ಮನಶ್ಶಾಂತಿಗೆ ಉಪಾಯ - ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಪ್ರವಚನ Talk by Swami Nityasthanandaji

Описание к видео ಮನಶ್ಶಾಂತಿಗೆ ಉಪಾಯ - ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಪ್ರವಚನ Talk by Swami Nityasthanandaji

ಮನಶ್ಶಾಂತಿಗೆ ಉಪಾಯ - ಸ್ವಾಮಿ ನಿತ್ಯಸ್ಥಾನಂದಜಿ ಅವರಿಂದ ಪ್ರವಚನ Talk by Swami Nityasthanandaji on way to Mental Peace

ಮಂಗಳೂರು ರಾಮಕೃಷ್ಣ ಮಠದಲ್ಲಿ 2023 ಆಗಸ್ಟ್ 13 , ಆದಿತ್ಯವಾರದಂದು ನಡೆದ ಅಂತರ್ಯೋಗ - ಆಧ್ಯಾತ್ಮಿಕ ಶಿಬಿರದಲ್ಲಿ ಸ್ವಾಮಿ ನಿತ್ಯಸ್ಥಾನಂದಜಿಯವರು (ಅಧ್ಯಕ್ಷರು, ರಾಮಕೃಷ್ಣ ಮಠ, ಬೆಂಗಳೂರು) "ಮನಶ್ಶಾಂತಿಗೆ ಉಪಾಯ" ಎಂಬ ವಿಷಯದ ಕುರಿತು ನೀಡಿದ ಪ್ರವಚನ

0:00 ಪ್ರಾರಂಭ
02:30 ಮನ್ಶಶಾಂತಿ ಅಂದರೆ ಏನು?
03:00 ಮನಸ್ಸಿನ ವಿವಿಧ ಮುಖಗಳು
07:57 ಭಾವನೆಯ ಮಹತ್ವ
14:15 ಆತ್ಮಶ್ರದ್ಧೆ
17:40 ಮಾನವೀಯ ಸಂಬಂಧಗಳ ಅವಶ್ಯಕತೆ
24:20 ಕಷ್ಟಗಳನ್ನು ಎದುರಿಸುವುದು ಹೇಗೆ?
30:45 ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುವುದು
36:30 ಸಾಮಾಜಿಕ ಆದರ್ಶ
40:20 ನೈತಿಕ ಆದರ್ಶ
41:00 ಆಧ್ಯಾತ್ಮಿಕ ಆದರ್ಶ
42:55 ಮನಶ್ಶಾಂತಿಗೆ ಉಪಾಯ

Комментарии

Информация по комментариям в разработке