Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸುಸಂಪನ್ನ..

  • Mangalore Samachar
  • 2025-10-25
  • 133
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸುಸಂಪನ್ನ..
  • ok logo

Скачать ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸುಸಂಪನ್ನ.. бесплатно в качестве 4к (2к / 1080p)

У нас вы можете скачать бесплатно ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸುಸಂಪನ್ನ.. или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸುಸಂಪನ್ನ.. бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸುಸಂಪನ್ನ..

ಕಂಚಿ ಕಾಮಕೋಟಿ ಪೀಠದ ರಿಕ್ಷಾ ಸೈಕಲ್ ಧರ್ಮಸ್ಥಳ ವಾಹನ ಸಂಗ್ರಹಾಲಯಕ್ಕೆ ಕೊಡುಗೆ
ಅಲಂಕರಿಸಿದ ಸೈಕಲ್ ರಿಕ್ಷಾವನ್ನು ಮೆರವಣಿಗೆ ಮೂಲಕ ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೮ನೆ ವರ್ಧಂತ್ಯುತ್ಸವ ಆಚರಣೆಯ ಸಂದರ್ಭದಲ್ಲಿ ಶುಕ್ರವಾರ ಕಂಚಿ ಕಾಮಕೋಟಿ ಪೀಠದ ಸ್ವಾಮೀಜಿಯವರು ಬಳಸುತ್ತಿದ್ದ ಪವಿತ್ರ ರಿಕ್ಷಾವನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಲಾಯಿತು.
ಭಕ್ತರು ತಂದ ರಿಕ್ಷಾವನ್ನು ಧರ್ಮಸ್ಥಳದಲ್ಲಿ ಮಾಹಿತಿ ಕಚೇರಿ ಬಳಿಯಿಂದ ಭವ್ಯ ಮೆರವಣಿಗೆಯಲ್ಲಿ ಹೆಗ್ಗಡೆಯವರ ನಿವಾಸ ಬೀಡಿಗೆ ತರಲಾಯಿತು.
ಕಂಚಿ ಕಾಮಕೋಟಿ ಸ್ವಾಮೀಜಿಯವರು ತಮ್ಮ ಪಾದಯಾತ್ರೆಯ ಸಂದರ್ಭದಲ್ಲಿ ಅವಶ್ಯಕ ವಸ್ತುಗಳಾದ ಪಾದುಕೆಗಳನ್ನು, ಅನುಷ್ಠಾನ ಪಾತ್ರೆಗಳನ್ನು ಮತ್ತು ದರ್ಭಾಸನದ ಸಾಗಾಣಿಕೆಗೆ ಇದನ್ನು ಬಳಸುತ್ತಿದ್ದರು.
ಪೂಜ್ಯ ಹೆಗ್ಗಡೆಯವರು ಈ ವಿಶಿಷ್ಟ ಕೊಡುಗೆಯನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಡಾ.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.
ಹೆಗ್ಗಡೆಯವರ ಬೀಡಿನಿಂದ ಅಮೃತವರ್ಷಿಣಿ ಸಭಾಂಗಣದವರೆಗೆ ವಿವಿಧ ಗಣ್ಯರನ್ನು ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಯಿತು. ಪಟ್ಟಾಭಿಷೇಕ
58 ನೇಯ ಧರ್ಮ ಸಭೆಯ ಅಧ್ಯಕ್ಷತೆ ಯನ್ನು
ಸಿಧ್ಧಗಂಗಾ ಶ್ರೀ ಗಳು ವಹಿಸಿ ಛಂದಗಾಣಿಸಿಕೊಟ್ಟರು. ವೇದಿಕೆಯಲ್ಲಿ
ಇತ್ತೀಚೆಗೆ ತಾಳೆಗರಿಯ ಬರವಣಿಗೆಯಿಂದ ಡಾ.ವಿಘ್ನ ರಾಜ್, ಡಾ.ಪವನ್ ಸಂಪಾದಿಸಿ ಅಚ್ಚುಮಾಡಿದ ವೃಷಭೇಶ್ವರ ಗ್ರಂಥವನ್ನು ಸಿದ್ಧಗಂಗಾ ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಧರ್ಮಸ್ಥಳ ಮೇಳದ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರನ್ನು ಶಾಲು ಹಾರ ಉಂಗುರ ಸ್ಮರಣಿಕೆ ಹಣ್ಣು ಹಂಪಲುಗಳನ್ನಿತ್ತು ಗೌರವಿಸಲಾಯಿತು.

ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿಯವರು ಅಶೀರ್ವಚನ ನೀಡುತ್ತಾ,
ಧರ್ಮಸ್ಥಳ ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರ. ಮಾತೃ ಹೃದಯದಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ. ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತೃ ಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ.
ಪೂಜ್ಯರ ತಾತರಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕನಸು ಹಾಗೂ ತಂದೆ ರತ್ನವರ್ಮ ಹೆಗ್ಗಡೆಯವರ ಮನಸನ್ನು ಅನುಸರಿಸಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸರ್ವತೋಮುಖ ಪ್ರಗತಿಯೊಂದಿಗೆ ಸಮಾಜಕ್ಕೂ ಅನುಪಮ ಸೇವೆ ನೀಡಿದ್ದಾರೆ.
ಮಹಾತ್ಮ ಗಾಂಧೀಜಿಯವರ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮನ ಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರದೊಂದಿಗೆ ನನಸಾಗಿ ಮಾಡಿದ್ದಾರೆ.
ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಅನೇಕ ದೀನ-ದಲಿತರ, ಮಹಿಳೆಯರ ಬದುಕಿಗೆ ತಾಯಿ-ತಂದೆ ಹಾಗೂ ಪೋಷಕರಂತೆ ಪ್ರೀತಿ ಮತ್ತು ವಿಶ್ವಾಸದಿಂದ ನಿರಂತರ ಪ್ರೇರಣೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ನವ ಚೈತನ್ಯದೊಂದಿಗೆ ಸ್ವಾವಲಂಬಿ ಜೀವನ ಮಾಡಲು ದಾರಿ ದೀಪವಾಗಿದ್ದಾರೆ.ಮಹಿಳಾ ಸಬಲೀಕರಣ, ಧಾರ್ಮಿಕ ಸಂಸ್ಕಾರ, ಭಜನಾ ತರಬೇತಿ ಮೂಲಕ ಸಮಾಜದ ಸರ್ವರೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಎಲ್ಲರಿಗೂ ಕಾಯಕಲ್ಪ ನೀಡಿದ್ದಾರೆ.
ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಆಧುನಿಕ ತಂತ್ರಜ್ಞಾನ ಬಳಸಿ ಸರದಿಸಾಲಿನಲ್ಲಿ ದೇವರ ದರ್ಶನದ ಸೌಲಭ್ಯ ಇತ್ಯಾದಿ ಅನುಪಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿ ಶಾಲು ಫಲ ಮಂತ್ರಾಕ್ಷತೆ ಇತ್ತು ಅಭಿನಂದಿಸಿದರು.ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ, ಕ್ಷೇತ್ರದ ಹೊಸ ಯೋಜನೆಗಳನ್ನು ಪ್ರಕಟಿಸುತ್ತಾ, ಉಜಿರೆಯಲ್ಲಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು ಘಟಕ ಪ್ರಾರಂಭ, ಎಂ.ಆರ್.ಐ. ಘಟಕ , ೨೦೦೦ನೇ ಮದ್ಯವರ್ಜನ ಶಿಬಿರ ಧರ್ಮಸ್ಥಳದಲ್ಲಿ ನವಂಬರ್ ೬ರಂದು ನಡೆಯಲಿದ್ದು, ಸುಮಾರು ೧,೩೫,೦೦೦ ವ್ಯಸನಮುಕ್ತರು ಭಾಗವಹಿಸಲಿದ್ದಾರೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಧರ್ಮಸ್ಥಳದ ಅಶೋಕ ನಗರದಲ್ಲಿ ೨ ಕೋಟಿ ೪೧ ಲಕ್ಷ ರೂ. ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ ೩೦೦ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಪೂರೈಸಿದ್ದು, ಮುಂದಿನ ವರ್ಷ ೧೩ ದೇವಾಲಯಗಳನ್ನು ಜೀರ್ಣೋ ದ್ಧಾರಕ್ಕಾಗಿ ಗುರುತಿಸಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ೨೫,೫೦೦ ಕೋಟಿ ರೂ. ಬಿ.ಸಿ. ಟ್ರಸ್ಟ್ ಮೂಲಕ ವಿತರಿಸಲಾಗಿದೆ ಎಂದರು.
೨೦೨೬ರ ಮಾರ್ಚ್ ಒಳಗೆ ೧೦೦೦ ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.
ಬೆಳ್ತಂಗಡಿಯಲ್ಲಿ ೭ ಎಕ್ರೆ ಜಾಗದಲ್ಲಿ ೯೦ ಕೋಟಿ ರೂ. ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಕ್ಷೇತ್ರದ ಎಲ್ಲಾ ಭಕ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು “ನಾವು ಸದಾ ನಿಮ್ಮೊಂದಿಗಿದ್ದೇವೆ” ಎಂದು ತಮಗೆ ಭರವಸೆ ನೀಡಿರುವುದರಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಉತ್ಸಾಹ ಮೂಡಿ ಬಂದಿದೆ ಎಂದರು.
ನೀವೆಲ್ಲರೂ ತೋರಿಸಿದ ಭಕ್ತಿ, ಪ್ರೀತಿ-ವಿಶ್ವಾಸ ಮತ್ತು ಗೌರವವನ್ನು ಶ್ರೀ ಸ್ವಾಮಿಗೆ ಅರ್ಪಿಸುವುದಾಗಿ ಹೆಗ್ಗಡೆಯವರು ತಿಳಿಸಿದರು.
ತನ್ನ ಸೇವಾ ಕಾಯಕದಲ್ಲಿ ಪತ್ನಿ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಸಕ್ರಿಯ ಸಹಕಾರವನ್ನು ಧನ್ಯತೆಯಿಂದ ಸ್ಮರಿಸಿದರು. ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಗೆ ಹೆಗ್ಗಡೆಯವರು ಸೇವಾಕಾರ್ಯಗಳ ಮೂಲಕ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು.
ಕಂಚಿ ಕಾಮಕೋಟಿ ಪೀಠದ ಪ್ರತಿನಿಧಿ ಗುರು ಚರಣ ಮೂರ್ತಿ ಶುಭಾಶಂಸನೆ ಮಾಡಿದರು.
ವೇದಿಕೆಯಲ್ಲಿ ಡಾ.ಡಿ.ಹೇಮಾವತೀ ವಿ.ಹೆಗ್ಗಡೆ, ಶ್ರೀ ಸುರೇಂದ್ರ ಕುಮಾರ್, ವಿ.ಪ.ಸದಸ್ಯರಾದ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್ ಮಾತಿನ ಮೂಲಕ ಸ್ವಾಗತಿಸಿದರು. ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.
ಹೆಗ್ಗಡೆಯವರ ಬೀಡಿನಲ್ಲಿ ಭಕ್ತರು, ಅಭಿಮಾನಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಂದು ಹೆಗ್ಗಡೆಯವರನ್ನು ಗೌರವಿಸಿದರು.
ವಿಶೇಷವಾಗಿ ಕಾಂಚೀ ಜಗದ್ಗುರು ಪೀಠದ ಪರವಾಗಿ ಆಶೀರ್ವಚನ ಸಹಿತವಾಗಿ ಶಾಲು, ಫಲ ಮಂತ್ರಾಕ್ಷತೆ ಯೊಂದಿಗೆ ಹೆಗ್ಗಡೆ ದಂಪತಿಗಳನ್ನು ಗೌರವಿಸಲಾಯಿತು.
ಪ್ರತಿಯಾಗಿ ಹೆಗ್ಗಡೆಯವರು ಪಟ್ಟೆ ವಸ್ತ್ರ, ಶಾಲು, ದಕ್ಷಿಣೆ ನೀಡಿ ಪುರಸ್ಕರಿಸಿದರು.
ಸೌಖ್ಯವನ ಪರೀಕದ ಶ್ರೀ ಶ್ರೀನಿವಾಸ ದೇವರ ಪೂಜಾ, ಪ್ರಸಾದ ಹೆಗ್ಗಡೆಯವರಿಗೆ ಅರ್ಚಕರ ಮುಖೇನ ಸಮರ್ಪಿಸಲಾಯಿತು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀ ಬಿ.ಸೀತಾರಾಮ್ ತೋಳ್ಪಾಡಿತ್ತಾಯರ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ಹೆಗ್ಗಡೆಯವರನ್ನು ಶಾಲು, ಫಲ, ಪುಷ್ಪ ಸಹಿತವಾಗಿ ಗೌರವಿಸಿದರು.
   / @mangaloresamachar9338  

Комментарии

Информация по комментариям в разработке

Похожие видео

  • Удар по ядерному объекту / Больницы переполнены
    Удар по ядерному объекту / Больницы переполнены
    3 часа назад
  • 🔴 СРОЧНО США-ИРАН: ЭВАКУАЦИЯ АМЕРИКАНСКИХ ПОСОЛЬСТВ #новости #одиндень
    🔴 СРОЧНО США-ИРАН: ЭВАКУАЦИЯ АМЕРИКАНСКИХ ПОСОЛЬСТВ #новости #одиндень
    11 часов назад
  • Преемник: почему власть в России не может остановиться / Наброски #224
    Преемник: почему власть в России не может остановиться / Наброски #224
    11 часов назад
  • Ano'ng Ganap? | DZMM Teleradyo (28 February 2026)
    Ano'ng Ganap? | DZMM Teleradyo (28 February 2026)
    4 часа назад
  • Подготовка к мобилизации? Мир? В России заблокируют Telegram, почему именно сейчас
    Подготовка к мобилизации? Мир? В России заблокируют Telegram, почему именно сейчас
    12 часов назад
  • ⚡️ЯКОВЕНКО: Путин СОЗВАЛ СРОЧНОЕ совещание! Заявление из Москвы ПОДНЯЛО ВСЕХ. Скабеева САМА НЕ СВОЯ
    ⚡️ЯКОВЕНКО: Путин СОЗВАЛ СРОЧНОЕ совещание! Заявление из Москвы ПОДНЯЛО ВСЕХ. Скабеева САМА НЕ СВОЯ
    9 часов назад
  • ಗಡಿಪಾರು ಆದೇಶದ ಬಳಿಕ ಕನೇರಿ ಶ್ರೀಗಳ ಮೊದಲ ಪ್ರತಿಕ್ರಿಯೆ | Kanneri Sri Controversy | LRC Full | Suvarna News
    ಗಡಿಪಾರು ಆದೇಶದ ಬಳಿಕ ಕನೇರಿ ಶ್ರೀಗಳ ಮೊದಲ ಪ್ರತಿಕ್ರಿಯೆ | Kanneri Sri Controversy | LRC Full | Suvarna News
    4 месяца назад
  • 700 км по реке к последним жителям. Как живут деревни Урала без электричества и дорог
    700 км по реке к последним жителям. Как живут деревни Урала без электричества и дорог
    13 часов назад
  • ನಮ್ಮ ಟಿವಿ ಲೈವ್ ಗೆ ಕರೆಮಾಡಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಆರೋಪ ಮಾಡಿದ ಮಹಿಳೆ | Dharmasthala
    ನಮ್ಮ ಟಿವಿ ಲೈವ್ ಗೆ ಕರೆಮಾಡಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಆರೋಪ ಮಾಡಿದ ಮಹಿಳೆ | Dharmasthala
    6 месяцев назад
  • 😮АСЛАНЯН: Небензя ПРЕДАЛ Путина! СРОЧНОЕ ЗАЯВЛЕНИЕ в ООН РВЁТ СЕТЬ. Весь ЗАЛ ЗАМОЛК
    😮АСЛАНЯН: Небензя ПРЕДАЛ Путина! СРОЧНОЕ ЗАЯВЛЕНИЕ в ООН РВЁТ СЕТЬ. Весь ЗАЛ ЗАМОЛК
    1 день назад
  • Взрыв в Казахстане / Армия перешла границу
    Взрыв в Казахстане / Армия перешла границу
    13 часов назад
  • Agenda | February 26, 2026
    Agenda | February 26, 2026
    1 день назад
  • ವೈದಿಕೆರೆಡ ಕೇನ್ಲೆ ಅಕುಲು ಮಲ್ಪುನ ಪೂಜೆ,ಅಕ್ಲೆನ ಇಲ್ಲಡ್ ಏತ್ ಮಲ್ಪುವೆರ್.ಅಕ್ಲೆನ ಇಲ್ಲಡ್ ಯೇತ್ ಉಪಯೋಗ ಆಪುಂಡು ಪಂದ್!
    ವೈದಿಕೆರೆಡ ಕೇನ್ಲೆ ಅಕುಲು ಮಲ್ಪುನ ಪೂಜೆ,ಅಕ್ಲೆನ ಇಲ್ಲಡ್ ಏತ್ ಮಲ್ಪುವೆರ್.ಅಕ್ಲೆನ ಇಲ್ಲಡ್ ಯೇತ್ ಉಪಯೋಗ ಆಪುಂಡು ಪಂದ್!
    4 месяца назад
  • Dharmasthala SIT: Loges under scanner. ಧರ್ಮಸ್ಥಳ SIT ತನಿಖೆಯಲ್ಲಿ ತಿರುವು. ಲಾರ್ಡ್ಜ್ ಗಳ ಜಾಡು ಹಿಡಿದ SIT.
    Dharmasthala SIT: Loges under scanner. ಧರ್ಮಸ್ಥಳ SIT ತನಿಖೆಯಲ್ಲಿ ತಿರುವು. ಲಾರ್ಡ್ಜ್ ಗಳ ಜಾಡು ಹಿಡಿದ SIT.
    4 месяца назад
  • Путин в тупике. Кремль спрятал годовщину войны. Студентов забирают на фронт
    Путин в тупике. Кремль спрятал годовщину войны. Студентов забирают на фронт
    Трансляция закончилась 11 часов назад
  • ಧರ್ಮಸ್ಥಳ: ಭಕ್ತರಿಂದ ಕೊನೆಯ ಎಚ್ಚರಿಕೆ ! ''ಇನ್ನೇನಿದ್ದರೂ ಹೊಡೆದು ಓಡಿಸೋದೆ ಅಸ್ತ್ರ!'' | Dharmasthala
    ಧರ್ಮಸ್ಥಳ: ಭಕ್ತರಿಂದ ಕೊನೆಯ ಎಚ್ಚರಿಕೆ ! ''ಇನ್ನೇನಿದ್ದರೂ ಹೊಡೆದು ಓಡಿಸೋದೆ ಅಸ್ತ್ರ!'' | Dharmasthala
    6 месяцев назад
  • Dharmasthala SIT: K S Hegade Hospital suspence. ಗ್ರಾ. ಪಂ. ಅವ್ರು ಹೆಗಡೆ ಆಸ್ಪತ್ರೆ ಮಾಹಿತಿ ಕೊಡ್ತಿಲ್ಲ ಏಕೆ?
    Dharmasthala SIT: K S Hegade Hospital suspence. ಗ್ರಾ. ಪಂ. ಅವ್ರು ಹೆಗಡೆ ಆಸ್ಪತ್ರೆ ಮಾಹಿತಿ ಕೊಡ್ತಿಲ್ಲ ಏಕೆ?
    4 месяца назад
  • Puttur Shootout Controversy: Rowdy Sheeter Arun Puthila’s Presence Raises Questions
    Puttur Shootout Controversy: Rowdy Sheeter Arun Puthila’s Presence Raises Questions
    4 месяца назад
  • Tejasvi Surya : ಅಮಾವಾಸ್ಯೆ ಸೂರ್ಯ ಎಂದ ಸಿದ್ದುಗೆ ಹಿಗ್ಗಾಮುಗ್ಗಾ ಕ್ಲಾಸ್..! #Siddaramaiah  #pratidhvani#bjp
    Tejasvi Surya : ಅಮಾವಾಸ್ಯೆ ಸೂರ್ಯ ಎಂದ ಸಿದ್ದುಗೆ ಹಿಗ್ಗಾಮುಗ್ಗಾ ಕ್ಲಾಸ್..! #Siddaramaiah #pratidhvani#bjp
    4 месяца назад
  • Игорь Липсиц: цена войны — разруха, нищие пенсионеры, разгул криминала
    Игорь Липсиц: цена войны — разруха, нищие пенсионеры, разгул криминала
    17 часов назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com