ಶಾಂತಿಯುತ ಬದುಕಿಗಾಗಿ ರಾಗದ್ವೇಷಗಳ ನಿರ್ವಹಣೆ -ಸ್ವಾಮಿ ವೀರೇಶಾನಂದಜಿ ಅವರ ಉಪನ್ಯಾಸ Talk by Swami Vireshanandaji

Описание к видео ಶಾಂತಿಯುತ ಬದುಕಿಗಾಗಿ ರಾಗದ್ವೇಷಗಳ ನಿರ್ವಹಣೆ -ಸ್ವಾಮಿ ವೀರೇಶಾನಂದಜಿ ಅವರ ಉಪನ್ಯಾಸ Talk by Swami Vireshanandaji

ಶಾಂತಿಯುತ ಬದುಕಿಗಾಗಿ ರಾಗದ್ವೇಷಗಳ ನಿರ್ವಹಣೆ - ಸ್ವಾಮಿ ವೀರೇಶಾನಂದಜಿ ಅವರ ಉಪನ್ಯಾಸ Talk by Swami Vireshanandaji How to manage Likes & Dislikes

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 11-04-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ವೀರೇಶಾನಂದಜಿ (ಸಂಪಾದಕರು, ಪ್ರಬುದ್ಧ ಭಾರತ ಮಾಸಪತ್ರಿಕೆ, ಅದ್ವೈತ ಆಶ್ರಮ, ಮಾಯಾವತಿ) ಇವರು "ಶಾಂತಿಯುತ ಬದುಕಿಗಾಗಿ ರಾಗದ್ವೇಷಗಳ ನಿರ್ವಹಣೆ " ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Комментарии

Информация по комментариям в разработке