Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya

  • Venkatesh Kannada Class
  • 2024-11-10
  • 13195
ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya
  • ok logo

Скачать ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya бесплатно в качестве 4к (2к / 1080p)

У нас вы можете скачать бесплатно ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya

ವಿಕ್ರಮಾರ್ಜುನ ವಿಜಯ ಕಾವ್ಯಭಾಗದ ಸಾರಾಂಶ:-

*ಹಿಂದಿನ ಕಟ್ಟುಕಥೆಯಂತಾಯ್ತು ಇವರ ಯುದ್ಧದ ಕತೆ. ಇದನ್ನು ತಿಳಿಯದೆ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ಧಮಾಡುತ್ತಾರೆ ಎಂದು ಭ್ರಾಂತಿಗೊಂಡು ವಿಚಾರಮಾಡದೆ ಇವರಿಗೆ ಸೇನಾಧಿಪತ್ಯದ ಪಟ್ಟವನ್ನು ಕಟ್ಟಿದೆ. ಗುರುಗಳೂ ಕುಲವೃದ್ಧರೂ ಆದ ಇವರನ್ನು ಯದ್ಧರಂಗಕ್ಕೆ ಸೆಳೆದು ನಿಷ್ಟ್ರಯೋಜನವಾಗಿ ಶತ್ರುಗಳ ಗುಂಪಿನಲ್ಲಿ ನಗಿಸಿಕೊಂಡರೆ ನಿನಗೆ ಬರುವ ಪ್ರಯೋಜನವೇನು ದುರ್ಯೋಧನ ?
*ಕಣ್ಣು ಕಾಣದ ಈ ಮುದುಕನಿಗೆ ಕಟ್ಟಿದ ವೀರಪಟ್ಟವು ಹಗ್ಗಕ್ಕೆ ಸಮಾನವಲ್ಲವೇ? ಆತನು ಧರಿಸಿರುವ ಬಿಲ್ಲು ದಂಟಿಗೆ ಸಮಾನವಲ್ಲವೇ? ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬೇಕಾದರೆ ನನಗೆ ಪಟ್ಟ ಕಟ್ಟಿಯ್ಯ.

*ಬಾಲ್ಯದಿಂದಲೂ ಅವರನ್ನು ವಿಶೇಷ ಪ್ರೀತಿಯಿಂದ ಸಾಕಿದ ಅಜ್ಜರಾದುದರಿಂದ ಇವರು ಅವರೊಡನೆ ಕಾದುವುದಿಲ್ಲ. ಅವರೂ ಇವರೊಡನೆ ಪ್ರತಿಭಟಿಸಿ ಕಾದುವುದಿಲ್ಲ. ರಾಜನೇ ಹೇಗೆ ಇವರನ್ನು ನಂಬುತ್ತೀಯೆ? ಎನ್ನಲು ಆ ಮಾತಿಗೆ ದ್ರೋಣನು ಸಿಡಿದು ಹೀಗೆಂದನು.

*ಸಿಂಹದ ಮುಪ್ಪನ್ನೂ ಭೀಷ್ಮರ ಮುಪ್ಪನ್ನೂ ಅಲ್ಲಗಳೆಯಬೇಡ, ಸಿಂಹವು ಮುಪ್ಪಾದರೆ ಆನೆಗಳಿಗೆ ಸದರವೇನು? ಹಾಗೆಯೇ ಭೀಷ್ಮರು ಮುದುಕರಾದುದರಿಂದ ಚತುರಂಗಸೈನ್ಯವು ಅವರನ್ನು ಗೆಲ್ಲಬಲ್ಲವೇ?

*ಸತ್ಕುಲಪ್ರಸೂತರಾದವರನ್ನು ಶ್ರೇಷ್ಠರಾದವರನ್ನು ಎಲ್ಲರಿಗೂ ಹಿತರಾದವರನ್ನು ಕುರಿತು ಈ ಸಭಾಮಧ್ಯದಲ್ಲಿ ಹೆಚ್ಚಿದ ಕೊಬ್ಬಿನಿಂದ ನೀನು ನಿಷ್ಟ್ರಯೋಜನವಾಗಿ ತಿರಸ್ಕಾರದ ಮಾತನಾಡಿದ್ದೀಯೆ, ಕುಲವನ್ನು ನಾಲಗೆ ಆಡಿ ತೋರಿಸುತ್ತದೆಯಲ್ಲವೆ? ಎಂದು ನುಡಿದ ಕಿವಿಗೆ ಕರ್ಕಶವಾದ ಮಾತುಗಳಿಗೆ ಕರ್ಣನು ಕೋಪಿಸಿಕೊಂಡನು.

*ಮಾತಿಗೆ ಮೊದಲು ಕುಲವನ್ನೇ ಏಕೆ ಕುರಿತು ಘೋಷಿಸುತ್ತೀರಿ? ನಿಮ್ಮ ಕುಲಗಳು ಪ್ರತಿಭಟಿಸಿದವರನ್ನು ಎದುರಿಸಿ ಹಿಂಬಾಲಿಸಿ ತಿಂದು ಹಾಕುತ್ತವೆಯೇನು? ಹುಟ್ಟಿದ ಜಾತಿ ನಿಜವಾದ ಕುಲವಲ್ಲ; ಛಲ-ಕುಲ, ಸದ್ಗುಣ-ಕುಲ, ಆತ್ಮಗೌರವವೊಂದೆ ಕುಲ, ಪರಾಕ್ರಮವೆಂಬುದು ಕುಲ. ವಿಚಾರಮಾಡುವುದಾದರೆ ಈಗ ಈ ಯುದ್ಧದಲ್ಲಿ ಅಣ್ಣಾ, ನಿಮ್ಮ ಈ ಕುಲವು ನಿಮಗೆವ್ಯಥೆಯನ್ನುಂಟುಮಾಡುತ್ತದೆ.

*ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ. ಅವರುಗಳ ಕಯ್ಯಲ್ಲಿ ಭೀಷ್ಮನು ನಾಶವಾದರೆ ಶತ್ರುಗಳನ್ನು ಗೆಲ್ಲುವುದಕ್ಕಾಗಿ ನಾನು ಸಂಧಿಸಿ ಯುದ್ಧಮಾಡುತ್ತೇನೆ. ಅಲ್ಲಿಯವರೆಗೆ ನಾನು ಬಿಲ್ಲನ್ನೇ ಹಿಡಿಯುವುದಿಲ್ಲ. ಎಂಬುದಾಗಿ ಕರ್ಣನು ಪ್ರತಿಜ್ಞೆ ಮಾಡಲು ಭೀಷ್ಮನು ಹೀಗೆ ಹೇಳಿದನು.

*ಕರ್ಣ ಶೌರ್ಯದ ಗರ್ವ, ಯೌವ್ವನದ ಮದ, ಸ್ವಾಮಿಯ ನಂಬಿಕೆ, ಮೀರಿದ ಬಾಹುಬಲದ ವೈಭವ - ಇವು ನಿನಗಿರುವಷ್ಟು ನನಗಿದೆಯೇನಪ್ಪ. ಇದು ಭಾರತದ ಯುದ್ಧ, ಎದುರಿಸುವವನು ಹರಿಗನಾಗಿರುವಾಗ ಈ ಹೀಯಾಳಿಕೆಯೇಕೆ? ನೀನು ಪ್ರತಿಭಟಿಸಿ ಕಾದುವೆಯಣ್ಣಾ, ಈ ಮಹಾಯುದ್ಧದಲ್ಲಿ ನಿನಗೂ ಸರದಿ ಬರುತ್ತದೆ ನೋಡುವೆಯಂತೆ ಎಂದು ಪುನಃ ಹೀಗೆಂದನು.

*ನಾನೇನೋ ಮುದುಕ. ಮುದುಕರ ಅಸ್ತ್ರವಿದ್ಯಾಕೌಶಲ್ಯವನ್ನೂ ಯುದ್ಧಮಾಡುವ ಪರಾಕ್ರಮವನ್ನೂ ವಿಚಾರಮಾಡಿ ನೋಡಿದರೆ ಕರ್ಣನು ಹೇಳಿದ ಹಾಗೆಯೇ. ತಪ್ಪೇನಿಲ್ಲ, ವಿಶೇಷವಾಗಿ ನಿಜವೇ ಆಗುತ್ತದೆ. ಆದರೂ ಯುದ್ಧದಲ್ಲಿ ಇನ್ನು ಮೇಲೆ ನನ್ನ ಪ್ರತಿಜ್ಞೆಯನ್ನು ಕೇಳಿ.

*ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಭೂಮಂಡಲವೆಲ್ಲ ಭಯಪಡುವ ಹಾಗೆ ಚಕ್ರವನ್ನು ಹಿಡಿಸುತ್ತೇನೆ. ಅರ್ಜುನನ ತೇರು ಹಾರಿ ಕುರುಕ್ಷೇತ್ರದಲ್ಲಿ ಪಶ್ಚಿಮಕ್ಕೆ ಎಂಟುಗಾವುದ ಹೋಗುವ ಹಾಗೆ ಬಾಣ ಪ್ರಯೋಗ ಮಾಡುತ್ತೇನೆ. ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ರಾಜರನ್ನು ಕೆಳಗುರುಳಿಸುತ್ತೇನೆ. (ಕೆಳಗೆ ಮಲಗುವ ಹಾಗೆ ಮಾಡುತ್ತೇನೆ) ಎಂದು ಮಹಾಪ್ರತಿಜ್ಞೆಯನ್ನು ಮಾಡಿದ ಭೀಷ್ಮನ ಶಕ್ತಿಯನ್ನು ಅಳತೆಯಿಲ್ಲದಷ್ಟು ಎಲ್ಲರೂ ಹೊಗಳಿದರು.

Комментарии

Информация по комментариям в разработке

Похожие видео

  • Jedara Dasimayya Vachanagalu॥SEP॥ ಜೇಡರ ದಾಸಿಮಯ್ಯರ ಆಯ್ದ ವಚನಗಳು
    Jedara Dasimayya Vachanagalu॥SEP॥ ಜೇಡರ ದಾಸಿಮಯ್ಯರ ಆಯ್ದ ವಚನಗಳು
    1 год назад
  • ದೇಸಿ ಎಂಬ ಸರ್ವಶಕ್ತ ಪ್ರಜ್ಞೆ - ರಂಜಾನ್ ದರ್ಗಾ ।Desi Embha Sarvashaktha Prajne - Ramjan Darga
    ದೇಸಿ ಎಂಬ ಸರ್ವಶಕ್ತ ಪ್ರಜ್ಞೆ - ರಂಜಾನ್ ದರ್ಗಾ ।Desi Embha Sarvashaktha Prajne - Ramjan Darga
    2 месяца назад
  • ಘಾಟಿ ಸೊಸೆ ಜನಪದ ಕಥೆಯ ವಿವರಣೆ - Ghati sose story narration - 2nd BA, 3rd sem. BCU
    ಘಾಟಿ ಸೊಸೆ ಜನಪದ ಕಥೆಯ ವಿವರಣೆ - Ghati sose story narration - 2nd BA, 3rd sem. BCU
    4 месяца назад
  • ಶಿವಭೂತಿ ಕಥೆ॥SEP॥ಕರ್ನಾಟಕ ಪಂಚತಂತ್ರ ಕಥೆಗಳು - ದುರ್ಗಸಿಂಹ
    ಶಿವಭೂತಿ ಕಥೆ॥SEP॥ಕರ್ನಾಟಕ ಪಂಚತಂತ್ರ ಕಥೆಗಳು - ದುರ್ಗಸಿಂಹ
    4 года назад
  • ಅಸದೃಶ ಪ್ರತಿಭೆಯ ಮೇರಿಕ್ಯೂರಿ - ಡಾ.ಎ.ಪಿ.ರಾಧಾಕೃಷ್ಣ #SEP# Marie Curie# ಕನ್ನಡ ಪ್ರಜ್ಞೆ-೧, ದಾ.ವಿ.ವಿ
    ಅಸದೃಶ ಪ್ರತಿಭೆಯ ಮೇರಿಕ್ಯೂರಿ - ಡಾ.ಎ.ಪಿ.ರಾಧಾಕೃಷ್ಣ #SEP# Marie Curie# ಕನ್ನಡ ಪ್ರಜ್ಞೆ-೧, ದಾ.ವಿ.ವಿ
    1 год назад
  • ಪಂಪಭಾರತ : ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್‌ | Pampa Bharata
    ಪಂಪಭಾರತ : ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್‌ | Pampa Bharata
    6 лет назад
  • ಗೌರ್ಮೆಂಟ್ ಬ್ರಾಹ್ಮಣ | ಪ್ರೊ. ಅರವಿಂದ ಮಾಲಗತ್ತಿ| ಭವಿಷ್ಯತ್ತಿನೊಂದಿಗೆ ಚೆಲ್ಲಾಟವಾಡುವ ಹುಡುಗಿಯರು
    ಗೌರ್ಮೆಂಟ್ ಬ್ರಾಹ್ಮಣ | ಪ್ರೊ. ಅರವಿಂದ ಮಾಲಗತ್ತಿ| ಭವಿಷ್ಯತ್ತಿನೊಂದಿಗೆ ಚೆಲ್ಲಾಟವಾಡುವ ಹುಡುಗಿಯರು"
    1 год назад
  • ಆರು ಹಿತವರು ನಿನಗೆ - ಪುರಂದರದಾಸರು।ಕೀರ್ತನೆ। Aaru Hithavaru Ninage -   Purandara Dasa
    ಆರು ಹಿತವರು ನಿನಗೆ - ಪುರಂದರದಾಸರು।ಕೀರ್ತನೆ। Aaru Hithavaru Ninage - Purandara Dasa
    8 месяцев назад
  • BSC 1st Sem - SEP - ಕನ್ನಡ ಪ್ರಜ್ಞೆ-೧
    BSC 1st Sem - SEP - ಕನ್ನಡ ಪ್ರಜ್ಞೆ-೧
  • Gouthami Helida Kathe-Kannada Radio play
    Gouthami Helida Kathe-Kannada Radio play
    5 лет назад
  • ಸುಕುಮಾರ ಸ್ವಾಮಿಯ ಕಥೆ ( ಭಾಗ -01 )
    ಸುಕುಮಾರ ಸ್ವಾಮಿಯ ಕಥೆ ( ಭಾಗ -01 )
    1 год назад
  • ಪಂಪ ಕವಿಯ ವಿಕ್ರಮಾರ್ಜುನ ವಿಜಯದ ಹತ್ತನೇ ಆಶ್ವಾಸ
    ಪಂಪ ಕವಿಯ ವಿಕ್ರಮಾರ್ಜುನ ವಿಜಯದ ಹತ್ತನೇ ಆಶ್ವಾಸ "ಭೀಷ್ಮ ಪಟ್ಟಾಭಿಷೇಕ" ದ ಸಾರಂಶ
    3 года назад
  • Kaddha Chitra Latest Kannada Suspense & Action Full Movie | Vijay Raghavendra | 2024 South Movies
    Kaddha Chitra Latest Kannada Suspense & Action Full Movie | Vijay Raghavendra | 2024 South Movies
    1 год назад
  • ಕರ್ನಾಟಕ ಪಂಚತಂತ್ರಂ ಕಥೆಗಳು॥ದುರ್ಗಸಿಂಹ॥ಮೊಲಂ ಸಿಂಹಮಂ ಕೊಂದ ಕಥೆ॥
    ಕರ್ನಾಟಕ ಪಂಚತಂತ್ರಂ ಕಥೆಗಳು॥ದುರ್ಗಸಿಂಹ॥ಮೊಲಂ ಸಿಂಹಮಂ ಕೊಂದ ಕಥೆ॥
    4 года назад
  • ಗೊಬ್ಬರ - ಕುವೆಂಪು।ಕವಿತೆ। Gobbara - Kuvempu
    ಗೊಬ್ಬರ - ಕುವೆಂಪು।ಕವಿತೆ। Gobbara - Kuvempu
    2 месяца назад
  • ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali
    ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali
    1 год назад
  • ⚡️ Массированный залп по военной технике || США понесли тяжёлую утрату
    ⚡️ Массированный залп по военной технике || США понесли тяжёлую утрату
    20 часов назад
  • Если у тебя спросили «Как твои дела?» — НЕ ГОВОРИ! Ты теряешь свою силу | Еврейская мудрость
    Если у тебя спросили «Как твои дела?» — НЕ ГОВОРИ! Ты теряешь свою силу | Еврейская мудрость
    2 месяца назад
  • First B.C.A/ first sem. ಗಣಕ ಗಂಗೋತ್ರಿ-1 ಸೂಳ್ಪಡೆಯಲಪ್ಪುದು ಕಾಣಾ/ sulpadeyalappudu kana
    First B.C.A/ first sem. ಗಣಕ ಗಂಗೋತ್ರಿ-1 ಸೂಳ್ಪಡೆಯಲಪ್ಪುದು ಕಾಣಾ/ sulpadeyalappudu kana
    7 месяцев назад
  • ತಾಪಮಾನಕ್ಕೆ ಕಾರಣವಾದುದು ಏನಿದು ಹಸಿರುಮನೆ ಪರಿಣಾಮ  - ಎಚ್.ಎಸ್.ನಿರಂಜನಾರಾಧ್ಯ #Greenhouse effect
    ತಾಪಮಾನಕ್ಕೆ ಕಾರಣವಾದುದು ಏನಿದು ಹಸಿರುಮನೆ ಪರಿಣಾಮ - ಎಚ್.ಎಸ್.ನಿರಂಜನಾರಾಧ್ಯ #Greenhouse effect
    1 год назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com