ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…!

Описание к видео ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…!

#Nammakudlanews #Mangaluru #udupi #ಬಲಿಪನಾರಾಯಣಭಾಗವತ #balipanarayanabhagavath #yakshagana #yakshaganasong
ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ…!
ಖ್ಯಾತ ಯಕ್ಷಗಾಲ ಭಾಗವತ ಬಲಿಪ ನಾರಾಯಣ ಭಾಗವರು ಗುರುವಾರ ನಿಧನರಾದರು, ಕಟೀಲು ಮೇಳದಲ್ಲಿ ಹಲವು ವರ್ಷಗಳ ಕಾಲ ಸೇವೆಗೈದು ಬಲಿಪ ಪರಂಪರೆ ಮೂಲಕ ಸಾಕಷ್ಟು ಪ್ರತಿಸಿದ್ದಿ ಪದೆದ ಬಲಿಪ ಭಾಗವರು, ಕಾಸರಗೋಡಿನ ಪಡ್ರೆಯಲ್ಲಿ ಮಾ. ೧೩, ೧೯೩೮ರಂದು ಬಲಿಪ ಮಾಧವ ಭಟ್ ಮತ್ತು ಸರಸ್ವತೀ ಅಮ್ಮನವರ ಸುಪುತ್ರರಾಗಿ ಜನಿಸಿದ ನಾರಾಯಣ ಭಾಗವತರು ಏಳನೇ ತರಗತಿಯವರಿಗೆ ಓದಿದ್ದು. ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು ತಮ್ಮ ೧೩ನೇ ವರ್ಷದಲ್ಲಿಯೇ ರಂಗ ಪ್ರವೇಶಗೈದರು. ಕಟೀಲು ಮೇಳದಲ್ಲಿ ಸುಮಾರು ೪೦ ವರ್ಷಕ್ಕಿಂತಲೂ ಅಧಿಕ ಕಾಲ ತಿರುಗಾಟ ನಡೇಸಿದ ಕೀರ್ತಿ ಅವರದಾಗಿದ್ದು.

NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
https://chat.whatsapp.com/LqxE0EYF4Y9...

Official website: https://nammakudlanews.com/
Subscribe to Youtube Channel:    / nammakudlanews  
Like us on FaceBook:   / nammakudlanews  
Follow us on Instagram:   / namma_kudla.  .
Follow us on Twitter: https://twitter.com/KudlaNamma?t=neP4...
Download our official app from playstore
https://play.google.com/store/apps/de...
----------------------------------------------------------------------------------------------------

Комментарии

Информация по комментариям в разработке