ಕೇದಾರನಾಥ ಉತ್ಸವ ಮೂರ್ತಿ ಪ್ರಸ್ಥಾನ್|ಕೇದಾರನಾಥ ರಾವಲ್ ಜಗದ್ಗುರುಗಳ ಸಾನಿಧ್ಯದಲ್ಲಿ.

Описание к видео ಕೇದಾರನಾಥ ಉತ್ಸವ ಮೂರ್ತಿ ಪ್ರಸ್ಥಾನ್|ಕೇದಾರನಾಥ ರಾವಲ್ ಜಗದ್ಗುರುಗಳ ಸಾನಿಧ್ಯದಲ್ಲಿ.

ಶೀತ ಕಾಲದ ಆರುತಿಂಗಳು ಕೇದಾರ ವೈರಾಗ್ಯ ಸಿಂಹಾಸನ ಮಹಾ ಸಂಸ್ಥಾನ ಪೀಠ ಊಖೀಮಠದಲ್ಲಿ ಪೂಜೆಗೊಳ್ಳುತ್ತಿದ್ದ " ಕೇದಾರನಾಥ ಉತ್ಸವ ಮೂರ್ತಿ " ಕೇದಾರನಾಥ ಧಾಮಕ್ಕೆ 6-5-2024 ರ ಸೋಮವಾರ ಉದಯ ಕಾಲದಲ್ಲಿ ಶ್ರೀ ಕೇದಾರನಾಥ ರಾಜಗುರುವರ್ಯ(ರಾವಲ್)ಶ್ರೀ ಭೀಮಾಶಂಕರ ಲಿಂಗ ಜಗದ್ಗುರುಗಳ ಆದೇಶಾನುಸಾರ ಪರಂಪರೆಯಂತೆ ವಿಧಾನೋಕ್ತ ಪೂಜೆಗಳು ನಡೆದು,ಪಯಣ ಆರಂಭಿಸಿತು. ಪ್ರಥಮ ದಿನ ಕೇದಾರಪೀಠಾಧೀನ ಮಂದಿರ ಗುಪ್ತಕಾಶಿಯಲ್ಲಿ ಮುಕ್ಕಾಂ ಮಾಡುವುದು.

Комментарии

Информация по комментариям в разработке