ಇವತ್ತು ವಿಘ್ನರಾಜ ಸಂಕಷ್ಟಹರ ಚತುರ್ಥಿ |ಇಷ್ಟ ಪಟ್ಟ ಫಲವನ್ನು ಕೊಡುವ ಶಕ್ತಿಶಾಲಿ ಮಂತ್ರ|Powerful Mantra |KANNADA||

Описание к видео ಇವತ್ತು ವಿಘ್ನರಾಜ ಸಂಕಷ್ಟಹರ ಚತುರ್ಥಿ |ಇಷ್ಟ ಪಟ್ಟ ಫಲವನ್ನು ಕೊಡುವ ಶಕ್ತಿಶಾಲಿ ಮಂತ್ರ|Powerful Mantra |KANNADA||

ಇವತ್ತು ವಿಘ್ನರಾಜ ಸಂಕಷ್ಟಹರ ಚತುರ್ಥಿ |ಇಷ್ಟ ಪಟ್ಟ ಫಲವನ್ನು ಕೊಡುವ ಶಕ್ತಿಶಾಲಿ ಮಂತ್ರ|Powerful Mantra |KANNADA||

ಗಣಪತಿ ದೇವರನ್ನು ಚಿಂತಾಮಣಿ ಎಂದು
ಕೂಡಾ ಕರೆಯಲಾಗುತ್ತದೆ.
ಚಿಂತಾಮಣಿ ಎಂದರೆ ನಾವು
ಯೋಚಿಸಿದ್ದನ್ನು ಕೊಡುವಂತಹಾ
ಮಣಿ . ಚಿಂತಾಮಣಿಯ ರೀತಿಯೇ ಗಣೇಶ
ದೇವರು ಕೂಡಾ ನಾವು ಯೋಚಿಸಿದ / ಇಷ್ಟಪಟ್ಟ
ಫಲವನ್ನು ಕೊಡುತ್ತಾರೆ. ಹಾಗಾಗಿಯೇ , ಅವರನ್ನು
ಚಿಂತಾಮಣಿ ಎಂದು ಕರೆಯಲಾಗುತ್ತದೆ .

ಇಂದು ಸಂಕಷ್ಟಿ . ಸಂಕಷ್ಟಿಯಂದು ಈ
ಚಿಂತಾಮಣಿ ಗಣಪತಿ ಮಂತ್ರವನ್ನು ಭಕ್ತಿಯಿಂದ
ಕೇಳಿದರೆ , ಇಷ್ಟಪಟ್ಟ ಫಲ ದೊರೆಯುತ್ತದೆ ,
ದುಷ್ಟ ಶಕ್ತಿ ನಾಶವಾಗುತ್ತದೆ , ಸಂಕಷ್ಟಗಳು
ಕಳೆದು ಜೀವನದಲ್ಲಿ ಸಂತೋಷದ ಕಿರಣ
ಕಾಣಿಸುತ್ತದೆ , ಸರ್ವ ಕಾರ್ಯವು
ನಿರ್ವಿಘ್ನವಾಗಿ ನಡೆಯುತ್ತವೆ ಮತ್ತು
ಜ್ಞಾನ ಪ್ರಾಪ್ತಿಯಾಗುತ್ತದೆ.

ಸಂಕಷ್ಟಿಯಂದು ಈ ಮಂತ್ರವನ್ನು ಭಕ್ತಿಯಿಂದ
108 ಬಾರಿ ಕೇಳಿ ಹಾಗೂ ಮಂತ್ರವನ್ನು
ಕೇಳುವಾಗ , 2 ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ .

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#ಮಂತ್ರ
#mantra
#kannada
#ಕನ್ನಡ
#chintamani Ganapathi
#ಚಿಂತಾಮಣಿ ಗಣಪತಿ
#nagave mahamaya

MANTRA. CHINTAMANI GANAPATHI MANTRA
ಚಿಂತಾಮಣಿ ಗಣಪತಿ ಮಂತ್ರ

ARTIST. GAURI
ಗೌರಿ

Комментарии

Информация по комментариям в разработке