Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть Barke yaddu. ವಿನಾ ತಲವಾರ್ ಬೀಸಿಲ್ಲ, ಪಿತೂರಿ ನಡೆಸಿದಾಗ ಎಚ್ಚರಿಸಿ ಬಿಟ್ಟಿದ್ದೇನೆ - ಬರ್ಕೆ ಯದ್ದು. ಸಂಚಿಕೆ 18

  • Mangalore Samachar
  • 2021-06-05
  • 98322
Barke yaddu. ವಿನಾ ತಲವಾರ್ ಬೀಸಿಲ್ಲ, ಪಿತೂರಿ ನಡೆಸಿದಾಗ  ಎಚ್ಚರಿಸಿ ಬಿಟ್ಟಿದ್ದೇನೆ - ಬರ್ಕೆ ಯದ್ದು.  ಸಂಚಿಕೆ 18
  • ok logo

Скачать Barke yaddu. ವಿನಾ ತಲವಾರ್ ಬೀಸಿಲ್ಲ, ಪಿತೂರಿ ನಡೆಸಿದಾಗ ಎಚ್ಚರಿಸಿ ಬಿಟ್ಟಿದ್ದೇನೆ - ಬರ್ಕೆ ಯದ್ದು. ಸಂಚಿಕೆ 18 бесплатно в качестве 4к (2к / 1080p)

У нас вы можете скачать бесплатно Barke yaddu. ವಿನಾ ತಲವಾರ್ ಬೀಸಿಲ್ಲ, ಪಿತೂರಿ ನಡೆಸಿದಾಗ ಎಚ್ಚರಿಸಿ ಬಿಟ್ಟಿದ್ದೇನೆ - ಬರ್ಕೆ ಯದ್ದು. ಸಂಚಿಕೆ 18 или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку Barke yaddu. ವಿನಾ ತಲವಾರ್ ಬೀಸಿಲ್ಲ, ಪಿತೂರಿ ನಡೆಸಿದಾಗ ಎಚ್ಚರಿಸಿ ಬಿಟ್ಟಿದ್ದೇನೆ - ಬರ್ಕೆ ಯದ್ದು. ಸಂಚಿಕೆ 18 бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео Barke yaddu. ವಿನಾ ತಲವಾರ್ ಬೀಸಿಲ್ಲ, ಪಿತೂರಿ ನಡೆಸಿದಾಗ ಎಚ್ಚರಿಸಿ ಬಿಟ್ಟಿದ್ದೇನೆ - ಬರ್ಕೆ ಯದ್ದು. ಸಂಚಿಕೆ 18

ನಾನು ವಿನಾ ಕಾರಣವಾಗಿ ಯಾರ ಮೇಲೆಯೂ ಧಾಳಿ ಮಾಡಿಲ್ಲ. ಅಂತಹ ಒಂದು ಉಧಾಹರಣೆ ಇದ್ದರೆ ತೋರಿಸಿ ನೋಡುವ. ನನ್ನ ವಿರುದ್ದ ಪಿತೂರಿ ನಡೆಸಿದಾಗಲೂ ಎಚ್ಚರಿಕೆ ನೀಡಿ ಬಿಟ್ಟಿದ್ದೇನೆಯೇ ಹೊರತು, ಆತನ ಪ್ರಾಣಕ್ಕೆ ಆಪತ್ತು ತಂದಿಲ್ಲ. ಆದ್ರೆ, ನನ್ನ ಜೊತೆಗಿದ್ದವರನ್ನು ಮುಟ್ಟಿದರೆ ಹೇಗೆ ಸುಮ್ಮನಿರೋದು? ಆಗೆಲ್ಲ ನಮ್ಮ ಟೀಂ ಕೆಲಸ ಮಾಡಿದೆ. ಆದ್ರೆ, ನನ್ನಿಂದಾಗಲಿ, ನನ್ನ ಟೀಮಿನಿಂದಾಗಲಿ ಯಾವುದೇ ಅಮಾಯಕರಿಗೆ ತೊಂದರೆಯಾಗಿಲ್ಲ. ತೊಂದರೆಯಾಗಲು ಬಿಟ್ಟೂ ಇಲ್ಲ ಹೀಗಂತ ತಮ್ಮ ಹಳೆಯ ನೆನಪುಗಳನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದು ಬರ್ಕೆ ಯದ್ದು ಆಲೀಯಾಸ್ ಯಜ್ಞೇಶ್.ಅವರು ಬಿಚ್ಚು ಮಾತು ಕಾರ್ಯಕ್ರಮದಲ್ಲಿ ಮಾತಾಡ್ತಾ ತಮ್ಮ ಈ ಹಿಂದಿನ ಜೀವನದ ನೆನಪನ್ನು ಮಾಡಿಕೊಂಡರು.


ನಾನು ಹೆಚ್ಚು ಓದಲು ಸಾಧ್ಯವಾಗಿಲ್ಲ. ಆದ್ರೆ, ಓದಲೇನೂ ತೊಂದರೆ ಇರಲಿಲ್ಲ ಆವತ್ತು. ಇವತ್ತಿನ ಹಾಗೆ ಶಿಕ್ಷಣ ಕ್ಕೆ ಹೆಚ್ಚಿನ ಹಣ ವ್ಯಯ ಮಾಡುವ ಅವಶ್ಯಕತೆ ಇರಲಿಲ್ಲ. ಆದ್ರೂ ನನಗೆ ಹೆಚ್ಚು ಓದಲು ಆಗಲಿಲ್ಲ. ಮೊದಲಿಂದಲೂ ಫ್ರೆಂಡ್ಸ್ ಅಂದ್ರೆ ಇಷ್ಟ. ಅವರ್ಯಾರಿಗೇ ತೊಂದರೆಯಾದರೂ ನನಗೆ ಸಹಿಸಿಕೊಳ್ಳಲಾಗ್ತಿರಲಿಲ್ಲ. ಅವರಿಗಾಗಿ ಎಂತಹುದೇ ರಿಸ್ಕ್ ತೆಗೆದುಕೊಳ್ಳಲೂ ರೆಡಿಯಾಗಿ ಬಿಡ್ತಿದ್ದೆ ಇದು ನನ್ನ ಸ್ವಭಾವ ಅಂತ ಯದ್ದು ತಮ್ಮ ಬಗ್ಗೆ ಹೇಳಿ ಕೊಳ್ತಾರೆ. ಒಂದು ಕಾಲದಲ್ಲಿ ಮಂಗಳೂರು ನಗರವಷ್ಟೇ ಅಲ್ಲ, ಸುತ್ತಮುತ್ತಲಿನ ಅನೇಕ ಪ್ರದೇಶದಲ್ಲಿ ತಮ್ಮದೇ ಆದ ಹವಾ ಮೈಂಟೇನ್ ಮಾಡಿದ್ದ ಯದ್ದು ಈಗ ಹೇಗಿದ್ದಾರೆ? ಏನು ಮಾಡ್ತಿದಾರೆ? ಅವರು ಪಾತಕ ವಲಯದ ಬಗ್ಗೆ ಏನು ಹೇಳ್ತಾರೆ? ಇವೆಲ್ಲವನ್ನು ಅವರಿಂದ ಕೇಳಿ ತಿಳಿಯುವ ಪ್ರಯತ್ನವೇ ಈ ಸ್ಟೋರಿ. ನಾನು ಈ ಫಿಲ್ಡಿಗೆ ಎಂಟ್ರಿ ಇಟ್ಟಿದ್ದೇ ಎಂಬತ್ತಾರರ ದಶಕದಲ್ಲಿ. ಆ ಸಮಯದಲ್ಲಿ ನಮ್ಮಲ್ಲಿ ಒಂದು ಗಲಾಟೆ ಆಯ್ತು. ಅದು ಕಮ್ಯುನಲ್ ಆಗಿ ಪರಿವರ್ತನೆಯಾಯ್ತು. ಆವಾಗ ನಾನು ನಮ್ಮ ಬರ್ಕೆ ಟೀಮಿನ ನಾಯಕನಾಗಿದ್ದೆ. ನನ್ನ ಮೇಲೆ ನಲವತ್ತಕ್ಕೂ ಹೆಚ್ಚು ಕೇಸ್ ದಾಖಲಾಗ್ತದೆ. ನಿಜ ಹೇಳಬೇಕೆಂದ್ರೆ, ನಾನು ಅದ್ರಲ್ಲಿ ಇರಲೇ ಇಲ್ಲ. ಇನೋಸೆಂಟಿದ್ದೆ. ಆದ್ರೂ ಅಷ್ಟೊಂದು ಪ್ರಕರಣ ದಾಖಲಾಗ್ತದೆ. ಇದು ನನ್ನ ಪ್ರಾರಂಭದ ಹೆಜ್ಜೆ ಅನ್ನಬಹುದು. ಆವತ್ತು ನಮಗೆ ಅಟಲ್ ಬಿಹಾರಿ ವಾಜಪೇಯಿ ಮಾದರೀ ನಾಯಕರು. ಅಂತಹ ನಾಯಕ ಇನ್ಯಾರೂ ಬರೋದಿಲ್ಲ ಎಂಬ ಮಾತನ್ನು ಯದ್ದು ಹೇಳ್ತಾರೆ.



ಆ ನಂತರ ಅನೇಕ ಪ್ರಕರಣಗಳ ಅನಿವಾರ್ಯವಾಗಿ ತಗೋ ಬೇಕಾಗ್ತದೆ. ಬಲ್ಲಾಳ್ ಬಾಗ್ ಗ್ರೂಪಿನ ಜೊತೆಗೆ ಯಾವುದೇ ಭಿನ್ನಭಿಪ್ರಾಯ ಇರಲಿಲ್ಲ. ಆದ್ರೆ ಹುಡುಗರು ಮಾಡಿ ಕೊಳ್ತಿದ್ದ ಕಿರಿಕ್ ಕಾರಣ ಅದು ದೊಡ್ಡದಾಯ್ತು. ನಾವು ಯಾವತ್ತೂ ಅನ್ಯಾಯವಾಗಿ ಯಾರನ್ನೂ ಟಚ್ ಮಾಡಿಲ್ಲ. ಇನೊಸೆಂಟ್ ಗಳಿಗೆ ತೊಂದರೆ ಕೊಟ್ಟಿಲ್ಲ. ಫ್ರೆಂಡ್ ಶಿಪ್ ನನಗೆ ಮುಖ್ಯ. ಅದಕ್ಕೋಸ್ಕರ ಜೀವ ಕೊಡುವುದಕ್ಕೂ ಸಿದ್ದ ವಾಗಿರ್ತಿದ್ದೆ ಎಂಬುದನ್ನು ನೆನಪಿಸಿಕೊಂಡರು. ನಮ್ಮಮತ್ತು ಬಲ್ಲಾಳ್ ಬಾಗ್ ತಂಡದ ನಡುವೆ ಒಂದಷ್ಟು ಸಮಯ ಕಿರಿಕ್ ನಡಿತಾ ಇರ್ತಿದ್ದದ್ದು ನಿಜನೆ. ಆದ್ರೆ, ಮುಂಬೈನಿಂದ ಸಾಧು ಶೆಟ್ಟಿ ಬಂದು ಒಂದಿಷ್ಟು ಇಲ್ಲಿನ ನಿಯಮ ಹಾಳು ಮಾಡಿದ್ರು. ವೆಫನ್ ಬಂದಿದ್ದೂ ಸಹ ಆಗಲೇ ಅಂದ್ರೂ ತಪ್ಪಿಲ್ಲ. ನಮ್ಮದೇ ತಂಡದಲ್ಲಿದ್ದ ಅನೇಕರು ಆ ಸಂದರ್ಭದಲ್ಲಿ ನಮಗೆ ಕೈ ಕೊಟ್ಟು ಸಾಧು ಶೆಟ್ಟಿ ಜೊತೆಗೆ ಸೇರಿ ಕೊಳ್ತಾರೆ. ಅಲ್ಲಿಯವರೆಗೆ ನಮ್ಮಲ್ಲಿ ಫ್ರೆಂಡ್ಸ್ ಶಿಪ್ ಗೋಸ್ಕರ ನಡಿತಿದ್ದ ಗಲಾಟೆ, ಹಣಕ್ಕೋಸ್ಕರನೇ ಗಲಾಟೆ ಪ್ರಾರಂಭವಾಯ್ತು. ಅನ್ಯಾಯದ ಸಾವು ಹಾಗೂ ಅಟ್ಯಾಕ್ ಪ್ರಾರಂಭವಾಗಿದ್ದೇ ಆಗ ಅನ್ನಬಹುದು. ಇನೋಸೆಂಟ್ಗಳ ಮೇಲೆಯೂ ಪ್ರಹಾರ ಶುರುವಾಗಿದ್ದು ಆಗಲೇ. ನಾನು ಮಾತ್ರ ಹಿಂಜರಿ ಯಲಿಲ್ಲ. ನನ್ನ ಹುಡುಗರು ನನ್ನ ಜೊತೆಗೆ ಇದ್ರೂ ಸಹ, ಕೆಲವರು ಕೈ ಕೊಟ್ಟಿದ್ದು ಬೇಸರ ತಂದಿತ್ತು. ಹಾಗಾಗಿ ಜಾಗ್ರತೆ ಮಾಡಬೇಕಾದ ಅವಶ್ಯಕತೆ ಇತ್ತು. ಪೋಲೀಸ್ ಡಿಪಾರ್ಟ್ಮೆಂಟ್ ನ ಕೆಲವರು ನನಗೆ ಎಚ್ಚರಿಕೆ ಹಿಂದಿರಲು ಮಾಹಿತಿ ಕೊಟ್ಟಿದ್ದೂ ಹೌದು. ಅನೇಕ ಆಫೀಸರ್ಸ್ ನನ್ನನ್ನು ತಿದ್ದಿದ್ದಾರೆ, ಮಾಹಿತಿ ನೀಡಿ ಬಚಾವ್ ಮಾಡಿದ್ದಾರೆ ಅವರನ್ನೆಲ್ಲಾ ಮರೆಯಲು ಸಾಧ್ಯವಿಲ್ಲ.


ಸುಮಾರು ಐದು ವರ್ಷಗಳ ಕಾಲ ಜೈಲಲ್ಲಿದ್ದೆ.ನನ್ನ ಮೇಲಿರೋ ಎಲ್ಲಾ ಕೇಸುಗಳನ್ನೂ ನಾನು ಮುಗಿಸಿಕೊಂಡು ಹೊರಬಂದೆ. ಅದರ ನಂತರ ನಾನು ಫಿಲ್ಡಿನಿಂದ ವಿಮುಖನಾದೆ. ಮಣ್ಣಗುಡ್ಡೆಯ ಸರ್ಕಾರಿ ಶಾಲೆಯ ಸ್ಥಿತಿ ಕಷ್ಟದಲ್ಲಿತ್ತು. ಅದು ನಾನು ಕಲಿತ ಶಾಲೆ. ಅದನ್ನು ಮಾದರಿ ಶಾಲೆಯನ್ನಾಗಿಸಲು ಮಾಡಿದ ಶ್ರಮ ಅಷ್ಟಿಷ್ಟಲ್ಲ. ಇವತ್ತು ಅದು ಮಾದರೀ ಶಾಲೆಯಾಗಿದೆ. ಕೋಟ್ಯಾಂತರ ರೂ ಖರ್ಚು ಮಾಡಿದ್ದೇವೆ. ನಮ್ಮಬರ್ಕೆ ಫ್ರೆಂಡ್ಸ್ ಹಾಗೂ ಅನೇಕ ದಾನಿಗಳು ಸೇರಿ ಈ ಕೆಲಸ ಆಗಿದೆ. ಇವತ್ತು ಬರ್ಕೆ ಫ್ರೆಂಡ್ಸ್ ಹುಲಿ ಅಂದ್ರೆ ಫೇಮಸ್. ನೂರಕ್ಕೂ ಹೆಚ್ಚು ಹುಲಿಗಳು ಇರ್ತವೆ. ಅದರ ಜೊತೆಗೆ ನಾವು ಹಾಕುವ ಅನೇಕ ಸೆಟ್ ಸಹ ಜನಪ್ರೀಯವಾಗಿದೆ. ದಸರಾ ಅಂದ್ರೆ, ನಮಗೆ ದೊಡ್ಡ ಹಬ್ಬ. ಇವತ್ತು ನಮಗೆ ಉತ್ತಮ ಹೆಸರನ್ನು ಕೊಡ್ತಿರೋದು ಇದೆ ಹಬ್ಬ ಅನ್ನಬಹುದು ಅಂತ ಯದ್ದು ಆಲಿಯಾಸ್ ಯಜ್ಞೇಶ್ ಹೇಳಿದ್ದಾರೆ.ಯಾವುದೇ ಕಾರಣಕ್ಕೂ ಯುವ ಸಮುದಾಯವು ನಮ್ಮಂಥವರನ್ನು ಮಾದರಿ ಯಾಗಿಸ ಬಾರದು. ಈ ದಾರಿಯಲ್ಲಿ ಆಯುಷ್ಯ ಕಡಿಮೆ.ಒಳ್ಳೆಯ ದಾರಿಯೂ ಅಲ್ಲ. ನನ್ನ ಅದೃಷ್ಟ ಚೆನ್ನಾಗಿತ್ತು. ಹಾಗಾಗಿ ಇವತ್ತು ನಾನಿದ್ದೇನೆ. ಯುವಕರು ದಾರಿ ತಪ್ಪ ಬಾರದೆಂದರೆ, ಮನೆಯವರ ಪಾಠ ಮುಖ್ಯ. ಒಳ್ಳೆಯ ಸಂಸ್ಕೃತಿ ಕೊಟ್ಟು ಉತ್ತಮ ನಾಗರಿಕನನ್ನಾಗಿಸೋ ಕೆಲಸವನ್ನು ಪೋಷಕರೇ ಮಾಡಬೇಕು. ತಾಯಿಯ ಪಾತ್ರ ಇಲ್ಲಿ ಮುಖ್ಯವಾದದ್ದು. ಒಳ್ಳೆಯ ಕೆಲಸ ಮಾಡಿ, ಒಳ್ಳೆಯ ಶಿಕ್ಷಣ ಪಡೆದು ನಿಜವಾದ ಮಾದರಿಯಾಗಿ ಎಂಬ ಸಂದೇಶವನ್ನು ಯುವ ಜನತೆಗೆ ನೀಡಿದ್ದಾರೆ ಮಂಗಳೂರು ಪಾತಕ ಜಗತ್ತಿನ ಮಾಜೀ ನಾಯಕ,ಇವತ್ತಿನ ಸಮಾಜ ಸೇವಕ, ಬರ್ಕೆ ಫ್ರೆಂಡ್ಸ್ ನ ನಾಯಕ.ಯದ್ದು ಆಲಿಯಾಸ್ ಯಜ್ಞೇಶ್ ಹೇಳಿದ್ದಾರೆ.
Mangalore Samachar..


   / @mangaloresamachar9338  

Комментарии

Информация по комментариям в разработке

Похожие видео

  • Աննա Հակոբյանը հույժ գաղտնի ինֆորմացիա կրող է և կան վտանգներ․ նա պետք է մնա խոշորացույցի տակ
    Աննա Հակոբյանը հույժ գաղտնի ինֆորմացիա կրող է և կան վտանգներ․ նա պետք է մնա խոշորացույցի տակ
  • 'ಕೆಜಿಎಫ್ ರೌಡಿ ತಂಗಂ ಅರೆಸ್ಟ್ ಆದಾಗ ಇಡೀ ಪೊಲೀಸ್ ಸ್ಟೇಷನ್ ಖಾಲಿ ಆಗಿಹೋಗಿತ್ತು'-Ep29-BK Shivaram-Kalamadhyama
    'ಕೆಜಿಎಫ್ ರೌಡಿ ತಂಗಂ ಅರೆಸ್ಟ್ ಆದಾಗ ಇಡೀ ಪೊಲೀಸ್ ಸ್ಟೇಷನ್ ಖಾಲಿ ಆಗಿಹೋಗಿತ್ತು'-Ep29-BK Shivaram-Kalamadhyama
    4 года назад
  • ಶ್ರವಣಬೆಳಗುಳ ಸಂಪೂರ್ಣ ವಿಡಿಯೋ#ಗೊಮ್ಮಟೇಶ್ವರ #toorist#hasana#karnataka#gommateswara#jain #one day trip
    ಶ್ರವಣಬೆಳಗುಳ ಸಂಪೂರ್ಣ ವಿಡಿಯೋ#ಗೊಮ್ಮಟೇಶ್ವರ #toorist#hasana#karnataka#gommateswara#jain #one day trip
    1 день назад
  • The Real Story Of Bajilakeri Kamalaksha 🔥
    The Real Story Of Bajilakeri Kamalaksha 🔥
    5 месяцев назад
  • 'ಕಾನಿಷ್ಕಾ ಹೋಟೆಲ್ ನಲ್ಲಿ ಡಾನ್ ಜಯರಾಜ್ ಮೇಲೆ ಅಟ್ಯಾಕ್ ನಡೆದಾಗ ಏನೇನಾಗಿತ್ತು?-Ep24-BK Shivaram-Kalamadhyama
    'ಕಾನಿಷ್ಕಾ ಹೋಟೆಲ್ ನಲ್ಲಿ ಡಾನ್ ಜಯರಾಜ್ ಮೇಲೆ ಅಟ್ಯಾಕ್ ನಡೆದಾಗ ಏನೇನಾಗಿತ್ತು?-Ep24-BK Shivaram-Kalamadhyama
    5 лет назад
  • ಶ್ರೀ ಪುರಂದರದಾಸರು ಪ್ರಾಣ ದೇವರ ಮೇಲೆ ರಚಿಸಿರುವ ದೇವರನಾಮ
    ಶ್ರೀ ಪುರಂದರದಾಸರು ಪ್ರಾಣ ದೇವರ ಮೇಲೆ ರಚಿಸಿರುವ ದೇವರನಾಮ
    2 года назад
  • Աֆղանստանը հարված հասցրեց Պակիստանի ատոմային օբյեկտին
    Աֆղանստանը հարված հասցրեց Պակիստանի ատոմային օբյեկտին
    1 час назад
  • Взрыв в Казахстане / Армия перешла границу
    Взрыв в Казахстане / Армия перешла границу
    1 час назад
  • ಭಾಗ 64 ಧಗಧಗಿಸುತ್ತಿದ್ದ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ನೆಟ್ಟವರು ಕಲ್ಕಡ ಪ್ರಭಾಕರ್ ಭಟ್ಟರೊಸತ್ಯಜಿತ್ ಸುರತ್ಕಲ್
    ಭಾಗ 64 ಧಗಧಗಿಸುತ್ತಿದ್ದ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ನೆಟ್ಟವರು ಕಲ್ಕಡ ಪ್ರಭಾಕರ್ ಭಟ್ಟರೊಸತ್ಯಜಿತ್ ಸುರತ್ಕಲ್
    3 года назад
  • Բաժանությունը այս անցումային փուլում պետք էր հետաձգել. դուք պատասխանատվություն չե՞ք զգում
    Բաժանությունը այս անցումային փուլում պետք էր հետաձգել. դուք պատասխանատվություն չե՞ք զգում
    6 часов назад
  • ಮಂಗಳೂರು ಹಾಗೂ ಅಲ್ಲಿನ ಜನಕ್ಕೆ ಕರ್ನಾಟಕದಲ್ಲಿ ವಿಶೇಷ ಸ್ಥಾನ ಇರೋದು ಯಾಕೆ ಗೊತ್ತಾ Mangalore City And people
    ಮಂಗಳೂರು ಹಾಗೂ ಅಲ್ಲಿನ ಜನಕ್ಕೆ ಕರ್ನಾಟಕದಲ್ಲಿ ವಿಶೇಷ ಸ್ಥಾನ ಇರೋದು ಯಾಕೆ ಗೊತ್ತಾ Mangalore City And people
    4 года назад
  • Ekkur Seena, ಎಕ್ಕೂರ್ ಸೀನನನ್ನು ಪೊಲೀಸ್ ಫೈರಿಂಗ್ ಇಂದ ಬಚಾವ್ ಮಾಡಿವಳ್ಯಾರು ಗೊತ್ತಾ?  ಸಂಚಿಕೆ 45.
    Ekkur Seena, ಎಕ್ಕೂರ್ ಸೀನನನ್ನು ಪೊಲೀಸ್ ಫೈರಿಂಗ್ ಇಂದ ಬಚಾವ್ ಮಾಡಿವಳ್ಯಾರು ಗೊತ್ತಾ? ಸಂಚಿಕೆ 45.
    4 года назад
  • ⚡Путин СРОЧНО ОБРАТИЛСЯ к Украине! ОБЪЯВИЛ ТАКОЕ, что все ОПЕШИЛИ. Смотрите, как ЕГО ТРЯСЕТ. Лучшее
    ⚡Путин СРОЧНО ОБРАТИЛСЯ к Украине! ОБЪЯВИЛ ТАКОЕ, что все ОПЕШИЛИ. Смотрите, как ЕГО ТРЯСЕТ. Лучшее
    2 часа назад
  • ಕರಾವಳಿ ಮೂಲದ ಸೀತಾರಾಮ ಶೆಟ್ಟಿಯ ಬೆಂಗಳೂರು ಭೂಗತ ಜಗತ್ತಿನಲ್ಲಿ ಪಾತ್ರ||B. K. Shivaram A. C. P. (R)
    ಕರಾವಳಿ ಮೂಲದ ಸೀತಾರಾಮ ಶೆಟ್ಟಿಯ ಬೆಂಗಳೂರು ಭೂಗತ ಜಗತ್ತಿನಲ್ಲಿ ಪಾತ್ರ||B. K. Shivaram A. C. P. (R)
    4 года назад
  • ಕಾರಣಿಕ ದೈವ ಪಂಜುರ್ಲಿ ಭೂತದ ಹುಟ್ಟು The origin of the Panjurli | Prof. Chinnappa Gowda Interview Part 1
    ಕಾರಣಿಕ ದೈವ ಪಂಜುರ್ಲಿ ಭೂತದ ಹುಟ್ಟು The origin of the Panjurli | Prof. Chinnappa Gowda Interview Part 1
    4 года назад
  • Украина 27 февраля! НАС ПРЕДУПРЕДИЛИ! Что сегодня происходит в Киеве!?
    Украина 27 февраля! НАС ПРЕДУПРЕДИЛИ! Что сегодня происходит в Киеве!?
    3 часа назад
  • Кто едет в Воркуту за дешевыми квартирами и как там живется?
    Кто едет в Воркуту за дешевыми квартирами и как там живется?
    1 день назад
  • Скандал в РФ! После этого эфира пропагандиста уволили с канала Соловьева
    Скандал в РФ! После этого эфира пропагандиста уволили с канала Соловьева
    1 час назад
  • Muthappa Rai v/s Rakesh Malli
    Muthappa Rai v/s Rakesh Malli
    5 лет назад
  • ದಿವ್ಯಶಕ್ತಿಗಳು ನಿಮಗೆ ಬೇಕೇ ? ಈ ರೀತಿ ಧ್ಯಾನ ಮಾಡಿ.. powerful Third Eye Activation.
    ದಿವ್ಯಶಕ್ತಿಗಳು ನಿಮಗೆ ಬೇಕೇ ? ಈ ರೀತಿ ಧ್ಯಾನ ಮಾಡಿ.. powerful Third Eye Activation.
    3 года назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com