನ್ನು ತಲ್ಲಣಗೊಳಿಸಿದರೂ ಕವಿತೆಗಳ ಮೂಲ ಸ್ವರೂಪವನ್ನು ಎಂದಿಗೂ ನಾಶಮಾಡಲಾಗುವುದಿಲ್ಲ. ಈ ಆಶಾಭಾವನೆಯೊಂದಿಗೆ ಸುಚಿತ್ರಾ ಹೆಗಡೆಯವರು ಕಾರ್ಯಕ್ರಮಕ್ಕೆ ಅಂತ್ಯ ಹಾಡಿದರು.

#MysuruLitFest2025 #mysuru #LiteratureFestival #nammamysuru #mysurulitfest #books #saahitya #kannada #kannadawritings #MysuruLiteratureFestival #LiteratureForAll #ReadingCommunity #booklovers

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]