Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಹೊಸ ಚಿಗುರು- ಹಳೆಬೇರು; ತಾತ್ವಿಕ ಮತ್ತುಸಾಂಸ್ಕೃತಿಕ ಬೇರುಗಳಿಂದಲೇ ನವ ಪೀಳಿಗೆಯನ್ನು ಸಕ್ರಿಯಗೊಳಿಸುವ ಅನುಸಂಧಾನ

  • Mysuru Literature Festival
  • 2025-07-14
  • 132
ಹೊಸ ಚಿಗುರು- ಹಳೆಬೇರು; ತಾತ್ವಿಕ ಮತ್ತುಸಾಂಸ್ಕೃತಿಕ ಬೇರುಗಳಿಂದಲೇ ನವ ಪೀಳಿಗೆಯನ್ನು ಸಕ್ರಿಯಗೊಳಿಸುವ ಅನುಸಂಧಾನ
  • ok logo

Скачать ಹೊಸ ಚಿಗುರು- ಹಳೆಬೇರು; ತಾತ್ವಿಕ ಮತ್ತುಸಾಂಸ್ಕೃತಿಕ ಬೇರುಗಳಿಂದಲೇ ನವ ಪೀಳಿಗೆಯನ್ನು ಸಕ್ರಿಯಗೊಳಿಸುವ ಅನುಸಂಧಾನ бесплатно в качестве 4к (2к / 1080p)

У нас вы можете скачать бесплатно ಹೊಸ ಚಿಗುರು- ಹಳೆಬೇರು; ತಾತ್ವಿಕ ಮತ್ತುಸಾಂಸ್ಕೃತಿಕ ಬೇರುಗಳಿಂದಲೇ ನವ ಪೀಳಿಗೆಯನ್ನು ಸಕ್ರಿಯಗೊಳಿಸುವ ಅನುಸಂಧಾನ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಹೊಸ ಚಿಗುರು- ಹಳೆಬೇರು; ತಾತ್ವಿಕ ಮತ್ತುಸಾಂಸ್ಕೃತಿಕ ಬೇರುಗಳಿಂದಲೇ ನವ ಪೀಳಿಗೆಯನ್ನು ಸಕ್ರಿಯಗೊಳಿಸುವ ಅನುಸಂಧಾನ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಹೊಸ ಚಿಗುರು- ಹಳೆಬೇರು; ತಾತ್ವಿಕ ಮತ್ತುಸಾಂಸ್ಕೃತಿಕ ಬೇರುಗಳಿಂದಲೇ ನವ ಪೀಳಿಗೆಯನ್ನು ಸಕ್ರಿಯಗೊಳಿಸುವ ಅನುಸಂಧಾನ

ಗೋಷ್ಠಿ 5
ವಿಷಯ :
ಹೊಸ ಚಿಗುರು- ಹಳೆಬೇರು; ತಾತ್ವಿಕ ಮತ್ತು
ಸಾಂಸ್ಕೃತಿಕ ಬೇರುಗಳಿಂದಲೇ ನವ ಪೀಳಿಗೆಯನ್ನು ಸಕ್ರಿಯಗೊಳಿಸುವ ಅನುಸಂಧಾನ

ಭಾಗವಹಿಸುವವರು :
ಲಕ್ಷ್ಮೀಶ ತೋಳ್ಪಾಡಿ ಮತ್ತು ಸಿಂಧುರಾವ್ ಟಿ.

ಮಹಾಕಾವ್ಯಗಳನ್ನು ಕೃತಕಬುದ್ಧಿಮತ್ತೆಯ ಸಹಾಯದೊಂದಿಗೆ ಏಕೆ ಓದುತ್ತೇವೆ ಎಂಬ ಸಿಂಧೂ ರಾವ್ ಪ್ರಶ್ನೆಗೆ ಉತ್ತರಿಸುತ್ತಾ-
ಲಕ್ಷ್ಮೀಶ ತೋಳ್ಪಾಡಿಯವರು ಹಳೇ ಬೇರುಗಳಾದ ಮಹಾಕಾವ್ಯಗಳನ್ನು ಓದುವುದರಿಂದ ಅಹಂಕಾರ ನಶಿಸುತ್ತದೆ. ಕೃತಕಬುದ್ಧಿಮತ್ತೆಗೆ ಮಾತ್ರ ಅಹಂಕಾರವೇ ಇಲ್ಲ ಎಂದು ತಮಾಷೆಯ ಮಾತನ್ನಾಡಿದರು.

ಭಾಷೆಗೆ ತನ್ನದೇ ಆದ ಮಿಡಿತವಿದೆ. ಆ ಮಿಡಿತಕ್ಕೆ ಸ್ಪಂದಿಸಬೇಕಾದರೆ ತರ್ಕವು ಸಲ್ಲ. ಸತ್ಯವನ್ನು ತರ್ಕಬದ್ಧವಾಗಿ ಮಂಡಿಸಲು ಸಾಧ್ಯವಿಲ್ಲ. ಮನಸ್ಸು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಆಗ ಭಾಷೆ ಸಾರ್ಥಕತೆಯನ್ನು ಹೊಂದುತ್ತದೆ. ಮಹಾಭಾರತವನ್ನು ಓದುವುದರಿಂದ ದಿಗ್ಭ್ರಮೆಯುಂಟಾಗಿ ಅರಿವು ಮೂಡುವ ಸಾಧ್ಯತೆಯಿದೆ ಎಂದರು. ಅದು ಸೋತು ಗೆಲ್ಲುವ ಪರಿಯನ್ನು ತೋರಿಸುತ್ತದೆ ಎಂಬ ಮರ್ಮವನ್ನು ಅರುಹಿದರು.

ಮಹಾಭಾರತದಲ್ಲಿ ಹಾಸುಹೊಕ್ಕಾಗಿರುವ ‘ ಸತ್ಯ’ ದ ಆಳದ ಬಗ್ಗೆ ಗಾಢವಾಗಿ ಚಿಂತಿಸುವಂತಹ ಮಾತುಗಳನ್ನಾಡಿದರು.
ಮಹಾಭಾರತದಲ್ಲಿ ಕಂಡುಬರುವ ಅನೇಕ ಪ್ರಸಂಗಗಳನ್ನು ಉದಹರಿಸಿದರು.
ಮಹಾಭಾರತವು ಮಹಾ ಸಂಗ್ರಹ.. ಅದರಲ್ಲಿ ಇರುವುದು ಬೇರೆ ಕಡೆಯಲ್ಲಿಯೂ ಇದೆ.. ಆದರೆ ಬೇರೆ ಕಡೆ ಇಲ್ಲದಿರುವುದೂ ಮಹಾಭಾರತದಲ್ಲಿ ಇದೆ ಎಂದರು.

ಹಳೇ ಬೇರಾದ ಮಹಾಕಾವ್ಯಗಳನ್ನು ಹೆೊಸ ಚಿಗುರಾದ ನವಪೀಳಿಗೆಯವರು ಮತ್ತೆ ಮತ್ತೆ ಓದಿ ಅದರಲ್ಲಿರುವ ಅಮೂಲ್ಯ ತತ್ವದ ಮುತ್ತುಗಳನ್ನು ಅರ್ಥ ಮಾಡಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಕಾವ್ಯಗಳು ನೇರವಾಗಿ ಮಾತನಾಡುವುದಿಲ್ಲ.. ಕೇವಲ ಸೂಚನೆಯನ್ನು ನೀಡುತ್ತವೆ ಎಂದರು.

#MysuruLitFest2025 #mysuru #LiteratureFestival #nammamysuru #mysurulitfest #books #saahitya #kannada #kannadawritings #MysuruLiteratureFestival #LiteratureForAll #ReadingCommunity #booklovers

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]