ಸಿಡಿಗುಂಡಿಗೆ ನಾವ್ ಹೆದರಲ್ಲ | Mysore Dasara- 2022 | Captain Abhimanyu |

Описание к видео ಸಿಡಿಗುಂಡಿಗೆ ನಾವ್ ಹೆದರಲ್ಲ | Mysore Dasara- 2022 | Captain Abhimanyu |

ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯ ದಿನವಾದ ವಿಜಯದಶಮಿಯಂದು 21 ಸುತ್ತಿನ ಕುಶಾಲ ತೋ‍ಪು ಸಿಡಿಸಲಾಗುತ್ತದೆ. ಆ ಸಮಯದಲ್ಲಿ ದಸರಾ ಆನೆಗಳು ಹಾಗೂ ಕುದುರೆಗಳು ಕಿವಿಗಡಚಿಕ್ಕುವ ಶಬ್ದದಂತೆ ಬೆಚ್ಚದಂತೆ ಮಾಡಲು, ದಸರಾ ಜಂಬೂ ಸವಾರಿ ಸಾಂಗವಾಗಿ ನಡೆಯುವಂತೆ ಮಾಡಲು ಕುಶಾಲ ತೋಪಿನ ತಾಲೀಮು ನೀಡುವುದು ವಾಡಿಕೆ. ಅದರಂತೆ ಅರಮನೆ ಆವರಣದ ವರಾಹ ದ್ವಾರದ ಬಳಿ ಕುಶಾಲ ತೋಪುಗಳಲ್ಲಿ ಸಿಡಿಮದ್ದನ್ನು ತುಂಬಿ ಸಿಡಿಸಲು 7 ಫಿರಂಗಿಗಳನ್ನು ಅಣಿಗೊಳಿಸಲಾಯಿತು.
#mysore #mysoredasara #abhimanyu #arjuna
__________
ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке