ಫಲಹಾರಿಣಿ ಕಾಳಿ ಪೂಜೆ ಬಗ್ಗೆ ನಿಮಗೆಷ್ಟು ಗೊತ್ತು? -ಸ್ವಾಮಿ ಆತ್ಮಜ್ಞಾನಂದಜಿ ಅವರಿಂದ ಪ್ರವಚನ Swami Atmajnanandaji

Описание к видео ಫಲಹಾರಿಣಿ ಕಾಳಿ ಪೂಜೆ ಬಗ್ಗೆ ನಿಮಗೆಷ್ಟು ಗೊತ್ತು? -ಸ್ವಾಮಿ ಆತ್ಮಜ್ಞಾನಂದಜಿ ಅವರಿಂದ ಪ್ರವಚನ Swami Atmajnanandaji

ಫಲಹಾರಿಣಿ ಕಾಳಿ ಪೂಜೆ ಬಗ್ಗೆ ನಿಮಗೆಷ್ಟು ಗೊತ್ತು? - ಸ್ವಾಮಿ ಆತ್ಮಜ್ಞಾನಂದಜಿ ಅವರಿಂದ ಪ್ರವಚನ Talk By Swami Atmajnanandaji

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 06-06-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಆತ್ಮಜ್ಞಾನಂದಜಿ (ಮುಖ್ಯಸ್ಥರು, ರಾಮಕೃಷ್ಣ ಮಿಷನ್ ಆಶ್ರಮ, ಚಂಡಿಗರ್) ಇವರು 'ಫಲಹಾರಿಣಿ ಕಾಳಿ ಪೂಜೆ ಬಗ್ಗೆ ನಿಮಗೆಷ್ಟು ಗೊತ್ತು?' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Комментарии

Информация по комментариям в разработке