ಶೃಂಗೇರಿ ಶ್ರೀಮಠದ ಭಕ್ತರೆಲ್ಲರೂ ತಿಳಿದಿರಲೇ ಬೇಕಾದ ವಿಚಾರ - ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು

Описание к видео ಶೃಂಗೇರಿ ಶ್ರೀಮಠದ ಭಕ್ತರೆಲ್ಲರೂ ತಿಳಿದಿರಲೇ ಬೇಕಾದ ವಿಚಾರ - ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು

ಪ್ರತಿಯೊಬ್ಬ ಆಸ್ತಿಕನೂ ಅದರಲ್ಲಿಯೂ ಶೃಂಗೇರಿ ಶ್ರೀಮಠದ ಭಕ್ತರೆಲ್ಲರೂ ತಿಳಿದಿರಲೇ ಬೇಕಾದ ವಿಚಾರ. ಎರಡು ದಿನದ ಕೆಳಗೆ ವಿದ್ಯಾರಣ್ಯಪುರ ಅಗ್ರಹಾರದ ಶ್ರೀರಾಮಮಂದಿರದಲ್ಲಿ ಪುನಃಪ್ರತಿಷ್ಠಾ ಕುಂಭಾಭೀಷೇಕವನ್ನು ನೆರವೇರಿಸಿದ ಬಳಿಕ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಅನುಗ್ರಹಿಸಿದ ಭಾಷಣಸ ಆಯ್ದಭಾಗಯಿದಾಗಿದೆ.

ಕೃಪೆ @jaitv

Комментарии

Информация по комментариям в разработке