ಗಣೇಶ ಚತುರ್ಥಿ ದಿನ ಗರಿಕೆಯಿಂದ ಮಾಡಿ ಈಕೆಲಸ | ಲಕ್ಷಾಧೀಶ್ವರರಾಗ್ತೀರ | LIVE | durva astrology ganesh chaturthi

Описание к видео ಗಣೇಶ ಚತುರ್ಥಿ ದಿನ ಗರಿಕೆಯಿಂದ ಮಾಡಿ ಈಕೆಲಸ | ಲಕ್ಷಾಧೀಶ್ವರರಾಗ್ತೀರ | LIVE | durva astrology ganesh chaturthi

#live #livestream #astrology

Gowri Ganesha Habba :ಗೌರಿ ಗಣೇಶ ಹಬ್ಬಯಾವ ದಿನ ಆಚರಣೆ ಮಾಡಿದರೆ ಶುಭ ಯೋಗ ಫಲ ಪ್ರಾಪ್ತಿ, ಮೂಹೂರ್ತ ಸಮಯ ಪೂರ್ಣ ವಿವರ

ವೀಕ್ಷಕರೆ,
ಗಣೇಶ ಚತುರ್ಥಿಯ ದಿನ ಗರಿಕೆಯಿಂದ ಯಾರಿಗೂ ತಿಳಿಸದೇ ಈ ರಹಸ್ಯ ಕೆಲಸ ಮಾಡಿ. ಈ ರೆಮಿಡಿ ಮಾಡಿದ ಬಗ್ಗೆ ಯಾರ ಜೊತೆಗೂ ಚರ್ಚೆ ಮಾಡಬಾರದು. ಯಾರೊಂದಿಗೂ ಹೇಳಿಕೊಳ್ಳಬಾರದು. ಇದರ ಚಮತ್ಕಾರ ಹೇಗಿರುತ್ತೆ ಅಂದರೆ ವರ್ಚಪೂರ್ತಿ ನಿಮಗೆ ಹಣಕಾಸಿಗೆ ತೊಂದರೆ ಆಗೋದಿಲ್ಲ. ಹಣ ಹರಿದು ಬರುತ್ತಲೇ ಇರುತ್ತೆ. ನೀವು ಕೈ ಹಾಕಿದ ಎಲ್ಲಾ ಕೆಲಸಗಳು ಗಣೇಶನ ಕೃಪೆಯಿಂದ 100 ಕ್ಜೆ 100 ಯಶಶ್ವಿ ಆಗುತ್ತವೆ. ಈ ರೆಮಿಡಿ ಮಾತ್ರ ಮಿಸ್‌ ಮಾಡದೆ ಮಾಡಿಕೊಳ್ಳಿ ಮತ್ತು ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು.

ನಿಮಗೆ ಜೀವನದಲ್ಲಿ ತುಂಬಾ ಆರ್ಥಿಕ ತೊಂದರೆ ಇದೆಯಾ? ಸಾಲ ಜಾಸ್ತಿ ಆಗಿದೆಯಾ? ಅಥವಾ ಯಾರಿಗಾದರೂ ಹಣ ಕೊಟ್ಟಿದ್ದು ಅವರು ನಿಮಗೆ ವಾಪಸ್ ಕೊಡ್ತ ಇಲ್ವ? ಮನೆ ಕಟ್ಟುವ ಆಸೆ ಇದೆಯಾ? ಸೈಟ್ ಕೊಳ್ಳುವ ಕನಸಿದೆಯಾ? ಹೀಗೆ ಜೀವನದಲ್ಲಿ ಏನೇನೋ ಆಸೆಗಳಿದ್ದು ಹಣಕಾಸು ಮಾತ್ರು ಕೈಯಲ್ಲಿ ನಿಲ್ಲದೆ ಚಿಂತೆಗೀಡಾಗಿದೀರ? ಹಾಗಾದರೆ ಈ ವಿಡಿಯೋ ನಿಮಗೋಸ್ಕರನೇ ಇದೆ. ಈ ವಿಡಿಯೋದಲ್ಲಿ ತೋರಿಸಿದಂತೆ ಈ ಚಿಕ್ಕ ರೆಮಿಡಿ ಮಾಡಿಕೊಳ್ಳಿ. ಮುಂದೆ ನೋಡಿ ಹೇಗೆ ನಿಮಗೆ ಹಣ ಹರಿದುಬರುತ್ತೆ ಅಂತ. ನಿಮ್ಮ ಜೀವನದಲ್ಲಿ ನೆಮ್ಮದಿ ಮೂಡುತ್ತದೆ.

ಈ ವಿಶೇಷ ಅನುಷ್ಠಾನ ಮಿಸ್ ಮಾಡದೆ ಮಾಡಿಕೊಳ್ಳಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..

in this video we have shown how to use durva secretly on the day of Ganesh chaturthi and to take blessings of lord ganesha to solve all problems of the life

This remedy can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc

ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.    • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳ...  

ಈ ಕೆಳಗಿನ ಮಂತ್ರವನ್ನು 41 ದಿನ ಕೇಳಿ – ಪ್ರತಿದಿನ ಬೆಳಗ್ಗೆ ಮತ್ತು ಸಂಜೆ.
ಜೀವನದ ಕಷ್ಟವೆಲ್ಲಾ ಕಳೆಯುತ್ತೆ ಮತ್ತು ನಿಮ್ಮ ಮನಸಿನ ಇಚ್ಛೆಗಳೆಲ್ಲಾ ನೆರವೇರುತ್ತವೆ. 10 8times meditation mantra Om namo Bhagavate vasudevaya ಓಂ ನಮೋ ಭಗವತೇವಾಸುದೇವಾಯ    • ಜೀವನದ ಕಷ್ಟವೆಲ್ಲಾ ಕಳೆಯುತ್ತೆ 108times m...  

ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics    • ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್‌ (ಸಾಹ...  

#ganeshutsav
#ganeshji
#ganesh
#ganesha
#ganeshchaturthi
#lordganesha
#ganesh
#hanuman
#lakshmi
#kubera
#finance
#amount
#money
#rich
#wealth
#krishna
#vishnu
#loan
#spritual
#laxmi
#success
#positveaffirmations
#affirmations
#switchwords
#spiritualhealer
#festival

sudhendradeshpande
jeethmedianetwork
sudhindra deshpande

Join this channel to get access to perks:
   / @jeethmedia  

For More Updates: Subscribe us @
   / jeethmedianetworkbangalore  

Disclaimer
The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.

ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Комментарии

Информация по комментариям в разработке