ಡಾ. ರಾಜಕುಮಾರ್ | ಧನ್ಯ ಮಿಲನ | ಸುವರ್ಣ ಸಂಭ್ರಮ | ಡಾ.ವಿಷ್ಣುವರ್ಧನ್ | ಡಾ. ಅಂಬರೀಷ್| Dr. Rajkumar Speech

Описание к видео ಡಾ. ರಾಜಕುಮಾರ್ | ಧನ್ಯ ಮಿಲನ | ಸುವರ್ಣ ಸಂಭ್ರಮ | ಡಾ.ವಿಷ್ಣುವರ್ಧನ್ | ಡಾ. ಅಂಬರೀಷ್| Dr. Rajkumar Speech

ವರನಟ ಡಾ. ರಾಜಕುಮಾರ್ ರವರನ್ನು ಕರ್ನಾಟಕ ಸರ್ಕಾರವು ವೀರಪ್ಪನ್ ವಾಸದಿಂದ ತಿರುಗಿ ಬಂದ ನಂತರ ಘನವಾಗಿ ಸನ್ಮಾನಿಸಿತು. ಈ ಸಂಧರ್ಭದಲ್ಲಿ ಕನ್ನಡ ಚಿತ್ರ ರಂಗದ ಮಹೋನ್ನತ ನಟರಾದ ಸಾಹಸ ಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ರವಿಚಂದ್ರನ್ ಮುಂತಾದ ಗಣ್ಯರು ಹಾಜರಿದ್ದು ಅಣ್ಣಾವ್ರ ಧನ್ಯ ಮಿಲನ ಕಾರ್ಯಕ್ರಮದಲ್ಲಿ ಬಾಗಿಯಾಗಿ ಶುಭ ಕೋರಿದರು. ಈ ವಿಡಿಯೋದಲ್ಲಿ

- ಅಣ್ಣಾವ್ರ ಒಂದು ಸುಂದರವಾದ ಭಾಷಣ
- ಅಂಬರೀಷ್ ಅವರ ಸುಂದರವಾದ ಭಾಷಣ
- ಅಣ್ಣಾವ್ರು ಹಾಗು s ಜಾನಕಿ ಅವರಿಂದ ಗಾಯನ

ಮುಂತಾದ ವಿಶೇಷಗಳನ್ನು ನೋಡಬಹುದು. ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರರಾದ ರಾಜಣ್ಣನನ್ನು, ಅವರ ಪುತ್ರ ತ್ರಯರನ್ನು ಮತ್ತು ಇತರೆ ಗಣ್ಯರನ್ನು ನೋಡಿ ಆನಂದಿಸಿ.

ಹಾಗೆ ದಯಮಾಡಿ ನನ್ನ ಚಾನೆಲ್ಗೆ SUBSCRIBE ಆಗಿ ಪ್ರೋತ್ಸಾಹಿಸಿ.

ವಂದನೆಗಳು.


Our beloved Annavru was felcitated by the Karnataka Government after he was succesfully rescued from Verappan Abduction. In this video we can see all the golden actors of Kannada Industry.

Dr. Rajkumar has given graceful speech

There is a beatiful speech by Ambarish Sir too .

Annavru, S.Janaki has sung some beautiful songs. Worth a watch! Sorry for the video quality.


PLEASE SUBSCRIBE TO MY CHANNEL AND ENCOURAGE.

THANK YOU!



#rajkumar #drrajkumar #puneethrajkumar #puneeth #shivarajkumar #raghavendrarajkumar
#annavru #kannada

Комментарии

Информация по комментариям в разработке