ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟಿದ್ದೇಕೆ ? | B R AMBEDKAR JAYANTI | JNANAPRAKASH SWAMIJI | MANUSMRITI

Описание к видео ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟಿದ್ದೇಕೆ ? | B R AMBEDKAR JAYANTI | JNANAPRAKASH SWAMIJI | MANUSMRITI

►► ವಾರ್ತಾಭಾರತಿ ಅಂಬೇಡ್ಕರ್‌ ಜಯಂತಿ ವಿಶೇಷ ಕಾರ್ಯಕ್ರಮ

ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟಿದ್ದೇಕೆ ?

► "ದೇಶದಲ್ಲಿ 2 ಸಂವಿಧಾನಗಳಿವೆ, ಒಂದು ಅಂಬೇಡ್ಕರ್‌ ಸಂವಿಧಾನ, ಮತ್ತೊಂದು..."

► "ನಮ್ಮ ಮೆದುಳಿನಲ್ಲಿರುವ ಮನುಧರ್ಮದ ಬೇಡಿಯನ್ನು ಕಳಚಿಕೊಳ್ಳಬೇಕು"

► "ಬೀದಿಯಲ್ಲಿ ಕಸ ಹೊಡಿಯುವವರು ಪುರೋಹಿತರು, ಗಂಟೆ ಹೊಡೆಯುವವರಲ್ಲ"

► "ಶೋಷಿತ ಸಮುದಾಯವನ್ನು ಮನುಸ್ಮೃತಿಯ ಆಧಾರದಲ್ಲಿ ನಾಯಿ, ನರಿ, ಕತ್ತೆಗಿಂತ ಕಡೆಯಾಗಿ ಕಂಡಿದ್ದರು"

-ವಿಶೇಷ ಕಾರ್ಯಕ್ರಮ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿಯವರಿಂದ

#AmbedkarJayanti #JNANAPRAKASHSWAMIJI #BRAmbedkar #Jayanti #UriLingaPeddi #JaiBhim #Manusmriti #varthabharati #Video #Constitution

Комментарии

Информация по комментариям в разработке