"ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು" ಗೂಢಾರ್ಥದ ವಾಣಿ ನುಡಿದ ಬಬಲಾದಿ ಸ್ವಾಮೀಜಿ

Описание к видео "ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು" ಗೂಢಾರ್ಥದ ವಾಣಿ ನುಡಿದ ಬಬಲಾದಿ ಸ್ವಾಮೀಜಿ

ಬಬಲಾದಿ ಸದಾಶಿವ ಮುತ್ಯಾಮಠದ ಪೀಠಾಧಿಪತಿ ಸಿದ್ದು ಮುತ್ಯಾ ಸ್ವಾಮೀಜಿ ಕಾಲಜ್ಞಾನದ ಭವಿಷ್ಯವಾಣಿ ನುಡಿದಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆ ಸಿದ್ದು ಮುತ್ಯಾ ಸ್ವಾಮೀಜಿ ಭವಿಷ್ಯ ವಾಣಿ ನುಡಿದಿದ್ದಾರೆ. ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮಧ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಆಹಾಕಾರ, ಕೆಟ್ಟ ಪರಿಣಾಮ. 'ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು' ಎಂದು ಸ್ವಾಮೀಜಿ ಗೂಢಾರ್ಥದ ವಾಣಿ ನುಡಿದಿದ್ದಾರೆ.
BabaladiSadashivMutya
#BabaladiPrediction
#Etvbharatkannada
For daily news updates visit WWW.ETVBHARAT.COM or download the ETV Bharat app:- https://bit.ly/33ZE4MX

ಈಟಿವಿ ಭಾರತ ಕರ್ನಾಟಕ
YouTube​ ನ್ಯೂಸ್​​ ಚಾನೆಲ್​

ನಿಮ್ಮ ಅಂಗೈಯಲ್ಲೇ ಪ್ರತಿ ಕ್ಷಣದ ಸುದ್ದಿ..
ಬ್ರೇಕಿಂಗ್​ ನ್ಯೂಸ್​ಗಳು
ಹೊಸ ಹೊಸ ವಿಡಿಯೋಗಳು..
ಎಕ್ಸ್​​ಕ್ಲೂಸಿವ್​ ಸ್ಟೋರಿಗಳು..

Facebook ( ಫೇಸ್​​ಬುಕ್​​ ):-   / etvbharatkarnataka  

Instagram( ಇನ್​ಸ್ಟಾಗ್ರಾಂ ) :-   / etvbharat_karnataka  

Twitter ( ಟ್ವಿಟ್ಟರ್​ ) :-   / etvbharatka  
Koo ( ಕೂ ) :- https://www.kooapp.com/profile/etvbha...
Share Chat ( ಶೇರ್​ಚಾಟ್​​ ) :- https://sharechat.com/profile/etvbhar...

Комментарии

Информация по комментариям в разработке