ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಪುತ್ರಿ ಕೀರ್ತನ ಮತ್ತು ಆಕಾಶ್ ವಿವಾಹ ಮಹೋತ್ಸವ

Описание к видео ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಪುತ್ರಿ ಕೀರ್ತನ ಮತ್ತು ಆಕಾಶ್ ವಿವಾಹ ಮಹೋತ್ಸವ

ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಪುತ್ರಿ ಕೀರ್ತನ ಮತ್ತು ಆಕಾಶ್ ವಿವಾಹ ಮಹೋತ್ಸವ

ಬೆಂಗಳೂರಿನ ಪೂರ್ಣೀಮ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣರವರ ಪುತ್ರಿ ಎಂ. ಕೀರ್ತನ ಮತ್ತು ಆಕಾಶ್ ರವರ ಮದುವೆಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಸಚಿವರುಗಳು, ಮಾಜಿ ಸಚಿವರುಗಳು, ಪೋಲಿಸ್ ಅದಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗಣ್ಯರು, ಹಾಗೂ ಅತಿಥಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ವಿವಾಹ ಮಹೋತ್ಸವಕ್ಕೆ ಆಗಮಿಸಿ ನವ ವದುವರರಿಗೆ ಶುಭ ಹಾರೈಸಿದರು.

Комментарии

Информация по комментариям в разработке