ಸಂಬ್ರಮ, ಅಹಂಕಾರದಲ್ಲಿ ಸತ್ಯದ ನಿಲುವನ್ನು ಮರೆಯದಿರಿ | ಬಸವಣ್ಣವರ ವಚನಗಳು - 7 | Dr. Gururaj Karajagi

Описание к видео ಸಂಬ್ರಮ, ಅಹಂಕಾರದಲ್ಲಿ ಸತ್ಯದ ನಿಲುವನ್ನು ಮರೆಯದಿರಿ | ಬಸವಣ್ಣವರ ವಚನಗಳು - 7 | Dr. Gururaj Karajagi

Basavannavara Vachanagalu | ಬಸವಣ್ಣವರ ವಚನಗಳು
ಜಿಡ್ಡುಗಟ್ಟಿದ ಸಮಾಜದಲ್ಲಿ ಚೈತನ್ಯವನ್ನು, ವರ್ಣಸಮಾಣತೆ, ವರ್ಗಸಮಾನತೆ, ಲಿಂಗಸಮಾನತೆಗಳನ್ನು ಸಾಧಿಸಿ ಹನ್ನೆರಡನೇ ಶತಮಾನದಲ್ಲಿ ರಕ್ತರಹಿತ ಕ್ರಾಂತಿಯನ್ನು ಮಾಡಿದ ಆಂದೋಲನದ ಅನಭಿಷಿಕ್ತ ನಾಯಕರಾಗಿದ್ದವರು ಬಸವಣ್ಣನವರು. ಅವರು ಋಷಿಯಾಗಿ, ಸುದಾರಕರಾಗಿ, ಕವಿಯಾಗಿ, ಬಾಳಿ, ಪ್ರಚಾರ ಮಾಡಿ, ಬರೆದು ಪುಜ್ಯರಾಗಿದ್ದಾರೆ.

Комментарии

Информация по комментариям в разработке