Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ.. ಈ ರಾಜ್ಯದಲ್ಲಿರುವ

  • New Gen media
  • 2026-02-07
  • 277963
ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ.. ಈ ರಾಜ್ಯದಲ್ಲಿರುವ
shortsytshortsshorts feedSiddaramaiahcm Siddaramaiahdk shivakumardcm shivakumarcongresspoliticskarnataka politicskarnataka CMkarnataka next CMkannada shortskannada news
  • ok logo

Скачать ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ.. ಈ ರಾಜ್ಯದಲ್ಲಿರುವ бесплатно в качестве 4к (2к / 1080p)

У нас вы можете скачать бесплатно ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ.. ಈ ರಾಜ್ಯದಲ್ಲಿರುವ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ.. ಈ ರಾಜ್ಯದಲ್ಲಿರುವ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹನುಮಂತನ ವಿಗ್ರಹ.. ಈ ರಾಜ್ಯದಲ್ಲಿರುವ

ಈ ದೇವಾಲಯದ ಅತ್ಯಂತ ದೊಡ್ಡ ವಿಶೇಷವೆಂದರೆ, ಇಲ್ಲಿನ ಹನುಮಂತನಿಗೆ ಛಾವಣಿ ಅಥವಾ ಗೋಪುರವೇ ಇಲ್ಲ. ಸುಮಾರು 20 ಅಡಿ ಎತ್ತರದ ಈ ಬೃಹತ್ ಏಕಶಿಲಾ ಪ್ರತಿಮೆಯು ತೆರೆದ ಆಕಾಶದಡಿಯೇ ನೆಲೆ ನಿಂತಿದೆ. ವಿಶೇಷವೆಂದರೆ, ವಿಗ್ರಹಕ್ಕೆ ಛಾವಣಿ ನಿರ್ಮಿಸಲು ಈ ಹಿಂದೆ ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ ಎನ್ನಲಾಗಿದೆ.ವಿಗ್ರಹವು ನಿರಂತರವಾಗಿ ಬೆಳೆಯುತ್ತಿರುವುದರಿಂದ ಛಾವಣಿ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದು ಇಲ್ಲಿನ ಅರ್ಚಕರು ಮತ್ತು ಭಕ್ತರ ಬಲವಾದ ನಂಬಿಕೆ. ಹನುಮಂತನ ಎದುರಿಗಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಕ್ಕೂ ಛಾವಣಿ ಇಲ್ಲದಿರುವುದು ಮತ್ತೊಂದು ಅಚ್ಚರಿ.

ನರಸಿಂಹನ ಎದುರು ಕೈಮುಗಿದು ನಿಂತಿರುವ ಆಂಜನೇಯ

ಸುಮಾರು 1500 ವರ್ಷಗಳ ಇತಿಹಾಸವಿರುವ ಈ ದೇವಾಲಯವು ನಾಮಕ್ಕಲ್ ಬೆಟ್ಟದ ತಪ್ಪಲಿನಲ್ಲಿದೆ. ಇಲ್ಲಿ ಆಂಜನೇಯ ಸ್ವಾಮಿಯು ಕೈಮುಗಿದ ಭಂಗಿಯಲ್ಲಿದ್ದಾನೆ. ಪುರಾಣಗಳ ಪ್ರಕಾರ, ಹಿರಣ್ಯಕಶಿಪುವಿನ ಸಂಹಾರದ ನಂತರ ನರಸಿಂಹ ದೇವರು ಈ ಭಾಗದಲ್ಲಿ ಪ್ರತ್ಯಕ್ಷನಾದಾಗ, ಆಂಜನೇಯನು ಅವನ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದನೆಂದು ಹೇಳಲಾಗುತ್ತದೆ. ಹೀಗಾಗಿಯೇ ನರಸಿಂಹ ಸ್ವಾಮಿಯ ದರ್ಶನ ಪಡೆಯುವಂತೆ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಕೇವಲ ಆಧ್ಯಾತ್ಮಿಕ ಶಾಂತಿ ಮಾತ್ರವಲ್ಲದೆ, ವೈಯಕ್ತಿಕ ಬದುಕಿನ ಅನೇಕ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಅಷ್ಟೇ ಅಲ್ಲದೆ ಕೆಟ್ಟ ಅಭ್ಯಾಸಗಳು ಅಥವಾ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿರುವವರು ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಶೀಘ್ರವೇ ಅದರಿಂದ ಹೊರಬರುತ್ತಾರೆ ಎಂಬ ನಂಬಿಕೆಯಿದೆ.

ದೇವಾಲಯದ ಸಮೀಪದಲ್ಲೇ 16ನೇ ಶತಮಾನದ ರಾಮಚಂದ್ರ ನಾಯಕ್ ನಿರ್ಮಿಸಿದ ನಾಮಗಿರಿ ಕೋಟೆ ಪ್ರವಾಸಿಗರ ಆಕರ್ಷಣೆಯಾಗಿದೆ. ಇಲ್ಲಿನ ಶಿಲಾ ಪ್ರತಿಮೆಗಳು ಮತ್ತು ಬೆಟ್ಟದ ಮೇಲಿರುವ ಎಂಟು ಕೊಳಗಳು ಎಲ್ಲರನ್ನು ಕೈಬೀಸಿ ಕರೆಯುತ್ತವೆ. ಹನುಮಾನ್ ಜಯಂತಿ ಮತ್ತು ಶ್ರೀರಾಮನವಮಿಯ ಸಂದರ್ಭದಲ್ಲಿ ಇಲ್ಲಿ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಒಂದು ವೇಳೆ ನೀವೇನಾದರೂ ತಮಿಳುನಾಡಿನ ಕಡೆ ಪ್ರವಾಸ ಹೋದರೆ, ಸೇಲಂ ಮಾರ್ಗದಲ್ಲಿರುವ ಈ ಅದ್ಭುತ ವಿಸ್ಮಯಕಾರಿ ದೇವಾಲಯಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ.

ಈ ವರದಿಯಲ್ಲಿರುವ ಮಾಹಿತಿಯು ಜನಪದ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.ಹಾಗಾಗಿ ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]