Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ

  • Avadhootha
  • 2023-05-06
  • 104953
ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ
  • ok logo

Скачать ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ бесплатно в качестве 4к (2к / 1080p)

У нас вы можете скачать бесплатно ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ

ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ಆಗುವ ಪ್ರಯೋಜನಗಳು! | ಅವಧೂತ ಶ್ರೀ ವಿನಯ್ ಗುರೂಜಿ

ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಯುವುದಾದರೆ. ಲೌಕಿಕ ದೃಷ್ಟಿಕೋನದಿಂದ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಮತ್ತು ದೇಹದ ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ರಕ್ತಶುದ್ಧಿಯೂ ಆಗುತ್ತದೆ. ಮಕ್ಕಳ ಮನಸ್ಸಿನ ಚಾಂಚಲ್ಯ ಕಡಿಮೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ವ್ಯವಹಾರಸ್ಥರು ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಅಧಿಕ ಒತ್ತಡದ ಸಮಸ್ಯೆಯಿಂದ ಹೊರಬರಬಹುದು. ಮಹಿಳೆಯರಿಗೆ ಒತ್ತಡದಿಂದ ಉಂಟಾಗುವ ಅನೇಕ ಖಾಯಿಲೆಗಳಿಗೆ ದಿವ್ಯ ಔಷಧವಾಗಿ ಮಂತ್ರ ಪಠಣವು ಸಹಕಾರಿಯಾಗುತ್ತದೆ. ಗಾಯತ್ರಿ ಮಂತ್ರವನ್ನು ಪಂಚಪಾತಕ ನಾಶಿನಿ ಮಂತ್ರ ಎಂದೂ ಕರೆಯಲಾಗುತ್ತದೆ. ವೇದಗಳಲ್ಲಿ ಉಲ್ಲೇಖಿಸಿದ ಪಂಚ ಮಹಾಪಾತಕಗಳು ಅಥವಾ ಕ್ಷಮೆಯೇ ಇಲ್ಲದ ಪಾಪಗಳಿಗೂ ಪ್ರಾಯಶ್ಚಿತ್ತವನ್ನು ಈ ಮಂತ್ರ ಪಠಣದಿಂದ ಕಂಡುಕೊಳ್ಳಬಹುದು. ಸೂರ್ಯನ ಭಾವವನ್ನು ನೋಡಿ ಗಾಯತ್ರಿ ಮಂತ್ರವನ್ನು ಸ್ಮರಣೆ ಮಾಡಿದಾಗ ಸೂರ್ಯನ ಬ್ರಾಹ್ಮೀ ಮುಹೂರ್ತದ ಚೈತನ್ಯ ನಮ್ಮೊಳಗೆ ಸಂಚರಿಸುವ ಅನುಭೂತಿಯನ್ನು ಪಡೆಯಬಹುದು. ಸೂರ್ಯ ಮೂರೂ ಕಾಲದಲ್ಲಿ ತ್ರಿಮೂರ್ತಿಗಳ ರೂಪವಾಗಿ ಪ್ರಕಟಗೊಳ್ಳುವುದರಿಂದ ಯಾವ ವ್ಯಕ್ತಿ ಆಯಾ ಕಾಲಕ್ಕನುಗುಣವಾಗಿ ಸೂರ್ಯ ದೇವನ ಉಪಾಸನೆಯನ್ನು ಗಾಯತ್ರಿ ಮಂತ್ರದ ಮುಖೇನವಾಗಿ ಮಾಡುತ್ತಾನೋ ಅವನಿಗೆ ತ್ರಿಮೂರ್ತಿಗಳಿಗೆ ಸೇರಿದ ಶಕ್ತಿಗಳು ಒಲಿಯುತ್ತದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಒಬ್ಬ ವ್ಯಕ್ತಿಗೆ ಬ್ರಾಹ್ಮಣತ್ವ ಒಲಿದು ಬರುತ್ತದೆ. ಬ್ರಾಹ್ಮಣ ಎನ್ನುವುದು ಜಾತಿಯಲ್ಲ ವಿಶೇಷವಾದ ಶಕ್ತಿ. ಅವೆಷ್ಟೋ ಮಹಾಪುರುಷರು ಜ್ಞಾನದಿಂದ ಬ್ರಾಹ್ಮಣ್ಯವನ್ನು ಪಡೆದಿದ್ದಾರೆ. ಭಾರತವನ್ನು ಜಗತ್ತು ಗೌರವಿಸುವ ಕಾರಣ ಸನಾತನದ ಜ್ಞಾನ, ಶಾಸ್ತ್ರ ಮತ್ತು ಸಂಸ್ಕಾರಗಳಿಗೇ ಆಗಿದೆ. ಗಾಯತ್ರಿ ಮಂತ್ರವನ್ನು ಐದು ಹೊತ್ತು ಪಠಿಸುವುದರಿಂದ ಮನುಷ್ಯ ದೇಹದೊಳಗಿರುವ ಐದು ಪ್ರಾಣಗಳೂ ಶುದ್ಧಿಯಾಗುತ್ತದೆ. ಪರಬ್ರಹ್ಮದೊಂದಿಗೆ ಸಂವಹನ ನಡೆಸಲು ಪ್ರಾರ್ಥನೆ ಪ್ರತಿಯೊಂದು ಧರ್ಮದಲ್ಲೂ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಪಂಚಪ್ರಾಣಗಳ ಮೂಲ ಓಂಕಾರವೇ ಆಗಿದೆ. ಯೋಗಾಭ್ಯಾಸದ ಮೂಲಕವಾಗಿಯೂ ಇದೇ ಬಗೆಯ ಫಲಿತಾಂಶ ದೊರಕುತ್ತದೆ. ಗಾಯತ್ರಿ ಮಂತ್ರವನ್ನು ನಿತ್ಯ ಪಠಿಸುವುದರಿಂದ ನಮ್ಮ ಮತ್ತು ಪ್ರಪಂಚದ ಪ್ರತಿಯೊಂದು ಜೀವಿಯ ಪಾಪದ ಪ್ರಾಯಶ್ಚಿತ್ತಕ್ಕೆ ದಾರಿಯಾಗಿದೆ.

For More Videos:

ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ    • ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗ...  

ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ    • ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರ...  

ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ    • ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್...  

ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ    • ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂ...  

ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ    • ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ  

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing #GayatriMantra

Комментарии

Информация по комментариям в разработке

Похожие видео

  • ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ | ಭಾಗ- 3 | ಅವಧೂತ ಶ್ರೀ ವಿನಯ್ ಗುರೂಜಿ
    ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ | ಭಾಗ- 3 | ಅವಧೂತ ಶ್ರೀ ವಿನಯ್ ಗುರೂಜಿ
    3 года назад
  • ಪ್ರಶ್ನೋತ್ತರ (೧೧೧೧+) ೧೩೬ ಮಾಂಸಾಹಾರಿಗಳು ಮಂತ್ರ ಕಲಿಯಬಹುದೆ? | ಸತ್ಯದರ್ಶನ-೨ (ವಾರಕ್ಕೆ ಮೂರುತ್ತರ)
    ಪ್ರಶ್ನೋತ್ತರ (೧೧೧೧+) ೧೩೬ ಮಾಂಸಾಹಾರಿಗಳು ಮಂತ್ರ ಕಲಿಯಬಹುದೆ? | ಸತ್ಯದರ್ಶನ-೨ (ವಾರಕ್ಕೆ ಮೂರುತ್ತರ)
    4 года назад
  • ಗುರುಕೃಪೆ ಇದ್ದರೆ ಮರಣವೂ ಸೋಲುತ್ತದೆ.! ಕಂಚಿಯಲ್ಲಿ ನಡೆದ ನಿಜಘಟನೆ! #kannada #rayaru #rayaramahime
    ಗುರುಕೃಪೆ ಇದ್ದರೆ ಮರಣವೂ ಸೋಲುತ್ತದೆ.! ಕಂಚಿಯಲ್ಲಿ ನಡೆದ ನಿಜಘಟನೆ! #kannada #rayaru #rayaramahime
    9 часов назад
  • ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ
    ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ
    3 года назад
  • 🔴 СРОЧНО США-ИРАН: ЭВАКУАЦИЯ АМЕРИКАНСКИХ ПОСОЛЬСТВ #новости #одиндень
    🔴 СРОЧНО США-ИРАН: ЭВАКУАЦИЯ АМЕРИКАНСКИХ ПОСОЛЬСТВ #новости #одиндень
    3 часа назад
  • ಜಪವೇ ಆಧ್ಯಾತ್ಮದ ಜೀವ | ಆಧ್ಯಾತ್ಮದಲ್ಲಿ ಜಪವೇ ಅತೀ ಶ್ರೇಷ್ಠ
    ಜಪವೇ ಆಧ್ಯಾತ್ಮದ ಜೀವ | ಆಧ್ಯಾತ್ಮದಲ್ಲಿ ಜಪವೇ ಅತೀ ಶ್ರೇಷ್ಠ
    2 года назад
  • Kalagnana | Yogananda Guruji 17 | ಇಂದ್ರ ಪದವಿಗಾಗಿ ವೈದಿಕ ಧರ್ಮ ನಾಶ | ಬಲಿ ಚಕ್ರವರ್ತಿ ಕಳಿಸಿದ ದೈತ್ಯರು?
    Kalagnana | Yogananda Guruji 17 | ಇಂದ್ರ ಪದವಿಗಾಗಿ ವೈದಿಕ ಧರ್ಮ ನಾಶ | ಬಲಿ ಚಕ್ರವರ್ತಿ ಕಳಿಸಿದ ದೈತ್ಯರು?
    2 года назад
  • ರಾಯರ ದರ್ಶನ ಮಾಡಿದರೆ ವೈಕುಂಠದ ದರ್ಶನ ಮಾಡಿದಂತೆ! | ಅವಧೂತ ಶ್ರೀ ವಿನಯ್ ಗುರೂಜಿ
    ರಾಯರ ದರ್ಶನ ಮಾಡಿದರೆ ವೈಕುಂಠದ ದರ್ಶನ ಮಾಡಿದಂತೆ! | ಅವಧೂತ ಶ್ರೀ ವಿನಯ್ ಗುರೂಜಿ
    8 месяцев назад
  • ವಿಷ್ಣು, ಲಲಿತ ಸಹಸ್ರನಾಮಗಳ ಬಗ್ಗೆ 'ಡಾಕ್ಟರ್' ಹೇಳಿದ ಸತ್ಯಾಂಶ  | Dr. Vinay Kumar | Heggadde Studio Exclusive
    ವಿಷ್ಣು, ಲಲಿತ ಸಹಸ್ರನಾಮಗಳ ಬಗ್ಗೆ 'ಡಾಕ್ಟರ್' ಹೇಳಿದ ಸತ್ಯಾಂಶ | Dr. Vinay Kumar | Heggadde Studio Exclusive
    2 года назад
  • Avadhootha Sri Vinay Guruji EXCLUSIVE: ವಿನಯ್​ ಗುರೂಜಿ ಅವ್ರೇ ನೀವು ಯಾರು..?
    Avadhootha Sri Vinay Guruji EXCLUSIVE: ವಿನಯ್​ ಗುರೂಜಿ ಅವ್ರೇ ನೀವು ಯಾರು..?
    1 месяц назад
  • ಅಗಸ್ತ್ಯ ಮಹಾಮುನಿಗಳ 5 ಅತೀಂದ್ರಿಯ ಸ್ಥಳಗಳು | Agastya Mahamuni | Sadhguru Kannada
    ಅಗಸ್ತ್ಯ ಮಹಾಮುನಿಗಳ 5 ಅತೀಂದ್ರಿಯ ಸ್ಥಳಗಳು | Agastya Mahamuni | Sadhguru Kannada
    3 года назад
  • ಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರು
    ಗಾಯತ್ರಿ ಮಂತ್ರದ ಅಪಾರ ಶಕ್ತಿ! Power of Gayatri Mantra | Sadhguru Kannada | ಸದ್ಗುರು
    4 года назад
  • Новости Сегодня 27.02.2026 - Россия, Москва, Экстренный вызов новый выпуск, Катаклизмы, События Дня
    Новости Сегодня 27.02.2026 - Россия, Москва, Экстренный вызов новый выпуск, Катаклизмы, События Дня
    7 часов назад
  • ಹನುಮಾನ್‌ ಚಾಲೀಸಾ ಪಠಿಸುವುದರಿಂದ ಆಗುವ ಲಾಭ ಏನು?|Sri Ramachandra Guruji| Hanuman Chalisa|Gaurish Akki
    ಹನುಮಾನ್‌ ಚಾಲೀಸಾ ಪಠಿಸುವುದರಿಂದ ಆಗುವ ಲಾಭ ಏನು?|Sri Ramachandra Guruji| Hanuman Chalisa|Gaurish Akki
    2 года назад
  • ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 2 - ಅವಧೂತ ಶ್ರೀ ವಿನಯ್ ಗುರೂಜಿ
    ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 2 - ಅವಧೂತ ಶ್ರೀ ವಿನಯ್ ಗುರೂಜಿ
    3 года назад
  • How many Gayathri mantra japa can be chanted in a day? Maximum limit|| Sri Bannanje Govindacharya
    How many Gayathri mantra japa can be chanted in a day? Maximum limit|| Sri Bannanje Govindacharya
    2 года назад
  • ಶ್ರೀ ಗುರುವಾಣಿ - ನಿಜವಾದ ಅವಧೂತರು ।। SHREE GURUVAANI - Real Avadhuta
    ಶ್ರೀ ಗುರುವಾಣಿ - ನಿಜವಾದ ಅವಧೂತರು ।। SHREE GURUVAANI - Real Avadhuta
    3 года назад
  • ಪಂಜಾಬ್ ನಲ್ಲಿ ನಡೆದ ನಿಜವಾದ ಘಟನೆ | Gas Delivery Boy Saved a Rich Lady's Life | Kannada Real Story
    ಪಂಜಾಬ್ ನಲ್ಲಿ ನಡೆದ ನಿಜವಾದ ಘಟನೆ | Gas Delivery Boy Saved a Rich Lady's Life | Kannada Real Story
    1 день назад
  • ಸಾಲಬಾಧೆಗೆ ಇದೂ ಸಹ ಕಾರಣ ! | ಅವಧೂತ ಶ್ರೀ ವಿನಯ್ ಗುರೂಜಿ
    ಸಾಲಬಾಧೆಗೆ ಇದೂ ಸಹ ಕಾರಣ ! | ಅವಧೂತ ಶ್ರೀ ವಿನಯ್ ಗುರೂಜಿ
    6 месяцев назад
  • ಕಾಶಿ ನಗರಕ್ಕೆ ಏಕೆ ಇಷ್ಟೊಂದು ಮಹತ್ವ? | Kashi - The Eternal City | Sadhguru Kannada
    ಕಾಶಿ ನಗರಕ್ಕೆ ಏಕೆ ಇಷ್ಟೊಂದು ಮಹತ್ವ? | Kashi - The Eternal City | Sadhguru Kannada
    2 года назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com