ಹುಲಿ ಉಗುರು ತೆಗೆದ ಕೋಡಪದವು | ಹೊಳ್ಳರ ಪದ್ಯಕ್ಕೆ ಕನ್ನಡಿಕಟ್ಟೆ ಭೀಮ | ಗದಾಯುದ್ಧ |

Описание к видео ಹುಲಿ ಉಗುರು ತೆಗೆದ ಕೋಡಪದವು | ಹೊಳ್ಳರ ಪದ್ಯಕ್ಕೆ ಕನ್ನಡಿಕಟ್ಟೆ ಭೀಮ | ಗದಾಯುದ್ಧ |

ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪೀಠಾರೋಹಣದ ತೃತೀಯ ವರ್ಧಂತ್ಯುತ್ಸವದ ಪ್ರಯುಕ್ತ ಶ್ರೀ ಸಚ್ಚಿದಾನಂದ ಭಾರತೀ ಶಿಷ್ಯವೃಂದ ಮಾನ್ಯ ಇವರ ಹೊನ್ನಕಾಣಿಕೆ, ಗದಾಯುದ್ಧ ಯಕ್ಷಗಾನ ಬಯಲಾಟ
ಭಾಗವತರು : ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಚಿನ್ಮಯ ಭಟ್ ಕಲ್ಲಡ್ಕ
ಚೆಂಡೆ, ಮದ್ದಳೆ : ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀ ಲವಕುಮಾರ ಐಲ, ಶ್ರೀ ಚೈತನ್ಯಕೃಷ್ಣ ಪದ್ಯಾಣ
ಚಕ್ರತಾಳ : ಶ್ರೀ ನಿಶ್ವಲ್ ಜೋಗಿ ಜೋಡುಕಲ್ಲು
ಪಾತ್ರವರ್ಗದಲ್ಲಿ :
ಕೌರವ : ಶ್ರೀ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಶ್ರೀ ವಿಶ್ವೇಶ್ವರ ಭಟ್ ಸುಣ್ಣಂಬಳ
ಸಂಜಯ : ಶ್ರೀ ಉಜಿರೆ ಅಶೋಕ ಭಟ್
ಭೀಮ : ಶ್ರೀ ಗಣೇಶ ಶೆಟ್ಟಿ ಕನ್ನಡಿಕಟ್ಟೆ
ಶ್ರೀಕೃಷ್ಣ : ಶ್ರೀ ಮರಕಡ ಲಕ್ಷ್ಮಣ ಕುಮಾರ್
ಅಶ್ವತ್ಥಾಮ : ಶ್ರೀ ಶಶಿಧರ ಕುಲಾಲ್ ಕನ್ಯಾನ
ಬೇಹಿನಚರ : ಶ್ರೀ ದಿನೇಶ ಕೋಡಪದವು
ಬಲರಾಮ : ಶ್ರೀ ಮನೀಶ್ ಎಡನೀರು
ಧರ್ಮರಾಯ : ಶ್ರೀ ದೇವಕಾನ ಶ್ರೀಕೃಷ್ಣ ಭಟ್
ಅರ್ಜುನ : ಶ್ರೀ ವಿಶ್ವನಾಥ ಎಡನೀರು
ನಕುಲ : ಶ್ರೀ ಅಜಿತ್ ಪುತ್ತಿಗೆ
ಸಹದೇವ : ಶ್ರೀ ಕಿಶನ್ ಅಗ್ಗಿತ್ತಾಯ
26-10-2023

#saralasuddi #edneer #kasaragod #ಯಕ್ಷಗಾನ #yaksha #Kodapadavu #Hasya #tigers

Комментарии

Информация по комментариям в разработке