ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವರ ಅನುಗ್ರಹದೊಂದಿಗೆ
ಶ್ರೀ ಭಗವತೀ ಯಕ್ಷಕಲಾ ಬಳಗ (ರಿ,) ಪುತ್ತೂರು, ಉಡುಪಿ ಇವರಿಂದ
ನವರಾತ್ರಿ ಪ್ರಯುಕ್ತ
ಹವ್ಯಾಸಿ ಹಾಗೂ ವೃತ್ತಿಪರ ಕಲಾವಿದರಿಂದ
ಪಂಚಮ ವರ್ಷದ
ಯಕ್ಷನವಮಿ - 2023
ದಿನಾಂಕ 24- 10- 2023 ಸಂಜೆ 5:30ರಿಂದ
ಸಮಾರೋಪ ಸಮಾರಂಭ
ಆಶೀರ್ವಚನ :
ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು
ಶ್ರೀ ಶೀರೂರು ಮಠ, ಉಡುಪಿ.
ಅತಿಥಿಗಳು :
ಶ್ರೀ ಯಶ್ ಪಾಲ್ ಸುವರ್ಣ
ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ
ಶ್ರೀ ವಿವೇಕ್. ಡಿ.
ವ್ಯವಸ್ಥಾಪಕ ನಿರ್ದೇಶಕರು, ದ.ಕ. ಹಾಲು ಒಕ್ಕೂಟ.
ಉಡುಪಿ ವಿಶ್ವನಾಥ ಶೆಣೈ
ಸಂಸ್ಕೃತಿ ವಿಶ್ವಪ್ರತಿಷ್ಠಾನ ಉಡುಪಿ, ಸ್ಥಾಪಕ ಗೌರವಾಧ್ಯಕ್ಷರು.
ಶ್ರೀ ಸಂತೋಷ ಶೆಟ್ಟಿ
ಮಾಲಕರು, ಸಾಗರ್ ಸಿರಾಮಿಕ್ಸ್, ಪುತ್ತೂರು.
ಶ್ರೀ ಕೃಷ್ಣಮೂರ್ತಿ ಭಟ್
ಅನುವಂಶಿಕ ಮೋಕ್ತೆಸರರು, ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು.
ಯಕ್ಷಪ್ರದೀಪರತ್ನ ಪ್ರಶಸ್ತಿ ಪುರಸ್ಕೃತರು : ಶ್ರೀ ದಿವಾಕರ್ರೈ ಸಂಪಾಜೆ.
ಸ್ವಾಗತ ಬಯಸುವ :
ಶ್ರೀ ಕೃಷ್ಣಮೂರ್ತಿ ಭಟ್
ಗೌರವಾಧ್ಯಕ್ಷರು
ಶ್ರೀ ಪ್ರಮೋದ್ ತಂತ್ರಿ
ಅಧ್ಯಕ್ಷರು
ಶ್ರೀ ಶಂಕರ ಶೆಟ್ಟಿ
ಸಂಚಾಲಕರು
ಶ್ರೀ ರಘುನಾಥ ಮಾಬೆನ್
ಕಾರ್ಯದರ್ಶಿ
ಶ್ರೀ ಚೈತನ್ಯ ಎಂ.ಜಿ.
ಕೋಶಾಧಿಕಾರಿ
ಶ್ರೀ ಸುಬ್ರಹ್ಮಣ್ಯ ಜೋಶಿ
ಉಪಾಧ್ಯಕ್ಷರು
ಸಂಜೆ : 6:30 ರಿಂದ
ಖ್ಯಾತ ವೃತ್ತಿಪರ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ
#ಕಟೀಲು_ಕ್ಷೇತ್ರ_ಮಹಾತ್ಮೆ
ಹಿಮ್ಮೇಳ :
ಭಾಗವತರು :
ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚಿನ್ಮಯಿ ಭಟ್ ಕಲ್ಲಡ್ಕ,
ಚಂಡೆ- ಮದ್ದಳೆ :
ಕೃಷ್ಣಪ್ರಕಾಶ್ ಉಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ್ ವಿಟ್ಲ, ರಾಮಪ್ರಕಾಶ್ ಕಲ್ಲೂರಾಯ.
ಸ್ತ್ರೀ ವೇಷ :
ಸಂತೋಷ ಕುಮಾರ್ ಹಿಲಿಯಾಣ, ಮಹೇಶ್ ಸಾಣೂರು, ಸುಧೀರ್ ಉಪ್ಪೂರು, ಅರುಣ್ ಕೊಟ್ಯಾನ್, ಸಂಜಯ್ ಬಜಾಲ್, ಅಕ್ಷಯ್ ಕಾಂತಾವರ,
ಹಾಸ್ಯವೇಷ : ಮಹೇಶ್ ಮಣಿಯಾಣಿ.
ಸರ್ವಶ್ರೀ :
ಸುಬ್ರಾಯ ಹೊಳ್ಳ ಕಾಸರಗೋಡು,
ದಿನೇಶ್ ಶೆಟ್ಟಿ ಕಾವಳಕಟ್ಟೆ,
ಗಣೇಶ್ ಶೆಟ್ಟಿ ಕನ್ನಡಿಕಟ್ಟೆ,
ದಿವಾಕರ ರೈ ಸಂಪಾಜೆ,
ಚಂದ್ರಶೇಖರ ಧರ್ಮಸ್ಥಳ,
ಜಯಾನಂದ ಸಂಪಾಜೆ,
ಲಕ್ಷ್ಮಣ ಕುಮಾರ್ ಮರಕಡ,
ಪ್ರಸಾದ್ ಸವಣೂರು,
ಪ್ರಥ್ವೀಶ್ ಪರ್ಕಳ,
ಸಂದೇಶ್ ಮರಕಡ,
ಪುನೀತ್ ಬೊಳಿಯಾರ್,
ಸುಹಾಸ್ ಪಂಜಿಕಲ್ಲು,
ಅಜಿತ್ ಪುತ್ತಿಗೆ,
ಕೀರ್ತನ್ ಕಾರ್ಕಳ,
ವರ್ಧನ್ ಕಡಿಯಾಳಿ
ಸಂಯೋಜನೆ : ಪ್ರಮೋದ್ ತಂತ್ರಿ ಮತ್ತು ಮೋಹನ್ ಉಡುಪ ಹಂದಾಡಿ,
ಪ್ರಾಯೋಜಕರು :
ಸಂತೋಷ ಶೆಟ್ಟಿ ಸಾಗರ್ ಸಿರಾಮಿಕ್ಸ್.
ಪ್ರವೀಣ್ ಶೆಟ್ಟಿ ಪೂನಾ.
ಜಯಕರ ಶೆಟ್ಟಿ ಇಂದ್ರಾಳಿ,
ಬಡಗುಬೆಟ್ಟು ಕ್ರೆಡಿಟ್ ಕೋ. ಆಪ್. ಸೊಸೈಟಿ (ರಿ,) ಉಡುಪಿ.
ಶ್ರೀಮತಿ ಹರಿಣಿ ಮತ್ತು ವಿಷ್ಣುಮೂರ್ತಿ ಉಪಾಧ್ಯ ಬಾಲಾಜಿ ಹೈಲ್ಯಾಂಡ್, ಸಗ್ರಿ.
Информация по комментариям в разработке