Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಸಾಯಂ ಸಂಧ್ಯಾವಂದನಂ - Sayam Sandhyavandanam

  • Srilalikrishna
  • 2026-02-27
  • 30
ಸಾಯಂ ಸಂಧ್ಯಾವಂದನಂ - Sayam Sandhyavandanam
  • ok logo

Скачать ಸಾಯಂ ಸಂಧ್ಯಾವಂದನಂ - Sayam Sandhyavandanam бесплатно в качестве 4к (2к / 1080p)

У нас вы можете скачать бесплатно ಸಾಯಂ ಸಂಧ್ಯಾವಂದನಂ - Sayam Sandhyavandanam или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಸಾಯಂ ಸಂಧ್ಯಾವಂದನಂ - Sayam Sandhyavandanam бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಸಾಯಂ ಸಂಧ್ಯಾವಂದನಂ - Sayam Sandhyavandanam

ಉಪನಯನಾನಂತರ ಬ್ರಹ್ಮಚಾರಿಯ ದೈನಂದಿನ ಕಾರ್ಯಗಳಲ್ಲಿ ಸಂಧ್ಯಾವಂದನವು ಆವಶ್ಯಕ ಕರ್ತವ್ಯವು. ಪ್ರಾತಃ ಸಂಧ್ಯಾವಂದನವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾರಂಭಿಸಬೇಕು, ತದನಂತರ ಮಧ್ಯಾಹ್ನ ಸಂಧ್ಯಾವಂದನ ಹಾಗೂ ಸಾಯಂಸಂಧ್ಯಾವಂದನವನ್ನು ಸೂರ್ಯಾಸ್ತದ ಸಮಯದಲ್ಲಿ ಮಾಡತಕ್ಕದ್ದು.

ಸಂಧ್ಯಾವಂದನದಲ್ಲಿ ಆಚರಿಸಬೇಕಾದ ಕೆಲವು ಕ್ರಮಗಳನ್ನು ಇಲ್ಲಿ ನೀಡಲಾಗಿದೆ. ಗೊಂದಲಗಳಿದ್ದರೆ ಇವುಗಳನ್ನು ಅವಲೋಕಿಸಬಹುದು.

ಓಂ ಋಗ್ವೇದಾಯಸ್ವಾಹಾ, ಓಂ ಯಜುರ್ವೇದಾಯಸ್ವಾಹಾ, ಓಂ ಸಮಾವೇದಾಯಸ್ವಾಹಾ - ಈ ಮೂರು ಮಂತ್ರಗಳನ್ನು ಉಚ್ಚರಿಸುತ್ತಾ ಬಲಗೈಯ ಹೆಬ್ಬೆರಳ ಮೂಲದಿಂದ ಮೂರು ಸಲ ಶಬ್ದ ಮಾಡದೆ ನೀರು ಸೇವಿಸಬೇಕು.

ಓಂ ಅಥರ್ವಣವೇದಾಯ ನಮಃ|| - ಅಂಗೈಗಳನ್ನು ಒರೆಸುವುದು.
ಓಂ ಇತಿಹಾಸಪುರಾಣೇಭ್ಯೋ ನಮಃ|| - ಮುಖವನ್ನು ಒರೆಸುವುದು.
ಓಂ ಅಗ್ನಯೇ ನಮಃ| ಅಗ್ನಯೇ ನಮಃ|| - ಎರಡು ತುಟಿಗಳನ್ನು ಸ್ಪರ್ಷಿಸುವುದು.
ಓಂ ವಾಯವೇ ನಮಃ| ವಾಯವೇ ನಮಃ|| - ಮೂಗಿನ ಎರಡು ರಂದ್ರಗಳನ್ನು ಸ್ಪರ್ಷಿಸುವುದು.
ಓಂ ಸೂರ್ಯಾಯ ನಮಃ| ಚಂದ್ರಾಯ ನಮಃ|| - ಎರಡು ಕನ್ನುಗಳನ್ನು ಸ್ಪರ್ಷಿಸುವುದು.
ಓಂ ದಿಗ್ಭ್ಯೋ ನಮಃ| ದಿಗ್ಭ್ಯೋ ನಮಃ|| - ಎರಡು ಕಿವಿಗಳನ್ನು ಸ್ಪರ್ಷಿಸುವುದು.
ಓಂ ಇಂದ್ರಾಯ ನಮಃ| ಇಂದ್ರಾಯ ನಮಃ|| - ಎರದು ಹೆಗಲುಗಳನ್ನು ಸ್ಪರ್ಷಿಸುವುದು.
ಓಂ ವಿಷ್ಣವೇ ನಮಃ| ವಿಷ್ಣವೇ ನಮಃ|| ಎರಡು ಮೊಣಕಾಲುಗಳನ್ನು ಸ್ಪರ್ಷಿಸುವುದು.
ಓಂ ಪೃಥಿವ್ಯೇ ನಮಃ| ಪೃಥಿವ್ಯೇ ನಮಃ|| ಎರಡು ಪಾದಗಳನ್ನು ಸ್ಪರ್ಷಿಸುವುದು.
ಓಂ ಆತ್ಮನೇ ನಮಃ|| ಹೊಕ್ಕುಳನ್ನು ಸ್ಪರ್ಷಿಸುವುದು.
ಓಂ ಅಂತರಾತ್ಮನೇ ನಮಃ|| ಹೃದಯವನ್ನು ಸ್ಪರ್ಷಿಸುವುದು.
ಓಂ ಪರಮಾತ್ಮನೇ ನಮಃ|| ಶಿರಸ್ಸನ್ನು ಸ್ಪರ್ಷಿಸುವುದು.
ಹೀಗೆ ಎರಡು ಸಲ ಆಚಮನವನ್ನು ಮಾಡುವುದು.

ಸಂಕಲ್ಪವನ್ನು ಕೌಳಿಗೆಯನ್ನು ಬಲ ಅಂಗೈಯಲ್ಲಿ ಮುಚ್ಚಿಕೊಂಡು ಮಾಡಬೇಕು. ಆಯಾ ದಿನದ ಸಂವತ್ಸರ, ಅಯನ, ಅರ್ಕ, ಋತು, ಮಾಸ, ಪಕ್ಷ, ತಿಥಿ, ವಾಸರಗಳನ್ನು ಪಂಚಾಂಗವನ್ನು ನೋಡಿ ಹೇಳಬೇಕು.

ಮಾರ್ಜನವನ್ನು ಮಾಡುವಾಗ ಎಡಗೈಯಲ್ಲಿ ಕೌಳಿಗೆಯ ಸೌಟನ್ನು ಹಿಡಿದುಕೊಂಡು ಬಲಗೈಯಲ್ಲಿ ನಿರ್ಮಾಲ್ಯ ತುಳಸೀದಳ ಸಹಿತ ತರ್ಜನೀ-ಮಧ್ಯಮ ಬೆರಳುಗಳಿಂದ ಶಿರಸ್ಸು-ಹೃದಯ-ಪಾದಗಳಿಗೆ ಪ್ರೋಕ್ಷಿಸುವುದು.

ಜಲಾಭಿಮಂತ್ರವನ್ನು ಹೇಳುವಾಗ ಒಂದು ಸೌಟು ನೀರನ್ನು ಬಲ ಅಂಗೈಯಲ್ಲಿ ತೆಗೆದುಕೊಂಡು ಜುಹೋಮಿ ಸ್ವಾಹಾ ಎಂದು ಹೇಳುವಾಗ ಕುಡಿಯಬೇಕು.

ಸೂರ್ಯಾರ್ಘ್ಯದ ಉದ್ದೇಶ - ಪ್ರತಿನಿತ್ಯ ಜನನ ಮತ್ತು ನಾಶಕ್ಕೆ ಬ್ರಹ್ಮನಿಂದ ವರ/ಶಾಪ ಪಡೆದಿರುವ ಮಹಾಭೀಕರ ಸ್ವರೂಪಿ ಅತಿಬಲಿಷ್ಟರಾದ ೩.೫ಕೋಟಿ ಮಂದೇಹರೆಂಬ ರಾಕ್ಷಸರು ಪ್ರತೀ ಸಂಧ್ಯಾಕಾಲದಲ್ಲಿಯೂ ಸೂರ್ಯನೊಡನೆ ಯುದ್ಧ ಮಾಡಿ ಪೀಡಿಸುತ್ತಿರುವುದರಿಂದ, ಓಂಕಾರ, ಗಾಯತ್ರೀ ಅಭಿಮಂತ್ರಿತವಾದ ವಜ್ರೀಭೂತವಾದ ಅರ್ಘ್ಯೋದಕವನ್ನು ಅವರ ವಾಹನನಾಶಕ್ಕೋಸ್ಕರ ಒಂದು, ಶಸ್ತ್ರನಾಶಕ್ಕೋಸ್ಕರ ಒಂದು ಹಾಗೂ ವದಾರ್ಥಕ್ಕೊಂದು - ಈ ಪ್ರಕಾರ ವಾಲಖಿಲ್ಯಾದಿ ಬ್ರಾಹ್ಮಣೋತ್ತಮರ ಮೂರು ಅರ್ಘ್ಯಗಳಿಂದ ಅವರು ದಗ್ಧರಾಗಿ ಸೂರ್ಯನು ರಕ್ಷಿತನಾಗಿ ಈ ಪ್ರಪಂಚದ ಪಾಲನೋದ್ಯೋಗವನ್ನು ಮಾಡುತ್ತಾನೆ ಎಂಬ ಭಾವನೆಯಿಂದ ನಾವೂ ಮೂರು ಅರ್ಘ್ಯಗಳನ್ನು ಮಾಡತಕ್ಕದ್ದು.

ಪ್ರಾಯಶ್ಚಿತ್ತಾರ್ಘ್ಯವನ್ನು ಸೂರ್ಯಾರ್ಘ್ಯಕಾಲ ವ್ಯತ್ಯಯ ದೋಷಕ್ಕಾಗಿ ಮಾಡತಕ್ಕದ್ದು.

ಗಾಯತ್ರ್ಯಾಕರ್ಷಣದಿಂದ ಹೃದಯದಿಂದ ದೈತ್ಯರ ನಾಶಕ್ಕಾಗಿ ಕಳುಹಿಸಿದ ಗಾಯತ್ರಿಯನ್ನು ಪುನಃ ಹೃದಯಕ್ಕೆ ಆಕರ್ಷಣಮಾಡಿಕೊಳ್ಳುವುದು.

ತರ್ಪಣವನ್ನು ಶುಕ್ಲಪಕ್ಷದಲ್ಲಿ ಕೇಶವಾದಿ ದ್ವಾದಶಮೂರ್ತಿಗಳಿಗೂ ಕೃಷ್ಣಪಕ್ಷದಲ್ಲಿ ಸಂಕರ್ಷಣಾದಿ ದ್ವಾದಶಮೂರ್ತಿಗಳಿಗೂ ಕೊಡತಕ್ಕದ್ದು.

ಪ್ರಾರ್ಥನೆಯ ಪ್ರಾರಂಭದಲ್ಲಿ ಉಟ್ಟ ವಸ್ತ್ರದ ಎರಡು ನೂಲನ್ನೋ ಅಥವಾ ದರ್ಬೆಯ ಎರಡು ತುಂಡುಗಳನ್ನೋ ಎರಡು ಕೈಗಳಲ್ಲಿ ಹಿಡಿದುಕೊಂಡು ಕೈಗಳನ್ನು ಮುಂದಿನ ನೆಲವನ್ನು ತಾಗಿಸಿಕೊಂಡು ನಿರಸ್ತಃ ಪರಾವಸುಃ ಎಂದಾಗ ಒಂದು ನೂಲನ್ನು/ದರ್ಬೆಯ ತುಂಡನ್ನು ದೂರ ಎಸೆದು, ಇದಮಹಮರ್ವಾವಸೋಃ ಸದನೇ ಸಿದಾಮಿ ಎಂದಾಗ ಇನ್ನೊಂದನ್ನು ಆಸನಕ್ಕೂ ಹಾಕಬೇಕು.

ಗುರು ನಮಸ್ಕಾರವನ್ನು ಮಾಡಿ ಮುಂದಿನ ನ್ಯಾಸಗಳಿಗೆ ಉಪಯೋಗಕ್ಕೋಸ್ಕರ ಕರಶುದ್ಧಿಯನ್ನು ಮಾಡಬೇಕು.

ಪಾಪಪುರುಷಧ್ಯಾನದಲ್ಲಿ ಹೊಟ್ಟೆಯ ಎಡಭಾಗದಲ್ಲಿರುವ ಪಾಪಪುರುಷನನ್ನು ಧ್ಯಾನದಿಂದ ನಾಭಿಗೆ ತಂದು ಯಂ ಎಂಬ ವಾಯುಬೀಜಮಂತ್ರದಿಂದ ಶೋಷಿಸಿ ಅಲ್ಲಿಂದ ಹೃದಯಕ್ಕೆ ತಂದು ರಂ ಎಂಬ ಅಗ್ನಿಬೀಜಮಂತ್ರದಂದ ದಹಿಸಿ ಆ ಭಸ್ಮವನ್ನು ಎಡ ನಾಸಾರಂದ್ರದಿಂದ ನಿರಸನ ಮಾಡಿ ಮಸ್ತಕದಲ್ಲಿರುವ ಅಮೃತದಿಂದ ವಂ ಎಂಬ ವರುಣಬೀಜಮಂತ್ರದಿಂದ ಶರೀರವನ್ನು ಪರಮಾತ್ಮನು ಪರಿಶುದ್ಧಮಾಡಲಿ ಎಂಬ ಭಾವ.

ಲೋಕನ್ಯಾಸದಲ್ಲಿ ಮೂರುಸಲ ಪಾದ, ಮೊಣಕಾಲು, ತೊಡೆಗಳು, ಹೊಟ್ಟೆ, ಕಂಠ, ಬಾಯಿ ಮತ್ತು ಶಿರಸ್ಸು ಈ ಏಳು ಸ್ಥಾನಗಳನ್ನು ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯಂ ಎಂಬ ಬೀಜಮಂತ್ರಗಳಿಂದ ಸ್ಪರ್ಶಿಸಿ, ಬ್ರಹ್ಮಗಾಯತ್ರಿಯನ್ನು ಹೇಳಿ ನಂತರ ಓಮಾಪೋಜ್ಯೋತೀರಸೋಮೃತಂ ಬ್ರಹ್ಮ ಭೂರ್ಭುವಸ್ವರೋಮ್ ಎಂದು ನೀರನ್ನು ತಲೆಗೆ ಪ್ರದಕ್ಷಿಣಾಕಾರದಲ್ಲಿ ಸುತ್ತಿ ತಟ್ಟೆಗೆ ಭಿಡುವುದು.

ಗಾಯತ್ರೀ ಜಪದಲ್ಲಿ ಕರನ್ಯಾಸದಲ್ಲಿ ಎರಡೂ ಕಯಲ್ಲಿರುವ ಬೆರಳುಗಳನ್ನು ಸ್ಪರ್ಶಿಸುವುದು. ಷಡಂಗನ್ಯಾಸದಲ್ಲಿ ಓಂ ಭೂರ್ಭುವಃಸ್ವರೋಂ ಇತಿ ದಿಗ್ಭಂಧಃ ಎಂದು ತನ್ನ ಸುತ್ತ ಅಷ್ಟದಿಕ್ಕುಗಳಲ್ಲಿ ಚಿಟಿಕೆ ಹೊಡೆಯುವುದು. ಸಹಸ್ರ ಗಾಯತ್ರೀ ಜಪವು ಉತ್ತಮ, ಶತಗಾಯತ್ರೀ ಮಧ್ಯಮ ಮತ್ತು ಕಡೇಪಕ್ಷ ದಶಗಾಯತ್ರಿಯನ್ನಾದರೂ ಪ್ರತೀ ಸಂಧ್ಯೆಗಳಲ್ಲಿ ಮಾಡಲೇಬೇಕು.

ಮಂತ್ರ ರಹಸ್ಯ ಎಂಬತೆ ಯಾವುದೇ ಮೂಲಮಂತ್ರ ಜಪ ಮಾಡುವಾಗ ತಲೆತುಟಿಗಳನ್ನಲ್ಲಾಡಿಸದೆ ಹಲ್ಲು ತೋರಿಸದೆ ಮಂತ್ರಾರ್ಥವನ್ನು ಸ್ಮರಿಸುತ್ತಾ ಮನಸ್ಸಿನಲ್ಲಿಯೇ ಜಪಮಾಡಬೇಕು. ಜಪದ ಕ್ರಮವು ಋಷಿಛಂದಸ್ಸು - ಕರನ್ಯಾಸ - ಷಡಂಗನ್ಯಾಸ - ಧ್ಯಾನ - ಜಪ - ಜಪಾರ್ಘ್ಯ - ಧ್ಯಾನ - ಷಡಂಗನ್ಯಾಸ - ಕರನ್ಯಾಸ - ಋಷಿಛಂದಸ್ಸು - ಕೃಷ್ಣಾರ್ಪಣ ಎಂಬ ರೀತಿಯಲ್ಲಿರುತ್ತದೆ.

ದಿಗುಪಸ್ಥಾನವನ್ನು ಪೂರ್ವಾಹ್ನದಲ್ಲಿ ಪೂರ್ವಕ್ಕೆ ಹಾಗೂ ಸಾಯಂಕಾಲದಲ್ಲಿ ಪಶ್ಚಿಮಕ್ಕೆ ಮುಖ ಮಾಡಿ ನಿಂತುಕೊಂಡು ಆಯಾ ದಿಕ್ಕಿನ ಮಂತ್ರಗಳ ಮೂಲಕ ಮಾಡಬೇಕು. ಪೂರ್ವಾಹ್ನದಲ್ಲಿ ಗಾಧಿನೋ ವಿಶ್ವಾಮಿತ್ರ ಋಷಿಃ ಎಂದು ಶುರು ಮಾಡಿ - ಓಂ ಇಂದ್ರಾಯ ನಮಃ - ಓಂ ಅಗ್ನಯೇ ನಮಃ - ಓಂ ಯಮಾಯ ನಮಃ - ಓಂ ನಿರೃತಯೇ ನಮಃ - ಓಂ ವರುಣಾಯ ನಮಃ - ಓಂ ವಾಯವೇ ನಮಃ - ಓಮ್ ಸೋಮಾಯ ನಮಃ - ಓಂ ಈಶಾನಾಯ ನಮಃ ಎಂದೂ ಸಾಯಂಕಾಲದಲ್ಲಿ ಆಜೀಗರ್ತಿಃ ಶುನಃಶೇಪ ಋಷಿಃ ಎಂದು ಶುರು ಮಾಡಿ ಓಂ ವರುಣಾಯ ನಮಃ - ಓಂ ವಾಯವೇ ನಮಃ - ಓಮ್ ಸೋಮಾಯ ನಮಃ - ಓಂ ಈಶಾನಾಯ ನಮಃ - ಓಂ ಇಂದ್ರಾಯ ನಮಃ - ಓಂ ಅಗ್ನಯೇ ನಮಃ - ಓಂ ಯಮಾಯ ನಮಃ - ಓಂ ನಿರೃತಯೇ ನಮಃ ಎಂದು ಹೇಳಬೇಕು.

ನಾರಾಯಣಾಷ್ಟಾಕ್ಷರದಲ್ಲಿ ಓಂ ಕೃದ್ದೋಲ್ಕಾಯ ಹೃದಯಾಯ ನಮಃ - ಓಂ ಮಹೋಲ್ಕಾಯ ಶಿರಸೇ ಸ್ವಾಹಾ - ಓಂ ವೀರೋಲ್ಕಾಯ ಶಿಖಾಯೈ ವಷಟ್ - ಓಂ ದ್ಯೂಲ್ಕಾಯ ಕವಚಾಯ ಹುಂ - ಜ್ಞಾನೋಲ್ಕಾಯ ನೇತ್ರಾಭ್ಯಾಂ ವೌಷಟ್ - ಓಂ ಸಹಸ್ರೋಲ್ಕಾಯ ಅಸ್ತ್ರಾಯ ಫಟ್ ಎಂದು ಷಡಂಗನ್ಯಾಸ ಮಾಡಬೇಕು.

ಪಂಚಾಕ್ಷರದಲ್ಲಿ ಓಂ ಓಂ ಹೃದಯಾಯ ನಮಃ - ಓಂ ನಂ ಶಿರಸೇ ಸ್ವಾಹಾ - ಓಂ ಮಂ ಶಿಖಾಯೈ ವಷಟ್ - ಓಂ ಶಿಂ ಕವಚಾಯ ಹುಂ - ವಾಂ ನೇತ್ರಾತ್ರಯಾಯ ವೌಷಟ್ - ಓಂ ಯಂ ಅಸ್ತ್ರಾಯ ಫಟ್ ಎಂದು ಷಡಂಗನ್ಯಾಸ ಮಾಡಬೇಕು.

Комментарии

Информация по комментариям в разработке

Похожие видео

  • ಪ್ರಾತಃ ಸಂಧ್ಯಾವಂದನಂ - Pratha Sandhyavandanam
    ಪ್ರಾತಃ ಸಂಧ್ಯಾವಂದನಂ - Pratha Sandhyavandanam
    2 дня назад
  • 🎈МАЯПУР. ОНЛАЙН ПАРИКРАМА. НРСИМХА ПАЛЛИ. ХАРИ ХАРА КШЕТРА. Харинама-тур. 2026.02.21
    🎈МАЯПУР. ОНЛАЙН ПАРИКРАМА. НРСИМХА ПАЛЛИ. ХАРИ ХАРА КШЕТРА. Харинама-тур. 2026.02.21
    1 день назад
  • Палкой в гнездо шершней. Иран отвечает
    Палкой в гнездо шершней. Иран отвечает
    2 часа назад
  • 🔴 СРОЧНО АТАКА ИРАНА НА АВИАНОСЕЦ USS ABRAHAM LINCOLN #новости #одиндень
    🔴 СРОЧНО АТАКА ИРАНА НА АВИАНОСЕЦ USS ABRAHAM LINCOLN #новости #одиндень
    3 часа назад
  • ЭТО ТОЛЬКО НАЧАЛО! До 3 Марта 2026 Важно Сделать Выбор / Экстренный Выпуск из
    ЭТО ТОЛЬКО НАЧАЛО! До 3 Марта 2026 Важно Сделать Выбор / Экстренный Выпуск из
    6 часов назад
  • Кошки Делают ЭТО, если Живут ПОЛНОЙ ЖИЗНЬЮ! (проверь свою)
    Кошки Делают ЭТО, если Живут ПОЛНОЙ ЖИЗНЬЮ! (проверь свою)
    3 дня назад
  • Константин Сивков | ИРАН: ПЕРВЫЕ ИТОГИ
    Константин Сивков | ИРАН: ПЕРВЫЕ ИТОГИ
    1 час назад
  • ВНУТРЕННЕЕ И ВНЕШНЕЕ СРАЖЕНИЕ | Лакшми Нараяна Дас | ВЕДЫ
    ВНУТРЕННЕЕ И ВНЕШНЕЕ СРАЖЕНИЕ | Лакшми Нараяна Дас | ВЕДЫ
    2 дня назад
  • 28/02/2026 Шримад-Бхагаватам 11.29.11. Е.М. Чайтанья Чандра Чаран прабху. Омск
    28/02/2026 Шримад-Бхагаватам 11.29.11. Е.М. Чайтанья Чандра Чаран прабху. Омск
    Трансляция закончилась 1 день назад
  • Наполитано и Джонсон: Иран ударил по базам США — война вышла из-под контроля
    Наполитано и Джонсон: Иран ударил по базам США — война вышла из-под контроля
    3 часа назад
  • ✝️Я умер — и то, что Иисус сказал мне о говорении на иных языках, изменило всё
    ✝️Я умер — и то, что Иисус сказал мне о говорении на иных языках, изменило всё
    3 дня назад
  • ⚡️ Cилы Британии вошли в Киев || Представителей власти эвакуируют
    ⚡️ Cилы Британии вошли в Киев || Представителей власти эвакуируют
    1 день назад
  • (Без Рекламы) Музыка Рейки Для Глубокого Сна | Устраняет Всю Негативную Энергию И Успокаивает Ум
    (Без Рекламы) Музыка Рейки Для Глубокого Сна | Устраняет Всю Негативную Энергию И Успокаивает Ум
    7 дней назад
  • Day1747 – 01–33.1 – #SrimadVayuPurana – ಪ್ರಥಮಖಂಡ – ತ್ರಯಸ್ತ್ರಿಂಶೋಽಧ್ಯಾಯಃ – ಪೂರ್ವಾಂಶ
    Day1747 – 01–33.1 – #SrimadVayuPurana – ಪ್ರಥಮಖಂಡ – ತ್ರಯಸ್ತ್ರಿಂಶೋಽಧ್ಯಾಯಃ – ಪೂರ್ವಾಂಶ
    6 дней назад
  • Джеймс Уэбб нашел нечто необъяснимое. Пугающая правда о парадоксе Ферми
    Джеймс Уэбб нашел нечто необъяснимое. Пугающая правда о парадоксе Ферми
    1 день назад
  • #Agnikaryam
    #Agnikaryam
    13 дней назад
  • Day1752 – 01–35 – #SrimadVayuPurana – ಪ್ರಥಮಖಂಡ – ಪಂಚತ್ರಿಂಶೋಽಧ್ಯಾಯಃ
    Day1752 – 01–35 – #SrimadVayuPurana – ಪ್ರಥಮಖಂಡ – ಪಂಚತ್ರಿಂಶೋಽಧ್ಯಾಯಃ
    1 день назад
  • 432 Гц + 528 Гц + 741 Гц + 963 Гц + 1111 Гц | Альфа-волны исцеляют весь организм, снимают стресс ...
    432 Гц + 528 Гц + 741 Гц + 963 Гц + 1111 Гц | Альфа-волны исцеляют весь организм, снимают стресс ...
    Трансляция закончилась 6 дней назад
  • БОРЩЕВИК: Невидимая война. Почему он сильнее нас?
    БОРЩЕВИК: Невидимая война. Почему он сильнее нас?
    1 день назад
  • Попробуйте Хотя бы Одну Ночь И Завтра Будет Лучший День В Вашей Жизни | Вечерняя Медитация
    Попробуйте Хотя бы Одну Ночь И Завтра Будет Лучший День В Вашей Жизни | Вечерняя Медитация
    1 месяц назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com