Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть Jatra Mahotsava in Gadag Shivanand Math : ಶಿವಾನಂದ ಮಠದಲ್ಲಿ ನಡೆಯಿತು ಅದ್ಧೂರಿ ಜಾತ್ರೆ | Vijay Karnataka

  • Vijay Karnataka | ವಿಜಯ ಕರ್ನಾಟಕ
  • 2022-03-02
  • 4911
Jatra Mahotsava in Gadag Shivanand Math : ಶಿವಾನಂದ ಮಠದಲ್ಲಿ ನಡೆಯಿತು ಅದ್ಧೂರಿ ಜಾತ್ರೆ | Vijay Karnataka
  • ok logo

Скачать Jatra Mahotsava in Gadag Shivanand Math : ಶಿವಾನಂದ ಮಠದಲ್ಲಿ ನಡೆಯಿತು ಅದ್ಧೂರಿ ಜಾತ್ರೆ | Vijay Karnataka бесплатно в качестве 4к (2к / 1080p)

У нас вы можете скачать бесплатно Jatra Mahotsava in Gadag Shivanand Math : ಶಿವಾನಂದ ಮಠದಲ್ಲಿ ನಡೆಯಿತು ಅದ್ಧೂರಿ ಜಾತ್ರೆ | Vijay Karnataka или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку Jatra Mahotsava in Gadag Shivanand Math : ಶಿವಾನಂದ ಮಠದಲ್ಲಿ ನಡೆಯಿತು ಅದ್ಧೂರಿ ಜಾತ್ರೆ | Vijay Karnataka бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео Jatra Mahotsava in Gadag Shivanand Math : ಶಿವಾನಂದ ಮಠದಲ್ಲಿ ನಡೆಯಿತು ಅದ್ಧೂರಿ ಜಾತ್ರೆ | Vijay Karnataka

ಉತ್ತರ ಕನ್ನಡದ ಪ್ರಮುಖ ಮಠಗಳಲ್ಲಿ ಒಂದಾದ ಶಿವಾನಂದ ಮಠದ ಜಾತ್ರೆ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿದೆ. ಕೊರೊನಾ ಕಾಲದ ಮೊಲದ ಜಾತ್ರೆ ಇದಾಗಿದ್ದು, ಈ ಅದ್ಧೂರಿ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ರು. ಭಕ್ತಿಭಾವದಲ್ಲಿ ತೇಲಿ, ಅಜ್ಜನ ಸ್ಮರಣೆ ಮಾಡಿದ್ರು.

ಕೋವಿಡ್‌ನಿಂದಾಗಿ ಎರಡು ವರ್ಷಗಳ ಬಳಿಕ ನಡೆದ ಶಿವಾನಂದ ಮಠದ ಜಾತ್ರೆ, ಅಪಾರ ಭಕ್ತರ ಸಮ್ಮುಖದಲ್ಲಿ ಅಜ್ಜನ ತೇರು ಅದ್ಧೂರಿಯಾಗಿ ನಡೆದಿದೆ. ನಾಲ್ಕು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಮುಖ್ಯ ಆಕರ್ಷಣೆ. ಅಡ್ಡ ಪಲ್ಲಕ್ಕಿಯಲ್ಲಿ ಈ ಬಾರಿ ಮಠದ ಹಿರಿಯ ಶ್ರೀಗಳಾದ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ಆಸೀನರಾದ್ರು. ಶ್ರೀಗಳಿಗೆ ಕಿರಿಯ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಸಾಥ್ ನೀಡಿದ್ರು..


ಈ ಬಾರಿಯದ್ದು 101ನೇ ವರ್ಷದ ಜಾತ್ರಾ ಮಹೋತ್ಸವ ಆಗಿದ್ದುಮ ಫೆಬ್ರವರಿ 26 ನೇ ತಾರೀಕಿನಿಂದ ಮೂರು ದಿನ ಸಧರ್ಮ ಪರಿಷತ್, ಮಾರ್ಚ್ 1 ನೇ ತಾರೀಕು ಮಹಾ ಶಿವರಾತ್ರಿ ನಡೆದ್ರೆ, 2 ನೇ ತಾರೀಕು ಅಡ್ಡಪಲ್ಲಕ್ಕಿ ಉತ್ಸವದ ಜೊತೆ ಅದ್ಧೂರಿ ರಥೋತ್ಸವ ನಡೆಯಿತು. ಸುತ್ತಲಿನ ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ಬಾಗಲಕೋಟ ಜಿಲ್ಲೆ ಸೇರಿದಂತೆ 70 ಗ್ರಾಮಗಳಿಂದ ಭಕ್ತಾಧಿಗಳು ಅಜ್ಜನ ರಥೋತ್ಸವವನ್ನು ಕಣ್ತುಂಬಿಕೊಂಡರು. ಹಿಂದೂ, ಮುಸ್ಲಿಂ ಬೇಧ ಇಲ್ಲದೇ ಸಾವಿರಾರು ಮಂದಿ ಜಾತ್ರೆಯಲ್ಲಿ ಭಾಗಿಯಾಗಿ ಸಂತಸ ಪಟ್ರು.

ಕೊರೋನಾ ಮಹಾಮಾರಿಯಿಂದ ಕಳೆದೆರಡು ವರ್ಷಗಳಿಂದ ತೀರಾ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದ ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆದಿದ್ದರಿಂದ ಭಾರೀ ಜನಸ್ತೋಮವೇ ಸೇರಿತ್ತು. ಭಕ್ತಿಯ ಉನ್ಮಾದಲ್ಲಿ ಮಿಂದೆದ್ದ ಭಕ್ತರು ಅಜ್ಜನ ಕೃಪೆಗೆ ಪಾತ್ರರಾದರು.ಜಾತಿ ಧರ್ಮ ಬೇಧವಿಲ್ಲದೇ ಜನ ಜಾತ್ರೆಯಲ್ಲಿ ಪಾಲು ಪಡೆದು ಸೌಹಾರ್ದ ಮೆರೆದರು.

#Gadag #ShivanandMath #Jatre

Our website: https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке

Похожие видео

  • Gadag Fakkireshwar Math Fair:ಹಿಂದೂ ಮುಸ್ಲಿಂ ಭೇದ ಇಲ್ಲ: ಇಲ್ಲಿ ಅಣ್ಣ ತಮ್ಮಂದಿರೇ ಎಲ್ಲಾ | Vijay Karnataka
    Gadag Fakkireshwar Math Fair:ಹಿಂದೂ ಮುಸ್ಲಿಂ ಭೇದ ಇಲ್ಲ: ಇಲ್ಲಿ ಅಣ್ಣ ತಮ್ಮಂದಿರೇ ಎಲ್ಲಾ | Vijay Karnataka
    3 года назад
  • VAADE TOUR-12 ಸಾವಿರ ಎಕರೆ ಜಮೀನು ಇದ್ದ 3 ಎಕರೆ ವಿಶಾಲವಾದ ಅಣ್ಣಿಗೇರಿ ವಾಡೆ!-ANNIGERI VAADE--E01Kalamadhyama
    VAADE TOUR-12 ಸಾವಿರ ಎಕರೆ ಜಮೀನು ಇದ್ದ 3 ಎಕರೆ ವಿಶಾಲವಾದ ಅಣ್ಣಿಗೇರಿ ವಾಡೆ!-ANNIGERI VAADE--E01Kalamadhyama
    1 год назад
  • ಸಿದ್ದರಾಮಯ್ಯ ಭಾಷಣ ಅರ್ಧಕ್ಕೆ ಸ್ಟಾಪ್! ಶಾಕ್! ಮಂಗಳಾರತಿ ಮಾಡಿದ ರಂಗಣ್ಣ! CM Siddaramaiah | Mallikarjun Kharge
    ಸಿದ್ದರಾಮಯ್ಯ ಭಾಷಣ ಅರ್ಧಕ್ಕೆ ಸ್ಟಾಪ್! ಶಾಕ್! ಮಂಗಳಾರತಿ ಮಾಡಿದ ರಂಗಣ್ಣ! CM Siddaramaiah | Mallikarjun Kharge
    9 часов назад
  • ಏಕಕಾಲಕ್ಕೆ 3 ರಾಜ್ಯಗಳಲ್ಲಿ ಕಲ್ಲು ತೂರಾಟ | ಯೋಗಿ ಕಠಿಣ ನಿಯಮಗಳು ದೇಶಕ್ಕೆ ಮಾದರಿ | ಏನಿದು ಬಿಗ್ ಷಡ್ಯಂತ್ರ?
    ಏಕಕಾಲಕ್ಕೆ 3 ರಾಜ್ಯಗಳಲ್ಲಿ ಕಲ್ಲು ತೂರಾಟ | ಯೋಗಿ ಕಠಿಣ ನಿಯಮಗಳು ದೇಶಕ್ಕೆ ಮಾದರಿ | ಏನಿದು ಬಿಗ್ ಷಡ್ಯಂತ್ರ?
    5 дней назад
  • 150 самых захватывающих видеороликов о работе удивительных машин, инструментов и рабочих, запечат...
    150 самых захватывающих видеороликов о работе удивительных машин, инструментов и рабочих, запечат...
    2 недели назад
  • 1917ರಲ್ಲಿ ಬ್ರಿಟಿಷರಿಗೆ 35,000 ಸಾಲ ಕೊಟ್ಟಿದ್ದ ಭಾರತೀಯ, ಈಗ ಇಂಗ್ಲೆಂಡ್‌ಗೆ ಲೀಗಲ್ ನೋಟಿಸ್ ಕಳಿಸಿದ ಮೊಮ್ಮಗ
    1917ರಲ್ಲಿ ಬ್ರಿಟಿಷರಿಗೆ 35,000 ಸಾಲ ಕೊಟ್ಟಿದ್ದ ಭಾರತೀಯ, ಈಗ ಇಂಗ್ಲೆಂಡ್‌ಗೆ ಲೀಗಲ್ ನೋಟಿಸ್ ಕಳಿಸಿದ ಮೊಮ್ಮಗ
    8 часов назад
  • 35 Случаев, Когда Природа Сошла с Ума
    35 Случаев, Когда Природа Сошла с Ума
    1 год назад
  • Gadag Shivanand Math: ಗದಗದ ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ ರಥೋತ್ಸವ ರದ್ದು
    Gadag Shivanand Math: ಗದಗದ ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ ರಥೋತ್ಸವ ರದ್ದು
    1 год назад
  • ಇಸ್ರೇಲ್‌ ಹೊಸ ಆಟ, ಮೋದಿ ಜೊತೆ ನೆತನ್ಯಾಹು ಹೆಕ್ಸಾಗಾನ್ ಒಕ್ಕೂಟ! ಭಾರತದ ನಡೆಗೆ ಪಾಕಿಸ್ತಾನ ಶಾಕ್‌! ಏನಿದು? ಲಾಭ ಏನು?
    ಇಸ್ರೇಲ್‌ ಹೊಸ ಆಟ, ಮೋದಿ ಜೊತೆ ನೆತನ್ಯಾಹು ಹೆಕ್ಸಾಗಾನ್ ಒಕ್ಕೂಟ! ಭಾರತದ ನಡೆಗೆ ಪಾಕಿಸ್ತಾನ ಶಾಕ್‌! ಏನಿದು? ಲಾಭ ಏನು?
    14 часов назад
  • ಪ.ಪೂ.ಶ್ರೀ ಕೈವಲ್ಯಾನಂದ ಮಹಾಸ್ವಾಮಿಗಳು ಉತ್ತರಾಧಿಕಾರಿಗಳು ಶ್ರೀ ಜಗದ್ಗುರು ಶಿವಾನಂದ ಬ್ರಹನಮರ ಗದಗ ಪುಣ್ಯ ಸ್ಥಳ
    ಪ.ಪೂ.ಶ್ರೀ ಕೈವಲ್ಯಾನಂದ ಮಹಾಸ್ವಾಮಿಗಳು ಉತ್ತರಾಧಿಕಾರಿಗಳು ಶ್ರೀ ಜಗದ್ಗುರು ಶಿವಾನಂದ ಬ್ರಹನಮರ ಗದಗ ಪುಣ್ಯ ಸ್ಥಳ
    7 лет назад
  • ತಲೆದಂಡ ಆಗಲೇಬೇಕು, ನಾವು ಇಲ್ಲಿಗೆ ಬಿಡಲ್ಲ! ಕೇಂದ್ರ ಕ್ಷಮೆಗೂ ತಣ್ಣಗಾಗದ ಸುಪ್ರೀಂ ಕೋರ್ಟ್‌! NCERT Book ಬ್ಯಾನ್‌!
    ತಲೆದಂಡ ಆಗಲೇಬೇಕು, ನಾವು ಇಲ್ಲಿಗೆ ಬಿಡಲ್ಲ! ಕೇಂದ್ರ ಕ್ಷಮೆಗೂ ತಣ್ಣಗಾಗದ ಸುಪ್ರೀಂ ಕೋರ್ಟ್‌! NCERT Book ಬ್ಯಾನ್‌!
    7 часов назад
  • ಇಸ್ರೇಲ್‌ನಲ್ಲಿ ಮೋದಿಗೆ ಉಕ್ಕಿನ ಕೋಟೆ, ಭದ್ರತೆಗೆ ಅಮೆರಿಕದ ಬ್ರಹ್ಮಾಸ್ತ್ರ, ಜಗತ್ತಿನ ನಂ.1 ಫೈಟರ್‌ ಜೆಟ್‌ ಎಂಟ್ರಿ
    ಇಸ್ರೇಲ್‌ನಲ್ಲಿ ಮೋದಿಗೆ ಉಕ್ಕಿನ ಕೋಟೆ, ಭದ್ರತೆಗೆ ಅಮೆರಿಕದ ಬ್ರಹ್ಮಾಸ್ತ್ರ, ಜಗತ್ತಿನ ನಂ.1 ಫೈಟರ್‌ ಜೆಟ್‌ ಎಂಟ್ರಿ
    1 день назад
  • Gadag | ಗದಗ | Gadag Tourist Places | Gadag District | Gadag News | Gadag-Betageri | Lakkundi | Jatre
    Gadag | ಗದಗ | Gadag Tourist Places | Gadag District | Gadag News | Gadag-Betageri | Lakkundi | Jatre
    6 лет назад
  • ವಿಶ್ವಸಂಸ್ಥೆಯಲ್ಲಿ ಹೈಡ್ರಾಮಾ | ರಷ್ಯಾ ವಿರುದ್ಧ ವೋಟ್ ಹಾಕದ ಭಾರತ! ಅಮೆರಿಕ ಕೂಡ ಸೈಲೆಂಟ್! ಏಕಾಂಗಿ ಆಯ್ತಾ ಉಕ್ರೇನ್?‌
    ವಿಶ್ವಸಂಸ್ಥೆಯಲ್ಲಿ ಹೈಡ್ರಾಮಾ | ರಷ್ಯಾ ವಿರುದ್ಧ ವೋಟ್ ಹಾಕದ ಭಾರತ! ಅಮೆರಿಕ ಕೂಡ ಸೈಲೆಂಟ್! ಏಕಾಂಗಿ ಆಯ್ತಾ ಉಕ್ರೇನ್?‌
    19 часов назад
  • ಚೈನಾದಲ್ಲಿ ಭಾರಿ ಸ್ಪೋಟ..! ಅಲ್ಲೂ ಶುರುವಾಯ್ತಾ ಪಾಕ್ ಉಗ್ರರ ದಾಳಿ..? ಎರಡು ತಿಂಗಳಲ್ಲಿ ಅದೆಷ್ಟು ಅನಾಹುತ..?
    ಚೈನಾದಲ್ಲಿ ಭಾರಿ ಸ್ಪೋಟ..! ಅಲ್ಲೂ ಶುರುವಾಯ್ತಾ ಪಾಕ್ ಉಗ್ರರ ದಾಳಿ..? ಎರಡು ತಿಂಗಳಲ್ಲಿ ಅದೆಷ್ಟು ಅನಾಹುತ..?
    2 дня назад
  • ಮಂಗಳೂರಿಗೆ 2 ಹೊಸ ರೈಲು! ರಾಮೇಶ್ವರಂಗೆ ಎಕ್ಸ್‌ಪ್ರೆಸ್ | ತಾಂಬರಂಗೆ ಅಮೃತ್ ಭಾರತ್ | ಮಾರ್ಗ ಏನು? ಟೈಮಿಂಗ್‌ ಎಷ್ಟು?
    ಮಂಗಳೂರಿಗೆ 2 ಹೊಸ ರೈಲು! ರಾಮೇಶ್ವರಂಗೆ ಎಕ್ಸ್‌ಪ್ರೆಸ್ | ತಾಂಬರಂಗೆ ಅಮೃತ್ ಭಾರತ್ | ಮಾರ್ಗ ಏನು? ಟೈಮಿಂಗ್‌ ಎಷ್ಟು?
    16 часов назад
  • RB Timmapur : ಅಲೆಮಾರಿ ಸಮುದಾಯದ ಬೇಡಿಕೆ ಆಲಿಸಿದ ಸಚಿವ ಆರ್.ಬಿ ತಿಮ್ಮಾಪುರ | National TV
    RB Timmapur : ಅಲೆಮಾರಿ ಸಮುದಾಯದ ಬೇಡಿಕೆ ಆಲಿಸಿದ ಸಚಿವ ಆರ್.ಬಿ ತಿಮ್ಮಾಪುರ | National TV
    1 год назад
  • ಬಾಗಲಕೋಟೆಯಲ್ಲಿ ಕಲ್ಲು ತೂರಿದ್ದು ಯಾಕೆ? ಮಾರುಕಟ್ಟೆ ಬಳಿ ಬರ್ತಿದ್ದಂತೆ ಮತ್ತೆ ಕಲ್ಲು ತೂರಾಟ | ಸಿಎಂ ವಾರ್ನಿಂಗ್ |
    ಬಾಗಲಕೋಟೆಯಲ್ಲಿ ಕಲ್ಲು ತೂರಿದ್ದು ಯಾಕೆ? ಮಾರುಕಟ್ಟೆ ಬಳಿ ಬರ್ತಿದ್ದಂತೆ ಮತ್ತೆ ಕಲ್ಲು ತೂರಾಟ | ಸಿಎಂ ವಾರ್ನಿಂಗ್ |
    6 дней назад
  • ಶ್ರೀ ಶಿವಾನಂದ ಸ್ವಾಮಿಗಳಿಗೆ ಶಬರಿ ದೇವಿಯ ಸಾಕ್ಷಾತ್ಕಾರ Shivanand Swamy Gadag
    ಶ್ರೀ ಶಿವಾನಂದ ಸ್ವಾಮಿಗಳಿಗೆ ಶಬರಿ ದೇವಿಯ ಸಾಕ್ಷಾತ್ಕಾರ Shivanand Swamy Gadag
    2 года назад
  • NAVALAGUND | ಅಸಂಖ್ಯಾತ ಭಕ್ತರ ದಂಡು | ಅರ್ಚಕರಿಲ್ಲದ ಕಾಮದೇವರು | PROUD INDIAN | NEWSPIN
    NAVALAGUND | ಅಸಂಖ್ಯಾತ ಭಕ್ತರ ದಂಡು | ಅರ್ಚಕರಿಲ್ಲದ ಕಾಮದೇವರು | PROUD INDIAN | NEWSPIN
    11 месяцев назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com